Sunday, December 28, 2025

Karnataka Tv

KGF ಚಾಪ್ಟರ್​ 2 ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ..!

ಕೊನೆಗೂ ಕೆಜಿಎಫ್ ಚಾಪ್ಟರ್ 2 (KGF Chapter2) ಚಿತ್ರದ ಟ್ರೇಲರ್ (Trailer) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 27ರಂದು ಚಿತ್ರ ನಿರ್ಮಾಣದ ಸಂಸ್ಥೆ ಹೊಂಬಾಳೆ ಯೂಟ್ಯೂಬ್ ಚಾನೆಲ್​ನಲ್ಲಿ (Tumblr YouTube Channel) ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್​ ಯಶ್ (Rocking Star Yash) ನಾಯಕನಾಗಿ ನಟಿಸಿರುವ...

Rahil Gandhi ಹೇಳಿಕೆಗೆ ಅಮಿತ್ ಮಾಳವೀಯ ತಿರುಗೇಟು..!

ಉಕ್ರೇನ್‌ನಲ್ಲಿ ( Ukraine) ಸಿಲುಕಿರುವ ಭಾರತೀಯರ ಸ್ಥಳಾಂತರದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಬುಧವಾರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಂತೆ, ಬಿಜೆಪಿಯ ಅಮಿತ್ ಮಾಳವಿಯಾ (BJP's Amit Malavia) ಅವರು 1971 ರ ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ ತಮ್ಮ ತಂದೆ ರಜೆಯ ಮೇಲೆ ಹೋಗಿದ್ದರು ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ...

Indian ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ, ರಷ್ಯಾದ ವರದಿಗಳನ್ನು ನಿರಾಕರಿಸಿದ ಭಾರತ..!

ಉಕ್ರೇನ್‌ನಲ್ಲಿ (Ukraine) ಭಾರತೀಯ ವಿದ್ಯಾರ್ಥಿಗಳನ್ನು (Indian students) ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರ (Government of India) ಇಂದು ನಿರಾಕರಿಸಿದ್ದು, ಯುದ್ಧ ಪೀಡಿತ ದೇಶದಲ್ಲಿ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. ಯಾವುದೇ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಯಾವುದೇ ಒತ್ತೆಯಾಳು ಪರಿಸ್ಥಿತಿಯ ವರದಿಗಳು ನಮಗೆ ಬಂದಿಲ್ಲ. ಖಾರ್ಕಿವ್ (Kharkiv) ಮತ್ತು...

ಪಾಕ್, ಟರ್ಕಿಶ್ ವಿದ್ಯಾರ್ಥಿಗಳ ರಕ್ಷಣೆ ಮಾಡಿದ ಭಾರತದ ರಾಷ್ಟಧ್ವಜ..

ಒಂದು ವಾರದಿಂದ ಉಕ್ರೇನ್- ರಷ್ಯಾ ಯುದ್ಧ ಶುರುವಾಗಿದ್ದು, ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋದ ಕೆಲ ಭಾರತೀಯ ವಿದ್ಯಾರ್ಥಿಗಳು, ಅಲ್ಲೇ ಉಳಿದಿದ್ದಾರೆ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ. ಆದ್ರೆ ಕೆಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಸೇಫ್ ಆಗಿ ಕರೆ ತರಲಾಗಿದೆ. ಇದಕ್ಕೆ ಕಾರಣ ಅಂದ್ರೆ ನಮ್ಮ ರಾಷ್ಟ್ರಧ್ವಜ. ನಮ್ಮ ರಾಷ್ಟ್ರಧ್ವಜ ಇರುವ ಬಸ್ಸನ್ನು ಉಕ್ರೇನ್‌ನಲ್ಲಿ ತಡೆಯದ...

ಉಕ್ರೇನ್‌ನಲ್ಲಿ ಇನ್ನೋರ್ವ ವಿದ್ಯಾರ್ಥಿ, ಚಂದನ್ ಜಿಂದಾಲ್ ಸಾವು..

ನಿನ್ನೆಯಷ್ಟೇ ಕನ್ನಡಿಗ ನವೀನ್ ಉಕ್ರೇನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಇನ್ನೋರ್ವ ಭಾರತೀಯ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಾನೆ. ಪಂಜಾಬ್ ಮೂಲಕ ಚಂದನ್ ಜಿಂದಾಲ್(22) ಸ್ಟ್ರೋಕ್‌ನಿಂದ ಮೃತ ಪಟ್ಟಿದ್ದಾನೆ. ಉಕ್ರೇನ್‌ನ ವಿನ್ನಿಸ್ಟಿಯಾ ಎಂಬಲ್ಲಿ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿಗೆ ಸ್ಟ್ರೋಕ್‌ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ,...

ಶಿವನಿಗೆ ಮೂವರು ಪುತ್ರಿಯರ ಬಗ್ಗೆ ನಿಮಗೆ ಗೊತ್ತೇ..?

ಸಾಮಾನ್ಯವಾಗಿ ಶಿವನಿಗೆ ಇಬ್ಬರು ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಬ್ರಮಣ್ಯ ಮತ್ತು ಗಣಪತಿ. ಶಿವನ ಅಂಶದಿಂದ ಹುಟ್ಟಿದ್ದು, ಸುಬ್ರಹ್ಮಣ್ಯನಾದರೆ, ಪಾರ್ವತಿಯ ಅಂಶದಿಂದ ಹುಟ್ಟಿದ್ದು ಗಣಪತಿ. ಆದ್ರೆ ಶಿವನಿಗೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದರೆಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಕೆಲ ಮಾಹಿತಿಗಳನ್ನ ತಿಳಿಯೋಣ ಬನ್ನಿ.. ಶಿವನ ಮೂರು...

ಚಂದ್ರ ಶಿವನ ಜಟೆಯಲ್ಲಿರಲು ಕಾರಣವೇನು..?

ಶಿವನೆಂದರೆ ಸುಂದರ, ಶಿವನೆಂದರೆ ಸತ್ಯ, ಹಾಗಾಗಿಯೇ ಹೇಳಿದ್ದು, ಸತ್ಯ ಶಿವಂ ಸುಂದರಂ ಎಂದು. ಇಂಥ ಸೃಷ್ಟಿಕರ್ತ ಶಿವ, ಆಡಂಬರದ ಆಭರಣ ಹಾಕಲಿಲ್ಲ. ಬದಲಾಗಿ ಸರ್ಪ, ರುಂಡಗಳ ಮಾಲೆಯೇ ಅವನ ಆಭರಣ. ಆಯುಧವೆಂದರೆ ತ್ರಿಗುಣ ಸಂಪನ್ನ ತ್ರಿಶೂಲ. ಉಡುಪೆಂದರೆ, ಹುಲಿಚರ್ಮ. ರಥವೆಂದರೆ ನಂದಿ. ಮಂತ್ರಿ ಭೃಂಗಿ. ಭಸ್ಮದ ಸ್ನಾನ, ಸ್ಮಶಾನ ವಾಸವೇ ಶಿವನಿಗಿಷ್ಟ. ಇಂಥ ಶಿವನ...

Raichur : ಅಕ್ರಮ ಸಿ ಎಚ್ ಪೌಡರ್ ದಂಧೆ..!

ರಾಯಚೂರು : (Raichur) ಬಿಸಿಲು ನಾಡು ರಾಯಚೂರಿನಲ್ಲಿ  ಅಕ್ರಮ ದಂಧೆ ಹೆಚ್ಚಾಗಿದೆ . ಎಳನೀರಿ ಗಿಂತ  ಹೆಂಡ ಕ್ಕೆ ಹೆಚ್ಚು ಬೇಡಿಕೆ ಇದೆ. ಮೂಲೆ ಮೂಲೆಗಳಲ್ಲಿ ಸಿಗುತ್ತೆ ಸಿ ಎಚ್ ಪೌಡರ್ (CS Powder Packet) ಹಾವಳಿ. ಏನಪ್ಪ ಎಂದೆಲ್ಲ ಅಂತೀರ ಈ ಸ್ಟೋರಿ ನೋಡಿ .  ಎಲ್ಲಿ ನೋಡಿದರೂ ಸಿ ಎಸ್ ಪೌಡರ್...

Indiansಗೆ ಉಕ್ರೇನ್ ಸಿಬ್ಬಂದಿ ಹೊಡೆಯುತ್ತಿದ್ದಾರೆ ವಿದ್ಯಾರ್ಥಿನಿ ಶಾಕಿಂಗ್ ಹೇಳಿಕೆ..!

ಉಕ್ರೇನ್​ನಲ್ಲಿ (Ukraine) ಭಾರತೀಯರ (Indias) ಮೇಲಾಗುತ್ತಿರುವ ದಬ್ಬಾಳಿಕೆ, ಕಿರುಕುಳದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿರುವ ಆಕೆ, ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ (Russia) ಸೇನೆಯಿಂದ ಹಾಗೂ ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಗಾರ್ಡ್​ಗಳು (guards of Ukraine) ಥಳಿಸುತ್ತಿದ್ದರು ಎಂದು ಹೇಳಿದ್ದಾರೆ....

Russia -Ukraine war  :  ಮಾನವೀಯ ಬಿಕ್ಕಟ್ಟಿಗೆ ನೆರವಾದ ಗೂಗಲ್..!

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು (Russia -Ukraine war ) ಆರನೇ ದಿನಕ್ಕೆ ಕಾಲಿಟ್ಟಿದೆ. ಕೀವ್‌ನಲ್ಲಿರುವ ಟಿವಿ ಟವರ್‌ ಮೇಲೆ ರಷ್ಯಾ ಬಾಂಬ್ ದಾಳಿ (The bombing) ಉಕ್ರೇನ್ ಮತ್ತು ರಷ್ಯಾ ನಡುವಿನ ಆರನೇ ದಿನ ಯುದ್ಧದ ನಡುವೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ (capital of Ukraine is Kiev) ಟಿವಿ ಟವರ್‌...

About Me

30985 POSTS
0 COMMENTS
- Advertisement -spot_img

Latest News

ಯೂನಸ್ ಆಟಕ್ಕೆ ಭಾರತ ಟಾರ್ಗೆಟ್?

ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮ‌ರ್ ಸೋನಾರ್...
- Advertisement -spot_img