Friday, June 20, 2025

Latest Posts

ವಾಲ್ಮಿಕಿ ವೃತ್ತ ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್

- Advertisement -

ಕೋಲಾರ : ವಾಲ್ಮಿಕಿ ಮಹರ್ಷಿ  ಜಯಂತೋತ್ಸವ ಆಚರಣೆಯನ್ನು ಇಡಿ ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು ಕೋಲಾರದಲ್ಲಿಯೂ ಸಹ ವೃತ್ತ ಉದ್ಗಾಟನೆ ಮಾಡುವ ಮೂಲಕ ಆಚರಿಸಲಾಯಿತು.

ಕೋಲಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆದ ವಾಲ್ಮಿಕಿ ಜಯಂತಿಯಲ್ಲಿ ಶಾಸಕ ಕೊತ್ತೂರು ಮಂಜಿನಾಥ್ ಅವರು ಭಾಗವಹಿಸಿ ನಗರದ ಪ್ರಮುಖ ಬೀದಿಯಾದ ನಗರದ ಕಾಲೇಜು ವೃತ್ತಕ್ಕೆ ವಾಲ್ಮಿಕಿ ಮಹರ್ಷಿಯ ಹೆಸರನ್ನು ನಾಮಕರಣ ಮಾಡಿ ಶಾಸಕ ಕೊತ್ತೂರು ಮಂಜುನಾಥ್ ಅವರು ಕೈಯಿಂದ ಉದ್ಗಾಟನೆ ಮಾಡಿಸಲಾಯಿತು. ನಂತರ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಂತಿಯನ್ನು ಆಚರಣೆ ಮಾಡಲಾಯಿತು. ನಂತರ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಲಾಯಿತು, ಈ ವೇಳೆ 45 ಕ್ಕೂ ಹೆಚ್ಚಿನ ಪಲ್ಲಕ್ಕಿಗಳು ಭಾಗಿಯಾಗಿದ್ದವು. ಇನ್ನೂ ಈ ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಅನೀಲ್ ಕುಮಾರ, ಡಿಸಿ ಎಸ್ಪಿ ಸೇರಿದಂತೆ ವಾಲ್ಮಿಕಿ ಸಮುದಾಯದ ಮುಖಂಡರು ಭಾಗಿಯಾಗಿದ್ದರು.

ಮುಂದಿನ ಸಿಎಂ ಈಶ್ವರ್ ಖಂಡ್ರೆ ಎಂದು ಘೋಷಣೆ ಕೂಗಿದ ಕಾರ್ಯಕರ್ತರು..!ನಿಜವಾಗುತ್ತಾ ಅವರು ಬಯಕೆ?

ಕಾಂಗ್ರೆಸ್ ಪ್ರಗತಿ ಪರಿಶೀಲನೆ ಸಭೆಗೆ ಸಚಿವ ಲಾಡ್ ಚಾಲನೆ: ಪಕ್ಷ ಸಂಘಟನೆಗೆ ಒತ್ತು..!

ಅಮೃತ ಕಳಸ ಯಾತ್ರೆ ಸ್ವಾಗತ ; ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಜಿಲ್ಲೆಯ ಮಣ್ಣು..!

- Advertisement -

Latest Posts

Don't Miss