Sunday, September 8, 2024

Karnataka Tv

‘ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತ ಮರಣ ಪ್ರಮಾಣ ಕಡಿಮೆ ಇದೆ’

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಆಗುತ್ತಿರುವ ಕೊರೊನಾ ಸಾವಿಗಿಂತ ಕರ್ನಾಟಕದಲ್ಲಿ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮೂಲಕ ಹೇಳಿದ್ದಾರೆ. https://youtu.be/rBFriHo2KP0 ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಸಮಾಧಾನಕರವಾಗಿದೆ. ಪ್ರತೀ ದಶಲಕ್ಷ ಜನಸಂಖ್ಯೆಗೆ ಕೋವಿಡ್ ನಿಂದ ಮರಣ ಹೊಂದುತ್ತಿರುವವವರ ಸಂಖ್ಯೆ ಕರ್ನಾಟಕಕ್ಕಿಂತ ದೆಹಲಿಯಲ್ಲಿ...

ಸಿದ್ದರಾಮಯ್ಯ ಗುಣಮುಖರಾಗಲೆಂದು ಹಾರೈಸಿ ಗಣ್ಯರ ಟ್ವೀಟ್..

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೊರೊನಾ ತಗುಲಿದ್ದು, ಅವರು ಬೇಗ ಗುಣಮುಖರಾಗಲೆಂದು ಹಲವು ಗಣ್ಯರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜನಪ್ರತಿನಿಧಿಗಳು ಅತಿಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಚಾಚೂತಪ್ಪದೆ...

ಕರ್ಪೂರದ ಉದ್ಯಮ ಮಾಡುವುದಿದ್ದರೆ ಇಲ್ಲಿದೆ ಕೆಲ ಟಿಪ್ಸ್..

ಕರ್ಪೂರ.. ಮನೆಯಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರದ ವೇಳೆ ಅಗತ್ಯವಿರುವ ವಸ್ತುಗಳಲ್ಲಿ ಒಂದು. ಎಲ್ಲ ದೇವಸ್ಥಾನಗಳಲ್ಲೂ, ಪೂಜೆ ಪುನಸ್ಕಾರದಲ್ಲೂ ಇದನ್ನ ಬಳಸುವುದರಿಂದ ಇದರ ವ್ಯಾಪಾರ ಮಾಡಿದ್ರೆ ಉತ್ತಮ ಲಾಭ ಗಳಿಸಬಹುದು. ಇವತ್ತು ನಾವು ಇದರ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ನೀವು ಕರ್ಪೂರದ ಉದ್ಯಮ ಶುರುಮಾಡಬೇಕಾದ್ರೆ, ನಿಮ್ಮ ಬಳಿ ಕರ್ಪೂರ ಮಾಡುವ ಮಷಿನ್ ಇರಬೇಕು. ಈ ಮಷಿನ್...

ಆಗಸ್ಟ್ 5, 2020 ರಾಶಿ ಭವಿಷ್ಯ

ಮೇಷ : ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೃಹದಲ್ಲಿ ಮಡದಿಯ ಸಹಕಾರ, ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿ ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ. ವೃಷಭ : ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಪಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಲಯದ ಕಾರ್ಯ ಮುನ್ನಡೆ ತರಲಿದೆ. ಮಿಥುನ...

ಆನಂದ ಮತ್ತು ಆರೋಗ್ಯಕರ ಜೀವನಕ್ಕಾಗಿ ಹೆಲ್ತ್ ಟಿಪ್ಸ್..!

ನಮಗೇನಾದ್ರೂ ಆರೋಗ್ಯ ಸರಿಯಾಗಿ ಇಲ್ಲದಿದ್ರೆ, ಆಗ ನಾವು ಇನ್ಮೇಲೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅಂತಾ ನಿರ್ಧಾರ ಮಾಡ್ತೇವೆ. ಆದ್ರೆ ಅನಾರೋಗ್ಯಕ್ಕೀಡಾಗೋ ಮುನ್ನವೇ ಆರೋಗ್ಯದ ಬಗ್ಗೆ ಗಮನ ಕೊಟ್ರೆ ಇನ್ನೂ ಒಳ್ಳೆಯದು. ಹಾಗಾಗಿ ಇವತ್ತು ನಾವು 5 ಆರೋಗ್ಯಕರ ಟಿಪ್ಸ್‌ನ್ನ ನಿಮಗೆ ನೀಡಲಿದ್ದೇವೆ. ಮೊದಲನೇಯದ್ದು ಮಲಗುವಾಗ ಎಡಗಡೆ ಮುಖಮಾಡಿ ಮಲಗಿ. ಬಲಗಡೆ ಮುಖ ಮಾಡಿ ಮಲಗುವುದರಿಂದ...

ಓರ್ವನ ಹುಕ್ಕಾ ಹೊಡೆಯುವ ಚಟಕ್ಕೆ 23 ಮಂದಿಗೆ ಬಂತು ಕೊರೊನಾ..!

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಜಾರಿಗೊಳಿಸಿದೆ. https://youtu.be/2B9cR1KJtgk ಆಂಧ್ರಪ್ರದೇಶದ ಪ್ರಕಾಶಂ ಎಂಬ ಜಿಲ್ಲೆಯಲ್ಲಿ 235 ಜನ ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ಒಂದು ತಿಂಗಳಿಂದ ಸ್ಯಾನಿಟೈಸರ್‌ಗೆ ಅಡಿಕ್ಟ್ ಆಗಿದ್ದಾರೆನ್ನಲಾಗಿದೆ. ಈಗಾಗಲೇ ಕುರುಚೇಡು...

ಪೊರಕೆ ನಿಮ್ಮನ್ನ ಶ್ರೀಮಂತರನ್ನಾಗಿಯೂ ಮಾಡತ್ತೆ, ಬಡವರನ್ನಾಗಿಯೂ ಮಾಡತ್ತೆ..!

ಮನೆಯಲ್ಲಿರುವ ಕೆಲ ಅವಶ್ಯಕ ವಸ್ತುವಿನಲ್ಲಿ ಪೊರಕೆ ಕೂಡ ಒಂದು. ಮನೆಯಲ್ಲಿರುವ ಅಶುದ್ಧತೆಯನ್ನ ತೆಗೆದು ಹಾಕಿ, ಶುದ್ಧಗೊಳಿಸಲು ಬಳಸುವ ಪೊರಕೆ ಲಕ್ಷ್ಮೀಗೆ ಸಮಾನ. ಇಂಥ ಪೊರಕೆ ನಮ್ಮ ಅಭಿವೃದ್ಧಿಗೂ, ನಮಗೆ ಕಷ್ಟ ಬರುವುದಕ್ಕೂ ಕಾರಣವಾಗುತ್ತೆ. ಅದು ಹೇಗೆ ಅನ್ನೋದನ್ನ ಇವತ್ತು ನೀವು ತಿಳಿಸಿಕೊಡಲಿದ್ದೇವೆ. ಲಕ್ಷ್ಮೀ ಸ್ವರೂಪವಾದ ಪೊರಕೆಯನ್ನ ಕೆಲವರು ಹೇಗೆ ಬೇಕೋ ಹಾಗೆ ಇಡ್ತಾರೆ. ಪೊರಕೆಯನ್ನ ಕಾಲಿನಿಂದ...

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಎಂದೂ ಇಡಬೇಡಿ..!

ಮನೆಯಂಗಳದಲ್ಲಿರುವ ತುಳಸಿಗಿಡ ಸಮೃದ್ಧವಾಗಿ ಬೆಳೆದಷ್ಟು ನಮ್ಮ ಜೀವನವೂ ಕೂಡ ಸಮೃದ್ಧವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ತುಳಸಿ ಗಿಡ ಚೆನ್ನಾಗಿದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಇದಕ್ಕೆ ಕೆಲ ಕಾರಣಗಳಿದೆ. ತುಳಸಿ ಗಿಡ ಚೆನ್ನಾಗಿ ಬೆಳೆದು ನಿಮ್ಮ ಜೀವನ ಕೂಡ ಚೆನ್ನಾಗಿರಬೇಕು ಅನ್ನೋ ಆಸೆ ನಿಮಗಿದ್ದರೆ, ಕೆಲ ವಸ್ತುಗಳನ್ನ ತುಳಸಿ ಕಟ್ಟೆ ಬಳಿ ಇರಿಸಕೂಡದು....

ಈ ವಸ್ತುಗಳನ್ನ ದೇವರ ಕೋಣೆಯಲ್ಲಿರಿಸಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ..!

ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ. https://youtu.be/gZ0oR3LQ_-g ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ...

ಮಾಜಿ ಸಿಎಂ ಸಿದ್ದರಾಮಯ್ಯಗೂ ಕೊರೊನಾ ಪಾಸಿಟಿವ್..!

ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಈ ಬಗ್ಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. https://youtu.be/MSW18QPx4kY ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ...

About Me

23428 POSTS
0 COMMENTS
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img