ಇಂದಿನ ಯುವ ಪೀಳಿಗೆಯವರು ಎಲ್ಲ ವಿಷಯಗಳಲ್ಲೂ ತುಂಬಾ ಮುಂದುವರೆದಿದ್ದಾರೆ. ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ, ತಿರುಗಾಡುವ ವಿಷಯದಲ್ಲಿ, ಹೀಗೆ ಹಲವಾರು ವಿಷಯಗಳನ್ನ ಪಟ್ ಅಂತಾ ಅರಿತುಕೊಳ್ತಾರೆ. ಇದಕ್ಕೆ ಕಾರಣ ಇಂಟರ್ನೆಟ್. ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಪಟ್ ಅಂತಾ ತಿಳಿಸಿ ಕೊಡುವ ಸಾಮರ್ಥ್ಯವಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ....
ಮೆಕ್ ಡೋನಾಲ್ಡ್ ಬಗ್ಗೆ ನೀವು ಹಲವಾರು ನ್ಯೂಸ್ಗಳನ್ನ ಆಗಾಗ ಕೇಳುತ್ತಿರುತ್ತೀರಿ. ಅವರು ಕೊಡುವ ಆಹಾರದಲ್ಲಿ ಅದು ಸಿಕ್ಕಿತು, ಇದು ಸಿಕ್ಕಿತು ಅನ್ನೋ ವಿಷಯವೇ ಹೆಚ್ಚಿರತ್ತೆ. ಆದ್ರೆ ಈ ಬಾರಿ ಮೆಕ್ ಡಿ ಕೊಟ್ಟಿರುವ ನ್ಯೂಸ್ ತುಂಬಾ ಡಿಫ್ರೆಂಟ್ ಆಗಿದೆ. ಅದೇನಂದ್ರೆ, ಓರ್ವ ಮಹಿಳೆ, ಮೆಕ್ಡಿ ಬಾತ್ರೂಮ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನೀವು ಚಳಿಗಾಲದಲ್ಲಿ ಗೋಧಿ...
ಬೆಳಿಗ್ಗೆ ಎದ್ದಾಗಲಿಂದ ನಾವು ಏನೋ ಒಂದು ಕೆಲಸ ಮಾಡುತ್ತಿರುತ್ತೇವೆ ಆದರೆ.. ಬೆಳಿಗ್ಗೆ ನೀವು ಸೇವಿಸುವ ಆಹಾರವು ದಿನವಿಡೀ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಆಹಾರ, ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ತೀರಾ ಹಸಿವಾದಾಗ ಈ ಕೆಳಗಿನ ಕೆಲವನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆ ಆಹಾರ ಪದಾರ್ಥಗಳು...
ಚಳಿಗಾಲದಲ್ಲಿ ತಣ್ಣೀರಿನ ಸ್ನಾನದ ಪ್ರಯೋಜನಗಳು:
ಡಿಪ್ರೆಷನ್ಅನ್ನು ನಿವಾರಿಸುತ್ತದೆ:
ಹೆಲ್ತ್ಲೈನ್ ನ್ಯೂಸ್ ಪ್ರಕಾರ, ಚಳಿಗಾಲದಲ್ಲಿ 3 ರಿಂದ 5 ನಿಮಿಷಗಳ ತಣ್ಣನೆಯ ಸ್ನಾನವು ವಿದ್ಯುತ್ ಶಾಕ್ ತೆರಪಿಯಂತೆ ಪ್ರಯೋಜನಗಳನ್ನು ಹೊಂದಿದೆ. ತಣ್ಣೀರು ದೇಹದ ಮೇಲೆ ಬಿದ್ದಾಗ, ದೇಹವು ಎಂಡಾರ್ಫಿನ್ ಹಾರ್ಮೋನ್ಗಳನ್ನು ವೇಗವಾಗಿ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದು ಸಂತೋಷದ ಹಾರ್ಮೋನ್. ಅಂದರೆ, ಒಬ್ಬ ವ್ಯಕ್ತಿಯು ದಿನವಿಡೀ ತಾಜಾ, ಶಕ್ತಿಯುತ...
Health
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು ಅವಶ್ಯಕ. ನಿಮ್ಮ ಆಹಾರದಲ್ಲಿ ಕೆಲವು ರೀತಿಯ ಹಿಟ್ಟನ್ನು ಸೇರಿಸುವ ಮೂಲಕ ನಿಮ್ಮನ್ನು ಬೆಚ್ಚಗಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ..? ಈ ಲೇಖನದಲ್ಲಿ ಚಳಿಗಾಲದಲ್ಲಿ ಬಳಸಲು ಪ್ರಯೋಜನಕಾರಿಯಾದ ಕೆಲವು ಹಿಟ್ಟುಗಳ ಮಾಹಿತಿಯನ್ನು ನಾವು ತಿಳಿಯೋಣ.
ಸಾಮಾನ್ಯವಾಗಿ ಜನರು ತಮ್ಮ ಮನೆಯಲ್ಲಿ ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನುತ್ತಾರೆ. ಗೋಧಿ ಹಿಟ್ಟಿನ ರೊಟ್ಟಿಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದರೂ,...
Health:
ತಾಪಮಾನ ಬದಲಾವಣೆಗಳು ಮತ್ತು ಶೀತ ವಾತಾವರಣದಿಂದ ಕೀಲು ನೋವುಗಳು ತುಂಬಾ ತೊಂದರೆಯಾಗಬಹುದು. ಮತ್ತು ಹೆಚ್ಚುತ್ತಿರುವ ವಯಸ್ಸಿನಲ್ಲಿ, ದೇಹ ಮತ್ತು ಮೂಳೆಗಳಲ್ಲಿ ರಕ್ತ ಪರಿಚಲನೆ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.
ಚಳಿಗಾಲದಲ್ಲಿ ಕೀಲು ನೋವು ಮತ್ತು ಸ್ನಾಯು ನೋವು ಸಾಮಾನ್ಯ. ವಿಶೇಷವಾಗಿ ವಯಸ್ಸಾದವರಿಗೆ ಕೀಲು ನೋವು ಮತ್ತು ಸ್ನಾಯು ನೋವುಗಳಂತಹ ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಈ ಋತುವಿನಲ್ಲಿ...
ಹೌದು, ನೀವು ನಂಬಲೇಬೇಕು. ನಾವು ಪ್ರತಿದಿನ ಸೇವಿಸುವ ಆಹಾರವು ತಲೆನೋವಿಗೆ ಕಾರಣವಾಗಬಹುದು. ಹಾಗಾಗಿ ನಾವು ಆದಷ್ಟು ಇಂತಹ ಆಹಾರಗಳಿಂದ ದೂರವಿರುವುದು ಉತ್ತಮ.
ಇಂದು ಅನೇಕ ಜನರು ದೀರ್ಘಕಾಲದ ತಲೆನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಒತ್ತಡವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆದರೆ ನಂಬಿ ಅಥವಾ ಬಿಡಿ, ನಾವು ದಿನನಿತ್ಯ ಸೇವಿಸುವ ಆಹಾರಗಳು ಕೂಡ ತಲೆನೋವಿಗೆ ಕಾರಣವಾಗಬಹುದು. ಹೌದು,...
Chanakya niti:
ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ ಅಷ್ಟೇ ಅಲ್ಲ.. ಸಾಮಾಜಿಕ ವಿಚಾರಗಳಲ್ಲೂ ಬಹಳ ಪರಿಣತನಾಗಿದ್ದ. ಅದಕ್ಕಾಗಿಯೇ ಅವರ ವಿಧಾನಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಈಗಲೂ ಅವರು ಪ್ರತಿಪಾದಿಸಿದ ನಿಯಮಗಳು ಸಾರ್ವತ್ರಿಕವಾಗಿ ಮೌಲ್ಯಯುತವೆಂದು ಗುರುತಿಸಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಚಾಣಕ್ಯ ಹೇಳಿದ ಕೆಲವು ನಿಯಮಗಳನ್ನು ಪಾಲಿಸಿದರೆ ಸುಖಮಯ ಜೀವನ ನಡೆಸಬಹುದು.
ಮದುವೆಯಾದ ನಾವೆಲ್ಲರೂ ನಮ್ಮ...
ಬೆಂಗಳೂರು: ಪಂಜಾಬ್ ಮೂಲದ ಮಹಿಳೆಯನ್ನು ಕನ್ನಡ ಮಾತನಾಡಲು ಬರವುದಿಲ್ಲವೆಂದು ಆರೋಪಿಸಿ ಮಹಿಳೆಯರ ಗುಂಪು ಸೇರಿ ಥಳಿಸಿದ್ದಾರೆ. ಸಲೂನ್ ಮತ್ತು ಸ್ಪಾ ಹೊಂದಿರುವ ಪಂಜಾಬ್ ಮಹಿಳೆ ಲೂಧಿಯಾನದ ನೀಲಂಜಿತ್ ಕೌರ್(46) ಹಲ್ಲೆಗೊಳಗಾದ ಮಹಿಳೆ. ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಹತ್ತಿರ ಘಟನೆ ನಡೆದಿದೆ. ಸ್ಕೂಟಿ ಸುತ್ತುವರೆದು ಮಹಿಳೆಯರ ಗುಂಪೊಂದು ಪಂಜಾಬ್ ಮೂಲದ ಮಹಿಳೆಯನ್ನು ಥಳಿಸಿದ್ದಾರೆ. ರಸ್ತೆಯಲ್ಲಿ ಅಡ್ಡ...
Devotional:
ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಡೀ ವಿಶ್ವಕ್ಕೆ ಬೆಳಕನ್ನು ನೀಡುವ ಏಕೈಕ ದೇವರು ಭಾಸ್ಕರ. ಸಾವಿರ ಕಿರಣಗಳ ಬೆಳಕನ್ನು ದಯಪಾಲಿಸುವ ಭಗವಂತ ಸೂರ್ಯನಿಗೆ ಅರ್ಪಿತ. ಈ ಮಂಗಳಕರ ದಿನದಂದು ಸೂರ್ಯನನ್ನು ಪೂಜಿಸುವುದರಿಂದ ಪುಣ್ಯ ಬರುತ್ತದೆ ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರನ್ನು ಹಿರಣ್ಯಗರ್ಭ ಎಂದೂ...
ಕಲಬುರಗಿಯ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಕಂಡುಬಂದಿದೆ. ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದಾಗಿ...