Tuesday, April 15, 2025

Latest Posts

ಸಾರ್ವ ಜನಿಕರ ಮುಂದೆಯೇ ವ್ಯಕ್ತಿಯೋರ್ವನ ಮೇಲೆ ಚಾಕು ಇರಿತ..!

- Advertisement -

ಗದಗ: ಇತ್ತೀಚಿಗೆ ಜನಗಳಿಗೆ ಜೀವದ ಬೆಲೆ ಮರೆತುಹೋಗಿದೆಯೋ ಅಥವಾ ಕಾನೂನಿನ ಮೇಲೆ ಭಯ ಕಡಿಮೆಯಾಗಿದೆಯೋ ಗೊತ್ತಿಲ್ಲ. ಹಾಡು ಹಗಲೇ ಕೊಲೆ ಪ್ರಯತ್ನಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿವೆ. ಇದೇ ರೀತಿ ಘಟನೆಯೊಂದು ನಗರದ ಗಾನಯೋಗಿ ಪಂ ಪುಟ್ಟರಾಜ ಬಸ್ ನಿಲ್ದಾಣದ ಬಳಿ ನಡೆದಿದೆ.

ಗದಗ ಬಸ್ ನಿಲ್ದಾಣದ ಬಳಿಯೇ ಸಾರ್ವಜನಿಕರ ಮುಂದೆಯೇ ರಾಜಾರೋಷವಾಗಿ ದೇವು ರಾಯಬಾಗಿ ಎನ್ನುವವನು ಸುನೀಲ್ ಬಾಂಡಗೆ ಎನ್ನುವವನ ಮೇಲೆ  ಚಾಕುವಿನಿಂದ ಹಲ್ಲೆ ನಡೆಸಿ ನನ್ನ ಜೀವನವನ್ನುಹಾಳು ಮಾಡಿದೆ ಎಂದು ಬೊಬ್ಬೆ ಹೊಡೆದು ಚೀರಾಡಿದ್ದಾನೆ.

ರಕ್ತದ ಮುಡುವಿನಲ್ಲಿ ಬಿದ್ದ ವ್ಯಕ್ತಿಯನ್ನು ನೋಡಿದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಹರ ಠಾಣಾ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಗೌರವ ಡಾಕ್ಟರೇಟ್

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಲಘು ಶಸ್ತ್ರ ಚಿಕಿತ್ಸೆ..

ಸಚಿವರ ಎದುರೇ ಶಾಸಕರ ಕಿತ್ತಾಟ : ಏಕವಚನದಲ್ಲಿ ವಾಗ್ದಾಳಿ..

- Advertisement -

Latest Posts

Don't Miss