ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64...
ಇವತ್ತು ನಾವು ಇರುವೆಗಳ ಬಗ್ಗೆ ಕೆಲ ವಿಚಿತ್ರ ಸಂಗತಿಯನ್ನ ಹೇಳಲಿದ್ದೇವೆ. ಜೊತೆಗೆ ಟ್ರಾಫಿಕ್ ಜಾಮ್, ವಿಶ್ವದಲ್ಲಿ ಹೆಚ್ಚು ಬಳಸುವ ಭಾಷೆ ಮಮತ್ತು ಕಿರು ಬೆರಳಿನ ಬಗ್ಗೆ ಕೆಲ ಸಂಗತಿಗಳನ್ನ ನಿಮ್ಮ ಜೊತೆ ಶೇರ್ ಮಾಡಲಿದ್ದೇವೆ.
https://youtu.be/wteTAV7k4f8
ಮೊದಲನೆಯದಾಗಿ ಇರುವೆಯ ಬಗ್ಗೆ ಕೆಲ ಸಂಗತಿಗಳನ್ನ ತಿಳಿಯೋಣ. ಪ್ರಪಂಚದಲ್ಲಿರುವ ಮಮನುಷ್ಯರನ್ನ ಸೇರಿಸಿ ತೂಕ ಹಾಕಿದ್ರೆ ಎಷ್ಟು ತೂಕ ಆಗುತ್ತದೆಯೋ, ಅದಕ್ಕಿಂತ...
ಕನ್ನಡತಿ ಸಿರಿಯಲ್ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮ್ಮಮ್ಮನ ಪಾತ್ರ ಕೂಡಾ ಒಂದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು ಚಿತ್ಕಳಾ ಬಿರಾದಾರ್. ಈ ಮುಂಚೆ ನಾವು ಇವರನ್ನು ಹಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನೋಡಿದ್ದೇವೆ. ಆದ್ರೆ ಇವರಿಗೆ ಉತ್ತಮಮ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರ ಕನ್ನಡತಿ ಸಿರಿಯಲ್. ಈ ಧಾರಾವಾಹಿಯಲ್ಲಿ ಬರುವ ಅಮ್ಮಮ್ಮನ ಪಾತ್ರವನ್ನ...
ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ-2021ರ ಪ್ರಯುಕ್ತ ಒಟ್ಟು 228 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಡಿಸೆಂಬರ್ 10 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿಗಳಾದ...
ನಾವು ಬಳಸುವ ಪ್ರತಿಯೊಂದು ಬ್ರ್ಯಾಂಡೆಡ್ ವಸ್ತುವಿಗೂ ಲೊಗೋ ಇರುತ್ತದೆ. ಅದರಲ್ಲಿ ಇವತ್ತು ನಾವು ಕೆಲ ಲೊಗೊಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈಗ ಎಲ್ಲಿ ನೋಡಿದರಲ್ಲಿ ಲೊಗೊಗಳದ್ದೇ ಭರಾಟೆ. ಮೊಬೈಲ್ ತೆಗೆದುಕೊಂಡರೆ ಅದರ ಲೋಗೋ. ಆ್ಯಪ್ ಓಪೆನ್ ಮಾಡಿದ್ರೆ ಅದರ ಲೊಗೊ. ಶಾಪಿಂಗ್ ಹೋದಾಗ ಅಲ್ಲಿ ಏನಾದರೂ ಖರೀದಿ ಮಾಡಿದರೆ ಅದರ ಲೊಗೊ. ಹೀಗೆ ಎಲ್ಲಿ ನೋಡಿದರಲ್ಲಿ...
ಕನ್ನಡತಿ ಸಿರಿಯಲ್ನಲ್ಲಿ ಬರುವ ವಿಶೇಷ ಪಾತ್ರವೆಂದರೆ ವರುಧಿನಿಯ ಪಾತ್ರ. ಮನಸ್ಸಿಗೆ ಬಂದಂತೆ ಬಿಂದಾಸ್ ಆಗಿರುವ ಹುಡುಗಿ ತನ್ನ ಪ್ರಿಯಕರನ ವಿಷಯ ಬಂದಾಗ ವಿಚಿತ್ರವಾಗಿ ವರ್ತಿಸ್ತಾಳೆ. ಇಂಥ ಚಾಲೆಂಜಿಂಂಗ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ವರುಧಿನಿಯ ನಿಜವಾದ ಹೆಸರು ಸಾರಾ ಅಣ್ಣಯ್ಯಾ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಸಾರಾ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಈಗ ಕನ್ನಡತಿ ಸಿರಿಯಲ್ನಲ್ಲಿ ಫುಲ್...
www.karnatakatv.net:ಇಡೀ ವಿಶ್ವವೇ ಬಹು ನಿರೀಕ್ಷೇಯಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್ ಚಾಪ್ಟರ್-2'. ಈ ಸಿನಿಮಾ ಯಾವ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೇ, ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು, ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು 'ಕೆ.ಜಿ.ಎಫ್ ಚಾಪ್ಟರ್-2'...
ನವದೆಹಲಿ : ಮೋದಿ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ನಡೆಸುತ್ತಿದೆ. ಅದ್ರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ಮೋದಿ ಸರ್ಕಾರದ ಈ ಯೋಜನಡೆಯಡಿ, ರೈತರು ಟ್ರ್ಯಾಕ್ಟರ್ ಖರೀದಿಸಲು ಸಹಾಯ ಪಡೆಯಬಹುದು.
ಬೇಸಾಯಕ್ಕಾಗಿ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಖರೀದಿಸಬಹುದು. ವಾಸ್ತವವಾಗಿ, ಈ ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಹೊಸ ಟ್ರ್ಯಾಕ್ಟರ್ʼಗಳನ್ನ ಖರೀದಿಸಲು ಶೇಕಡಾ 50ರವರೆಗೆ ಸಬ್ಸಿಡಿಯನ್ನ...
www.karnatakatv.net:ಆರ್,ಆರ್,ಆರ್ ಸದ್ಯ ಇಡಿ ಇಂಡಿಯಾದಲ್ಲೇ ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾ. ಚಿತ್ರದ ಚಿತ್ರೀಕಣ ಶುರುವಾದ ದಿನದಿಂದಲೇ ಸದ್ದು ಮಾಡುತ್ತಿದೆ. ಈ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿರುವುದು ಎಸ್.ಎಸ್.ರಾಜಮೌಳಿ ಯವರ ನಿರ್ದೇಶನ ಹಾಗೆ ಬಹು ಮುಖ್ಯವಾಗಿ ಸಿನಿಮಾದಲ್ಲಿ ರಾಮ್ ಚರಣ್ ಮತ್ತು Jr.ಎನ್,ಟಿ,ಆರ್ ಒಟ್ಟಿಗೆ ಅಭಿನಯಿಸುತ್ತಿರುವುದರಿಂದ. ಈಗಾಗಲೆ ಟೀಸರ್, ಹಾಡಯಗಳಿಂದ ಪ್ರೇಕ್ಷಕರ ಮನ ಗೆದ್ದಿದೆ RRR....
ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್ ಸಿಂಗ್. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ. ಇನ್ನು ವರುಣ್ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ...
ಒಡಿಶಾ : ದೇಶದಲ್ಲಿ ಮಹಾರಾಷ್ಟ್ರದಂತೆಯೇ, ಬಿಹಾರದ ಚುನಾವಣೆ ಹೈಜಾಕ್ ಮಾಡಲು ಬಿಜೆಪಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯವರು ದೇಶಾದ್ಯಂತ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್...