Saturday, July 4, 2026

Karnataka Tv

BREAKING: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ನಾಪತ್ತೆ

ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ಅವರ ವಿರುದ್ಧ ಶೇ.40ರಷ್ಟು ಗುತ್ತಿಗೆ ಕಾಮಗಾರಿಯಲ್ಲಿ ಕಮೀಷನ್ ಗೆ ಒತ್ತಾಯಿಸುತ್ತಿದ್ದಾರೆ. ಶೇ.40ರಷ್ಟು ಕಮೀಷನ್ ಕೊಟ್ರೇ ಮಾತ್ರವೇ ಗುತ್ತಿಗೆ ಕಾಮಗಾರಿಯ ಹಣ ಬಿಡುಗಡೆ ಮಾಡೋದಾಗಿ ಗಂಭೀರ ಆರೋಪ ಮಾಡಿದ್ದಂತ ಸಂತೋಷ್ ಕೆ ಪಾಟೀಲ್ ಅವರು ಇದೀಗ ನಾಪತ್ತೆಯಾಗಿದ್ದಾರೆ. ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ನಾಪತ್ತೆಗೂ ಮುನ್ನಾ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಾಪ್...

ನೇಕಾರರು, ಮೀನುಗಾರರ ಮಕ್ಕಳಿಗೆ ಗುಡ್ ನ್ಯೂಸ್: ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ

ಉಡುಪಿ : ಈ ವರ್ಷ ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಶ್ರೀ ಕ್ಷೇತ್ರ ಉಚ್ಚಿಲ ಇವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದ ಅವರು, ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ...

ನಾಡನ್ನು ಸುಭಿಕ್ಷಗೊಳಿಸಲು ಶಕ್ತಿ ಮೀರಿ ಪ್ರಯತ್ – ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಉಡುಪಿ : ನಾಡನ್ನು ಮುನ್ನಡೆಸುವ ಅವಕಾಶ ದೊರೆತಿದೆ. ಭಗವಂತನಿಂದ ನಿಷ್ಠೆ ಪ್ರಾಮಾಣಿಕತೆ ಹಾಗೂ ವಿಶ್ವಾಸಕ್ಕೆ ಕುಂದುಬಾರದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಹಾಗೂ ನಾಡನ್ನು ಸುಭಿಕ್ಷ ಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಇತ್ತರು. ಕುಂಜಿಬೆಟ್ಟಿನ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದ...

ಮೇ 2ನೇ SSLC ವಾರ ಫಲಿತಾಂಶ: ಜೂನ್ ಕೊನೆ ವಾರ ಪೂರಕ ಪರೀಕ್ಷೆ – ಸಚಿವ ಬಿ.ಸಿ ನಾಗೇಶ್

ವಿಜಯಪುರ : ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದು, ಮುಕ್ತಾಯಗೊಂಡಿವೆ. ಮೇ 2ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಬಳಿಕ ಜೂನ್ ಕೊನೆ ವಾರ ಪೂರಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ....

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮೊಮ್ಮಗಳು ಎಎಪಿ ಪಕ್ಷ ಸೇರ್ಪಡೆ

ಮೈಸೂರು: ಕಟ್ಟರ್ ಕಾಂಗ್ರೆಸಿಗರಾಗಿದ್ದಂತ ದಿ. ಮಾಜಿ ಮುಖ್ಯಮಂತ್ರಿ ಧರ್ಮಿಸಿಂಗ್ ಅವರ ಮೊಮ್ಮಗಳು ಧರ್ಮಶ್ರೀ, ಸೋಮವಾರ ಎಎಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಮೈಸೂರು ಜಿಲಲಾಧ್ಯಕ್ಷ ಮಾಲವಿಕ ಗುಬ್ಬಿವಾಣಿ ಸಮ್ಮುಖದಲ್ಲಿ ನಿನ್ನೆ ಆಮ್ ಆದ್ಮಿ ಪಕ್ಷವನ್ನು ಮಾಜಿ ಸಿಎಂ ಧರ್ಮಸಿಂಗ್ ಮೊಮ್ಮಗಳು ಧರ್ಮಶ್ರೀ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರ ಪುತ್ರಿ ಎಎಪಿ ಸೇರ್ಪಡೆಗೊಂಡಿದ್ದಾರೆ. ಅಂದಹಾಗೇ ಧರ್ಮಸಿಂಗ್ ಅವರ...

ಸಹವಾಸ ಮಾಡಲು ಸಮಯ ನೋಡದಿದ್ದಲ್ಲಿ, ಇಂಥ ಮಕ್ಕಳು ಹುಟ್ಟುತ್ತಾರಾ..?

ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಅದರಲ್ಲಿ ಸಮಯ ನೋಡಿ ಒಳ್ಳೆಯ ಕೆಲಸ ಮಾಡುವುದು ಕೂಡ ಒಂದು. ಮದುವೆಗೆ ಮುಹೂರ್ತವಿದೆ. ಗೃಹ ಪ್ರವೇಶ, ಪೂಜೆ, ಉಪನಯನ, ಇತ್ಯಾದಿ ಕೆಲಸಗಳಿಗೆ ನಾವು ಮುಹೂರ್ತವಿಡುತ್ತೇವೆ. ಅಷ್ಟೇ ಯಾಕೆ ವ್ಯಕ್ತಿ ಸತ್ತ ಮೇಲೂ, ಒಳ್ಳೆಯ ಟೈಮ್ ನೋಡಿ ಮಣ್ಣು ಮಾಡಲಾಗತ್ತೆ. ಎಲ್ಲದಕ್ಕೂ ಮುಹೂರ್ತ ಇಡುವಾಗ, ಪತಿ- ಪತ್ನಿ ಸಂಗ ಮಾಡುವಾಗಲೂ...

ಚಾಣಕ್ಯರ ಪ್ರಕಾರ ನೀವು ವಿವಾಹಕ್ಕೂ ಮುನ್ನ ವಧುವಿಗೆ ಕೇಳಬೇಕಾದ ಪ್ರಶ್ನೆಗಳಿವು- ಭಾಗ 2

ಮೊದಲ ಭಾಗದಲ್ಲಿ ನಾವು ಚಾಣಕ್ಯರು ಮದುವೆಗೂ ಮುನ್ನ ವರ ವಧುವಿಗೆ ಯಾವ ಪ್ರಶ್ನೆ ಕೇಳಬೇಕು ಅನ್ನುವುದರಲ್ಲಿ, ಮೂರು ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಉಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾಲ್ಕನೇಯ ಪ್ರಶ್ನೆ, ಆಕೆಯ ಜೀವನದ ಬಗ್ಗೆ ಪ್ರಶ್ನೆ ಕೇಳಬೇಕು. ನಿಮಗೆ ಟಿಪ್ ಟಾಪ್ ಆಗಿ ಬಟ್ಟೆ ಹಾಕು, ಜೀವನ ಎಂಜಾಯ್ ಮಾಡುವ, ಶೋಕಿ...

ಚಾಣಕ್ಯರ ಪ್ರಕಾರ ನೀವು ವಿವಾಹಕ್ಕೂ ಮುನ್ನ ವಧುವಿಗೆ ಕೇಳಬೇಕಾದ ಪ್ರಶ್ನೆಗಳಿವು- ಭಾಗ 1

ನೀವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಇತರರರ ಮನೆಯ ವಿಷಯದ ಬಗ್ಗೆ ನಾವು ಹೀಯಾಳಿಸಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂಥ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು, ಮನುಷ್ಯನ ಗುಣದ ಬಗ್ಗೆ, ಮದುವೆ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ಅದರಲ್ಲಿ ನಾವಿಂದು ವಿವಾಹಕ್ಕೂ ಮುನ್ನ ವರ ವಧುವಿಗೆ ಕೇಳಬೇಕಾದ ಪ್ರಶ್ನೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮದುವೆಗೂ ಮುನ್ನ...

ತುಳಸಿ ದೇವಿ ರಾಕ್ಷಸ ಶಂಖ ಚೂಡನನ್ನು ವಿವಾಹವಾಗಲು ಕಾರಣವೇನು..?

ವಿಷ್ಣುವಿಗೆ ಪ್ರಿಯಳಾದ ತುಳಸಿ ದೇವಿ, ವಿವಾಹವಾಗಿದ್ದು ರಾಕ್ಷಸನನ್ನು. ಆಕೆ ರಾಕ್ಷಸನನ್ನು ವಿವಾಹವಾದರೂ, ವಿಷ್ಣುವಿನ ಪೂಜೆ ಕೂಡ ಮಾಡುತ್ತಿದ್ದಳು. ಜೊತೆಗೆ ಪಾತಿವೃತ್ಯಾ ಧರ್ಮವನ್ನು ಪಾಲಿಸುತ್ತಿದ್ದಳು. ಹಾಗಾದರೆ ವಿಷ್ಣುವಿನ ಭಕ್ತೆ ರಾಕ್ಷಸನನ್ನು ವಿವಾಹವಾಗಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಧರ್ಮಧ್ವಜನೆಂಬ ಒಬ್ಬ ರಾಜನಿದ್ದ. ಅವನ ಪತ್ನಿ ಮಾಧವಿ. ಅವರಿಗೆ ಜನಿಸಿದ ಮಗಳೇ ತುಳಸಿ. ತುಳಸಿ ನೋಡಲು ಎಷ್ಟು...

ಕುಲದೀಪ್,ವಾರ್ನರ್ ಆಟಕ್ಕೆ ಥಂಡಾ ಹೊಡೆದ ಕೋಲ್ಕತ್ತಾ

ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಕೋಲ್ಕತ್ತಾ ವಿರುದ್ಧ 44 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಮೊದಲ...

About Me

32503 POSTS
0 COMMENTS
- Advertisement -spot_img

Latest News

Health Tips: ಮಕ್ಕಳಿಗೆ ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳೇನು..?

Health Tips: ಶಿಶುಗಳಿಂದ ಹಿಡಿದು 5 ವರ್ಷದ ಮಕ್ಕಳಿಗೆ ಬಾಡಿ ಮಸಾಜ್ ಮಾಡಿಯೇ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆ. ಅದರಲ್ಲೂ 3 ವರ್ಷದ ತನಕ ಪ್ರತಿದಿನ...
- Advertisement -spot_img