Thursday, April 17, 2025

Latest Posts

ಕೊರೊನಾ ವಿರುದ್ಧ ಹೋರಾಡಲು ಅಭಿಗ್ಯ ಆನಂದ್ ಟಿಪ್ಸ್

- Advertisement -

ಕರ್ನಾಟಕ ಟಿವಿ : ಬಾಲ ಜ್ಯೋತಿಷಿ ಅಭಿಗ್ಯ ಆನಂದ್ ಕೊರೊನಾ ಬರುವ ಬಗ್ಗೆ 6 ತಿಂಗಳ ಮೊದಲೇ ಹೇಳಿದ್ದ ಭವಿಷ್ಯ ನಂತರ ಮುಗಿಯುವ ಸಮಯವನ್ನ ಹೇಳಿ ಭಾರೀ ಚರ್ಚೆಯಲ್ಲಿದ್ದಾರೆ. ಇದೀಗ ಕೊರೊನಾ ವಿರುದ್ಧಅಂದ್ರೆ ಕೊರೊನಾ ಬರದಂತೆ ತಡೆಗಟ್ಟಲು ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ.. ಅಷ್ಟಕ್ಕೂ ಅಭಿಗ್ಯ್ ಹೇಳಿದ್ದೇನು..? ಎಲ್ಲಾ ಕಂಪ್ಲೀಟ್ ಡೀಟೇಲ್ಸ್  ಕರ್ನಾಟಕ ಟಿವಿ ಯುಟ್ಯೂಬ್ ಚಾನಲ್ ನಲ್ಲಿ ನೋಡಿ..

- Advertisement -

Latest Posts

Don't Miss