Sunday, July 6, 2025

Karnataka Tv

‘ಬಾಹುಬಲಿ’ ಚಿತ್ರ ಸೈಡಿಗಟ್ಟಿದ ಕೆಜಿಎಫ್ ಚಾಪ್ಟರ್2 !

www.karnatakatv.netಇದು.. ಇದು.. ಬೆಂಕಿ ಸುದ್ದಿ ಅಂದರೆ. ಕೇಳಿದ್ರೆ ಇಂತಹ ನ್ಯೂಸ್ ಕೇಳಬೇಕು. ಆಗ ಭಗವಂತ ಎರಡು ಕಿವಿ ಕೊಟ್ಟಿದ್ದಕ್ಕೂ ಸಾರ್ಥಕ. ಈಗ ಡೈರೆಕ್ಟಾಗಿ ಮ್ಯಾಟರ್‌ಗೆ ಬರೋಣ. ಕನ್ನಡದ ಕೆಜಿಎಫ್ ಚಾಪ್ಟರ್-2 ಚಿತ್ರ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದೆ. ಈ ಸುದ್ದಿಯ ಸವಿಸ್ತಾರವನ್ನು ತಿಳಿದುಕೊಳ್ಳುವುದಕ್ಕೂ ಮೊದಲೇ ಕನ್ನಡಿಗರು ಎದ್ದುನಿಂತು ಸೆಲ್ಯೂಟ್ ಹೊಡೆಯುತ್ತೀರಾ ಅದರಲ್ಲಿ ಎರಡು ಮಾತೆಯಿಲ್ಲ. ಯಾಕಂದ್ರೆ,...

7.2 ಕೋಟಿಗೆ ಕೆಜಿಎಫ್-2 ಆಡಿಯೋ ರೈಟ್ಸ್ ಸೇಲ್ !

www.karnatakatv.net ಇಡೀ ಭಾರತೀಯ ಚಿತ್ರರಂಗವೇ ಎದುರುನೋಡ್ತಿರುವ ಕನ್ನಡದ ಮಹೋನ್ನತ ಸಿನಿಮಾ ಕೆಜಿಎಫ್ ಚಾಪ್ಟರ್-2. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರವನ್ನು ತೆರೆಗೆ ತಂದು ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವ ಕೆಜಿಎಫ್ ಚಿತ್ರದ ಪಾರ್ಟ್2ನ ಕಣ್ತುಂಬಿಕೊಳ್ಳೋದಕ್ಕೆ ಜಾತಕಪಕ್ಷಿಯಂತೆ ಕಾದುಕುಳಿತಿದ್ದಾರೆ.ಪ್ರೇಕ್ಷಕ ಮಹಾಷಯರನ್ನು ಚಿನ್ನದ ಸಾಮ್ರಾಜ್ಯಕ್ಕೆ ಕರೆದೊಯ್ಯಲಿಕ್ಕೆ ಚಿತ್ರತಂಡ ಕೂಡ ಸಿದ್ದತೆ ಮಾಡಿಕೊಳ್ತಿದೆ. ಈ ಹೊತ್ತಲ್ಲಿ ಕೆಜಿಎಫ್ ಚಾಪ್ಟರ್-2 ಆಡಿಯೋ...

ಕಿಚ್ಚನ ಫ್ಯಾನ್ಸ್ ಹುಬ್ಬೇರಿಸೋ ಖಬರ್ !

www.karnatakatv.netಕೊರೊನಾ ಕೊರೊನಾ ಕೊರೊನಾ ಈ ಮೂರಕ್ಷರದ ಶಬ್ದ ಬಿಟ್ಟರೆ ಮತ್ಯಾವ ವರ್ಲ್ಡ್ ಕೂಡ ಕಿವಿ ಮೇಲೆ ಕೇಳ್ತಿಲ್ಲ. ಕಣ್ಣುಗಳು ಡೆಡ್ಲಿಕೊರೋನಾ ಅಟ್ಟಹಾಸವನ್ನ ಬಿಟ್ಟರೆ ಬೇರೆನೂ ನೋಡಿಲ್ಲ. ಅದ್ಯಾವಾಗ ನಮ್ಮ ಗವರ್ನಮೆಂಟ್ ಥಿಯೇಟರ್ ಆರಂಭಕ್ಕೆ ಅವಕಾಶ ಕೊಡುತ್ತೋ, ಅದ್ಯಾವಾಗ ನಮ್ಮ ಬಾಸ್ ಮೂವೀಸ್ ಬಿಗ್‌ಸ್ಕ್ರೀನ್ ಮೇಲೆ ಮೂಡುತ್ತೋ, ನಮ್ಮ ಆರಾಧ್ಯದೈವನ ಹೊತ್ತುಮೆರೆಸೋ ದಿವ್ಯಕ್ಷಣ ಅದ್ಯಾವಾಗ ಕೂಡಿಬರುತ್ತೋ...

ಅಪ್ಪು ಅಭಿಮಾನಿಗಳು ಅಪ್ಸೆಟ್ !?

www.karnatakatv.net ಪುನೀತ್ ರಾಜ್‌ಕುಮಾರ್ ದೊಡ್ಮನೆಯ ರಾಜರತ್ನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯದೈವ. ಅಪ್ಪಾಜಿಯಂತೆ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಯುವರತ್ನ. ಬಿಗ್‌ಸ್ಕ್ರೀನ್ ನಲ್ಲಿ ಅಣ್ಣಬಾಂಡ್ ಆಗಿ ಮೆರೆಯುತ್ತಿರುವ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ಅಪ್ಪು ಹಲವರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಸದ್ಯ ಜೇಮ್ಸ್ ಚಿತ್ರದ ಮೂಲಕ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಅಣ್ಣಬಾಂಡ್...

ಅಜ್ಜನಾದ ಖುಷಿಯಲ್ಲಿ ಬಿ.ಸಿ.ಪಾಟೀಲ್

www.karnatakatv.net: ರಾಜ್ಯ- ಹಾವೇರಿ: ರಾಜ್ಯ ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಅಜ್ಜನಾದ ಖುಷಿಯಲ್ಲಿದ್ದಾರೆ. ಬಿ.ಸಿ.ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಹಾಗೂ ಸುಜಯ್ ಬೇಲೂರು ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಈ ಬಗ್ಗೆ ಸ್ವತಃ ಸೃಷ್ಟಿ ಪಾಟೀಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ತಾಯಿಯಾಗುವ ಸೌಭಾಗ್ಯ ತಂದುಕೊಟ್ಟ ನನ್ನ...

ಪುಟ್ಟ ಬಾಲಕನ ದೊಡ್ಡ ಸಾಧನೆ..!

www.karnatakatv.net: ಅಂತರಾಷ್ಟ್ರೀಯ- ಬುಡಪೆಸ್ಟ್: ಭಾರತೀಯ ಮೂಲದ ಅಮೆರಿಕದ ಯವ ಚೆಸ್ ಆಟಗಾರ ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 12 ವರ್ಷ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ. ಈ ಮೂಲಕ ಸರ್ಜೆ ಕರ್ಜಕಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸರ್ಜೆ 2002ರಲ್ಲಿ 12 ವರ್ಷ ವಯಸ್ಸಿನಲ್ಲಿ...

ಯಲಹಂಕ ಕೊವಿಡ್ ಆಸ್ಪತ್ರೆಗೆ ವಿತ್ತ ಸಚಿವೆ ಭೇಟಿ

www.karnatakatv.net: ರಾಜ್ಯ- ಬೆಂಗಳೂರು- ಬೋಯಿಂಗ್ ಸಂಸ್ಥೆಯ ಸೆಲ್ಕೋ ಮತ್ತು ಡಾಕ್ಟರ್ಸ್ ಫಾರ್ ಯು ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್- ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭೇಟಿ ನೀಡಿದ್ರು. ಅತಿ ಕಡಿಮೆ ಅವಧಿಯಲ್ಲಿ ಕೋವಿಡ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ರು....

ದಾಂಡೇಲಿಯ ಗ್ರಾಮವೊಂದರಲ್ಲಿ ಮೊಸಳೆ ವಿಹಾರ…

www.karnatakatv.net:ರಾಜ್ಯ- ಉತ್ತರಕನ್ನಡಜಿಲ್ಲೆ ಕಾರವಾರದ ದಾಂಡೇಲಿಯ ಕೋಗಿಲಬನ ಗ್ರಾಮಕ್ಕೆ ಒಂದು ಬೃಹತ್ ಮೊಸಳೆ ಎಂಟ್ರಿ ಕೊಟ್ಟಿದೆ. ಇಂದು ಬೆಳಗ್ಗೆ ರಸ್ತೆಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ, ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆಯನ್ನ ನೋಡಿ ಜನ ಗಾಬರಿಯಾಗಿದ್ದಾರೆ. ಕಾಳಿ ನದಿಯಿಂದ ಗ್ರಾಮಕ್ಕೆ ಬಂದಿದ್ದ ಮೊಸಳೆ ರಸ್ತೆಯುದ್ದಕ್ಕೂ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ನಡೆಸಿದೆ. ಅದೃಷ್ಟವಶಾತ್ ಯಾರ...

300ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

www.karnatakatv.net: ರಾಜಕೀಯ- ಬೆಂಗಳೂರು: ಮುಂಬರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್‌ಗೆ ಇಂದು ವಿವಿಧ ಪಕ್ಷಗಳ ನೂರಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದ್ರು. ಬೆಂಗಳೂರಿನ ಜೆಪಿ ಭವನದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿರುವ ನಿಯಾಜ್ ಶೇಖ್ ನೇತೃತ್ವದ 300ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ...

ರಾಜ್ಯ ಯುವ ‘ಕೈ’ ಅಧ್ಯಕ್ಷರ ನೇಮಕ ವಿಚಾರ- ಈಗಾಗಲೇ ನಾನು ಸಲಹೆ ಕೊಟ್ಟಿದ್ದೇನೆ, ಯಾವುದೇ ಗೊಂದಲ ಬೇಡವೆಂದ ಸಿದ್ದರಾಮಯ್ಯ

www.karnatakatv.net: ರಾಜ್ಯ- ಮೈಸೂರು- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ. ಆದ್ರೂ, ನಾನು ಸಲಹೆ ಕೊಟ್ಟಿದ್ದೇನೆ ಎಂದ್ರು. ಇನ್ನು, ಈ ವಿಚಾರದಲ್ಲಿ ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ...

About Me

26628 POSTS
0 COMMENTS
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img