- Advertisement -
ಕರ್ನಾಟಕ ಟಿವಿ : ಕಾಂಗ್ರೆಸ್ ನಾಯಕ ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.. ಮೋದಿ ಹೆಜ್ಜೆಯನ್ನ ಹಿಂದಿಕ್ಕಿದ್ದಾರೆ. ಮುಂದೆ ನಿಂತು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತ ೊತ್ತಾಯಿಸಿದ್ರು.. ಲಾಕ್ ಡೌನ್ ಫೇಲ್ ಆಗಿದೆ.. ಮೊದಲ ಬಾರಿ ಘೋಷಣೆ ಮಾಡಿದ ಲಾಕ್ ಡೌನ್ ಯಶಸ್ಸಿಯಾಗಿಲ್ಲ.. ಕಾರ್ಮಿಕರಿಗೆ ಸಾಕಷ್ಟು ಸಮಸ್ಯೆಯಾಗ್ತಿದೆ. ಸರ್ಕಾರ ಪ್ರತಿ ತಿಂಗಳು 7.500 ಅಕೌಂಟ್ ಗೆ ಹಾಕಬೇಕು ಅಂತ ರಾಹುಲ್ ಗಾಂಧಿ ಒತ್ತಾಯ ಮಾಡಿದ್ದಾರೆ..
- Advertisement -