Friday, June 20, 2025

Latest Posts

ಅಂಗನವಾಡಿಯಲ್ಲಿ ವಿಷಪೂರಿತ ಜಂತು

- Advertisement -

www.karnatakatv.net : ರಾಯಚೂರು:ವಿಷಪೂರಿತ ಹಾವು ಕಂಡು ಆತಂಕಗೊಂಡ ಗ್ರಾಮಸ್ಥರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಕಡಬೂರಿನ ಅಂಗನವಾಡಿ 1ರಲ್ಲಿ ಕಂಡು ಬಂದ ಹಾವು.

ಮಕ್ಕಳು ಹಾಗೂ ಗೃಹಿಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿ ಸ್ಥಳದಲ್ಲೇ ಇದ್ದ ಹಾವು ಆಹಾರ ಸಾಮಾಗ್ರಿ ತೆಗದು ಹಾವು ಕೊಂದ ಗ್ರಾಮಸ್ಥರು . ಅಂಗನವಾಡಿ ಸುತ್ತಲೂ ಗಿಡ ಗಂಟಿ ಬೆಳೆದಿದ್ರಿಂದ ಆಗಾಗ ಹಾವು, ಚೇಳುಗಳು ಕೇಂದ್ರದೊಳಕ್ಕೆ ಬರ್ತಿವೆ ವಿಷ ಜಂತುಗಳ ಬಗ್ಗೆ ಗಮನಕ್ಕಿದ್ರೂ ನಿರ್ಲಕ್ಷ್ಯ ಮಾಡ್ತಿರುವ ಮೇಲಾಧಿಕಾರಿಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

- Advertisement -

Latest Posts

Don't Miss