Friday, November 28, 2025

Karnataka Tv

ಅರ್ಜುನನ ಸಾವನ್ನು ಕಂಡು ಗಂಗಾಮಾತೆ ಗಹಿಗಹಿಸಿ ನಕ್ಕಿದ್ದೇಕೆ..?

ಮಹಾಭಾರತದಲ್ಲಿ ಕಂಡುಬರುವ ಧನುರ್ವಿದ್ಯಾ ಪ್ರವೀಣ ಅಂದ್ರೆ ಅರ್ಜುನ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಕಾಣಲು ಸುಂದರ ಮತ್ತು ಧನುರ್ವಿದ್ಯೆಯಲ್ಲೂ ಪರಿಣಿತನಾಗಿದ್ದ. ಈತ ಕುರುವಂಶದವನಾಗಿದ್ದು, ಪಾಂಡುರಾಜನ ಪುತ್ರನಾಗಿದ್ದ. ಆದ್ರೆ ಅರ್ಜುನ ನಿಧನನಾದಾಗ, ಕುರುವಂಶದ ಶ್ರೇಯಸ್ಸನ್ನು ಬಯಸಿದ ಭೀಷ್ಮನ ತಾಯಿಯಾದ ಗಂಗಾದೇವಿ ಗಹಗಹಿಸಿ ನಕ್ಕಳಂತೆ. ಯಾಕೆ ಅರ್ಜುನನ ಮೃತ್ಯು ಕಂಡು ಗಂಗೆ ಗಹಗಹಿಸಿ ನಕ್ಕಳು ಅನ್ನೋ ಬಗ್ಗೆ...

ತನಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂದು ಈ ರಾಜ ಬಯಸಿದ್ದನಂತೆ..? ಆಮೇಲೇನಾಯಿತು..?

ಸೂರ್ಯವಂಶದ ರಾಜನಾಗಿದ್ದ ಸಾಗರನಿಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂಬ ಬಯಕೆ ಇತ್ತು.. ಅವನು ಇಷ್ಟು ಮಕ್ಕಳನ್ನೇಕೆ ಪಡೆಯಬೇಕೆಂದು ಹಂಬಲಿಸಿದ..? ಆಮೇಲೇನಾಯಿತು..? ಈ ಎಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ.. ಒಮ್ಮೆ ಸಾಗರ ರಾಜ, ತನ್ನ ಗುರುಗಳ ಬಳಿ ಹೋಗಿ, ನೆಮ್ಮದಿಗಾಗಿ, ಆತ್ಮ ಸಂತೋಷಕ್ಕಾಗಿ ನಾನೇನು ಮಾಡಬೇಕು. ನನ್ನ ಬಳಿ ಹಣವಿದೆ, ಚಿನ್ನಾಭರಣ, ವಜ್ರ ವೈಢೂರ್ಯ,...

ಕೆಲವರಿಗೆ ಕೈಯಲ್ಲಿ ಅಥವಾ ಕಾಲಲ್ಲಿ ಆರು ಬೆರಳಿರುತ್ತಲ್ಲ.. ಯಾಕೆ…?

ನಾವು ಯಾರನ್ನಾದರೂ ನೋಡೇ ನೋಡಿರ್ತೀವಿ. ಒಬ್ಬರಿಗಾದರೂ ಒಂದು ಕೈನಲ್ಲಿ ಅಥವಾ ಕಾಲಲ್ಲಿ ಆರು ಬೆರಳಿರುತ್ತದೆ. ಅಂಥವರ ಮನೆಯಲ್ಲಿ ಅವರನ್ನ ಲಕ್ಕಿ ಪರ್ಸನ್ ಅಂತಾ ಕರೀತಾರೆ. ಉದಾಹರಣೆಗೆ ಹೃತಿಕ್ ರೋಷನ್‌ಗೆ ಒಂದು ಕೈಗೆ 6 ಬೆರಳುಂಟು. ಅವರು ಸೆಲೆಬ್ರಿಟಿ ಕೂಡ ಹೌದು. ಆದ್ರೆ ಇದು ಹೇಗೆ ಸಾಧ್ಯ..? ಯಾಕೆ ಸಾವಿರದಲ್ಲಿ ಒಬ್ಬರಿಗೆ ಹೀಗೆ 6 ಬೆರಳಿರುತ್ತದೆ...

IPL ಶೀರ್ಷಿಕೆ ಪ್ರಾಯೋಜಕತ್ವ ಪಡೆದ “ಟಾಟಾ ಗ್ರೂಪ್”..!

ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ipl)ನ ಮುಖ್ಯ ಪ್ರಾಯೋಜಕತ್ವವನ್ನು "ಟಾಟಾ ಗ್ರೂಪ್"(Tata Group) ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್(Chairmen Brijesh Patel)ರವರು ದೃಡಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್(Vivo Mobile) ಸಂಸ್ಥೆಯ ಹೆಸರಿನಲ್ಲಿತ್ತು....

RAICHUR : ಮಾಧ್ಯಮದವರ ಮೇಲೆ ಎಗರಾಡಿದ MLA ವೆಂಕಟಪ್ಪ ನಾಯಕ..!

ರಾಯಚೂರು : ಇಂದು ರಾಯಚೂರಿ(Raichur)ನ ಜಿಲ್ಲಾ ಪಂಚಾಯತ್(District Panchayat)ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಹಾಲಪ್ಪ ಆಚಾರ್(Minister Halappa Achar) ಗೆ ಪ್ರಶ್ನೆ ಕೇಳಿದ್ದಕ್ಕೆ, ಶಾಸಕ ವೆಂಕಟಪ್ಪ ನಾಯಕ(MLA Venkatappa is the leader)ಪತ್ರಕರ್ತರ ಮೇಲೆ ಎಗರಾಡಿದ್ದಾರೆ. ಇನ್ನು ಮಾನ್ವಿಯ ಮಹಿಳಾ ಮತ್ತು...

Karnatakaದಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು 31ರವರೆಗೆ  ವಿಸ್ತರಣೆ..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ  ಸಿಎಂ ಬೊಮ್ಮಾಯಿ(CM Bommai)ಅಧಿಕಾರಿಗಳು ಹಾಗೂ ಸಚಿವರ ಜೊತೆ ಮಹತ್ವದ ಸಭೆಯನ್ನು ನಡೆಸಿದರು. ಸಿಎಂ ಬೊಮ್ಮಾಯಿಗೆ ಕೊರೋನಾ ದೃಢಪಟ್ಟಿರುವದರಿಂದ  ವೀಡಿಯೋ ಕಾನ್ಫರೆನ್ಸ್(Video Conference) ಮೂಲಕವೇ ಸಭೆ ನಡೆಸಿದರು. ಇನ್ನು ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಸಿಎಂ  ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ (Tough...

ನಾನು ಬದಲಾಗಿದ್ದೀನಿ ಅಪ್ಪನ ಕನಸು ಈಡೇರಿಸುವೆ ​: ಹುಚ್ಚ ವೆಂಕಟ್

ಬೆಂಗಳೂರು: ನಗರದ ಪ್ರೆಸ್​​ ಕ್ಲಬ್ (press club​) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ. ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್...

Jallikattu ನಡೆಸಲು ಸರ್ಕಾರದ ಅನುಮತಿ ನೀಡಿದೆ : ಆದರೆ RTPCR ಟೆಸ್ಟ್ ಕಡ್ಡಾಯ

ತಮಿಳುನಾಡು : ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಕನ್ನಡದಲ್ಲಿ ಗೂಳಿ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ...

ಯಾವ ಎಣ್ಣೆ ಸೇವಿಸಿದರೆ ಆರೋಗ್ಯಕ್ಕೆ ಒಳೆಯದು.

ಆರೋಗ್ಯಕ್ಕೆ ಮತ್ತು ಅಡುಗೆಗೆ ಯಾವ ಎಣ್ಣೆ ಉತ್ತಮ. ಅಡುಗೆ ಮಾಡುವುದಕ್ಕೆ ಯಾವ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿಕೊಡುತ್ತೇವೆ. ಅಡುಗೆ ಎಣ್ಣೆಯನ್ನು ಉಪಯೋಗ ಮಾಡಲು ನಮಗೆ ಎಷ್ಟೇ ಭಯವಿದ್ದರೂ ಕೂಡ ಅದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದಲ್ಲದೆ ಎಣ್ಣೆಯನ್ನು ಖರೀದಿಸಲು ಹೋದಾಗ ಯಾವ ಎಣ್ಣೆಯನ್ನು ಖರೀದಿಸಬೇಕೆಂಬ ಗೊಂದಲ ಇದ್ದೇ ಇರುತ್ತದೆ. ನಾವು...

ನೇರಳೆ ಹಣ್ಣಷ್ಟೇ ಅಲ್ಲ. ನೇರಳೆ ಹಣ್ಣಿನ ಬೀಜ ಕೂಡ ಆರೋಗ್ಯಕ್ಕೆ ಒಳ್ಳೆಯದು…

ನಾವು ಹಲವು ಥರದ ಹಣ್ಣುಗಳನ್ನ ತಿಂದಿರ್ತೀವಿ. ಅಂಥ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡಾ ಒಂದು. ರುಚಿಯಾದ ನೇರಳೆ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದರ ಜೊತೆಗೆ ಇದರ ಬೀಜದ ಸೇವನೆಯಿಂದ ಕೂಡ ಆರೋಗ್ಯಕ್ಕೆ ಲಾಭವಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಜಾಮೂನ್ ಬೀಜದಿಂದ ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನೇರಳೆ ಹಣ್ಣಿನ ಬೀಜವನ್ನು...

About Me

30353 POSTS
0 COMMENTS
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img