Saturday, June 21, 2025

Latest Posts

ಜನಸ್ಪಂದನ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ,ಪ್ರವೀಣ್ ನೆಟ್ಟಾರ್ ಫೋಟೋಗೆ ಪುಷ್ಪಾರ್ಚಣೆ:

- Advertisement -

Banglore News:

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ಬಹಳ  ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಕ್ಷದ ಸಚಿವ ಸ್ಥಾನದಲ್ಲಿದ್ದ ದಿ.ಉಮೇಶ್ ಕತ್ತಿ ಹಾಗು  ಪಕ್ಷದ ನೇತಾರ ದಿ.ಪ್ರವೀಣ್ ನೆಟ್ಟಾರ್  ಫೋಟೋಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹಾಗೆಯೇ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

“ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ

“ಕನಿಷ್ಠ ಅಂತಃಕರಣವಿಲ್ಲದ ಬಿಜೆಪಿ ಸರಕಾರ” : ಕಾಂಗ್ರೆಸ್ ಸರಣಿ ಟ್ವೀಟ್

ಬೆಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆಗೆ ಸ್ಮೃತಿ ಇರಾಣಿ ಕಿಡಿ

- Advertisement -

Latest Posts

Don't Miss