https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಇನ್ನಿ ಕೊವೀಡ್ ಗೆ 5 ರೂಪಾಯಿ ಕ್ಯಾಪ್ಸುಲ್ ಅನ್ನು ಪ್ರಾಯೋಗಿಕವಾಗಿ ಬಳಸಬಹುದು ಅಂತ ಐಸಿಎಂಆರ್ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೆಳಿದೆ. ಅಷ್ಟಕ್ಕೂ ಈ 5 ರೂಪಿಆಯಿ ಮಾತ್ರೆ ಯಾವುದು ಅಂದ್ರೆ ಆರ್ಥರೈಟಿಸ್ ಗೆ ಬಳಸುವ ಔಷಧಿಯಾಗಿದ್ದು. ಸಂಧಿವಾತಕ್ಕೆ ಬಳಸುವ ಔಷಧಿಯೂ ಸಹ ಕೊರೊನಾ ವಿರುದ್ಧ ಹೋರಾಡುತ್ತೆ...
ಕರ್ನಾಟಕ ಟಿವಿ : ಕೊರನಾ ವೈರಸ್ ವಿಶ್ವದಾದ್ಯಂತ ಸಂಕಷ್ಟ ತಂದಿಟ್ಟಿದೆ. ಇನ್ನೂ ಕೊರಿನಾಗೆ ಸೂಕ್ತ ಔಷಧಿ ಸಿಕ್ಕಿಲ್ಲ. ಆದ್ರೆ ಭಾರತದಲ್ಲಿ ಹೆಚ್ಚು ಉತ್ಪಾದನೆ ಮಾಡು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿ ಅಮೆರಿಆ ಸೇರಿದಂತೆ ಹಲವು ದೇಶಗಳು ಕೊರೊನಾ ಗುಣಪಡಿಸುತ್ತಿವೆ. ಅಲ್ಲದೇ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು...
ಕರ್ನಾಟಕ ಟಿವಿ : ಬಾಲ ಜ್ಯೋತಿಷಿ ಅಭಿಗ್ಯ ಆನಂದ್ ಕೊರೊನಾ ಬರುವ ಬಗ್ಗೆ 6 ತಿಂಗಳ ಮೊದಲೇ ಹೇಳಿದ್ದ ಭವಿಷ್ಯ ನಂತರ ಮುಗಿಯುವ ಸಮಯವನ್ನ ಹೇಳಿ ಭಾರೀ ಚರ್ಚೆಯಲ್ಲಿದ್ದಾರೆ. ಇದೀಗ ಕೊರೊನಾ ವಿರುದ್ಧಅಂದ್ರೆ ಕೊರೊನಾ ಬರದಂತೆ ತಡೆಗಟ್ಟಲು ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ.. ಅಷ್ಟಕ್ಕೂ ಅಭಿಗ್ಯ್ ಹೇಳಿದ್ದೇನು..? ಎಲ್ಲಾ ಕಂಪ್ಲೀಟ್ ಡೀಟೇಲ್ಸ್ ಕರ್ನಾಟಕ ಟಿವಿ ಯುಟ್ಯೂಬ್...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...