ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಸಖತ್ ಸಿನಿಮಾ ಇದೇ ನವೆಂಬರ್ 26 ಕ್ಕೆ ಬಿಡುಗಡೆಯಾಗಲಿದ್ದು .ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ರ್ಯಾಪ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ .ಈ ಸಿನಿಮಾದ ಟೈಟಲ್ ಟ್ರ್ಯಾಕ್ ಸಹ ಬಿಡುಗಡೆಯಾಗಿದ್ದು , ಅಭಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದೆ . ಅದೇ ರೀತಿ ಚಿತ್ರ...
ದುಬೈ : ಭಾನುವಾರ ರಾತ್ರಿ ನಡೆದಂತಹ ಟಿ20 ವಿಶ್ವಕಪ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಆಸ್ಟ್ರೇಲಿಯಾ ಗೆದ್ದು ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಶಿಪ್ನ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ನ ತಂಡ, ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ...
ದುಬೈ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ಗಳಿಂದ ಪಾಕಿಸ್ತಾನವನ್ನು ಪರಾಭವಗೊಳಿಸುವುದರ ಮೂಲಕಎರಡನೇ ಬಾರಿ ಪೈನಲ್ ತಲುಪಿದೆ. ಪಂದ್ಯವನ್ನು ಗೆಲ್ಲಲು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಆಟದ ವ್ಯೆಖರಿಯೇ ಕಾರಣ.
ಐಸಿಸಿ ಟಿ20 ವಿಶ್ವಕಪ್ನ. ಸೆಮಿಪೈನಲ್ನಲ್ಲಿ ಟಾಸ್ ವಿನ್ ಆದಂತಹ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 177...
ಕಾಮಿಡಿ ಕಿಂಗ್ ಎಂದೇ ಖ್ಯಾತರಾಗಿರುವ ಶರಣ್ ಅಭಿನಯದ ಅವತಾರ್ ಸಿನೆಮಾ ಡಿಸೆಂಬರ್ 10 ಕ್ಕೆ ತೆರೆಗೆ ಬರುತ್ತಿದೆ .ಈ ಬಗ್ಗೆ ಅವತಾರ್ ಚಿತ್ರದ ನಿರ್ಮಾಪಕಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ .ಟೀಸರ್ ಹಾಗು ಟ್ರೇಲರ್ ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವ ಚಿತ್ರ ಇದಾಗಿದೆ . ಶರಣ್ ರವರು ಹಿಂದೆoದು ಕಾಣದ ರೀತಿಯಲ್ಲಿ...
www.karnatakatv.net:ಪ್ರೀತಿ - ಪ್ರೇಮ ಇಂತಹ ಕಾನ್ಸೆಪ್ಟ್ ಹೊಂದಿರುವ ಹಲವು ಸಿನಿಮಾಗಳನ್ನು ಮಾಡಿ ಲವ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಇದಾಗಿದೆ.
ಡಾಕ್ಟರ್ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಅವರು ಮೊದಲ ಬಾರಿ ಡೈರೆಕ್ಷನ್ ಮಾಡಿ ಸೈ ಎನಿಸಿ ಕೊಂಡಿದ್ದಾರೆ.ಕಳೆದ 2ವರ್ಷಕ್ಕು ಮೊದಲಿನಿಂದಲೇ ಪ್ರೇಮಂ ಪೂಜ್ಯಂ ಚಿತ್ರದ...
www.karnatakatv.net
ಸಾಮಾಜಿಕ ಜಾಲತಾಣದಲ್ಲಿಯೇ ಪ್ರಸಿದ್ದಿಯನ್ನು ಪಡೆದಿರುವ ಯೂಟ್ಯೂಬ್ ಇತ್ತೀಚೆಗೆ ಮಹತ್ವದ ಕಾರ್ಯವೊಂದಕ್ಕೆ ಕೈ ಹಾಕಲು ಹೊರಟಿದೆ. ಅದೇನೆಂದರೆ ಯೂಟ್ಯೂಬ್ ಕ್ರಿಯೇಟರ್ಸ್ ಡಿಸ್ ಲೈಕ್ ದಾಳಿನಡೆಯುತ್ತಿರುವುದನ್ನು ಕಂಪನಿ ಗಮನಿಸಿದ್ದು ,ಅದಕ್ಕೆ ಬ್ರೇಕ್ ಹಾಕಲು ಈ ನಿಧಾರವನ್ನು ತೆಗೆದುಕೊಂಡಿದೆ .ಯೂಟ್ಯೂಬ್ ಕಂಪನಿ ಟ್ವೀಟ್ ಮೂಲಕ ಈ ನಿರ್ಧಾರವನ್ನು ಘೊಷಣೆ ಮಾಡಿದೆ . ಡಿಸ್ ಲೈಕ್ಗಳು ಕ್ರಿಯೇರ್ಸ್ ಗಳ ಮೇಲೆ...
www.karnatakatv.net:
ಕನ್ನಡದ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದ ಹಿನ್ನಲೆ ಅರಣ್ಯ ಇಲಾಖೆ ಇವರಿಗೆ ಗೌರವ ಸಲ್ಲಿಸಿದ್ದು , ಪುನೀತ್ ಮುದ್ದಾಡಿದ್ದ ಆನೆಮರಿಯೊಂದಕ್ಕೆ ಪುನೀತ್ ಹೆಸರನ್ನು ಇಡಲಾಗಿದೆ .ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ನೇತ್ರಾ ಆನೆ ಕಳೆದ ಎರಡು ವರ್ಷದ ಹಿಂದೆ ಗಂಡು ಮರಿಯಾನೆಗೆ ಜನ್ಮ ನೀಡಿತ್ತು .ಇನ್ನು ಪವರ್ ಸ್ಟಾರ್...
ಚೀನಾ ಮತ್ತು ತೈವಾನ್ ದೇಶಗಳ ನಡುವೆ ಒಂದಲ್ಲಾ ಒಂದು ವಿಷಯಕ್ಕೆ ಬಿಕ್ಕಟ್ಟು ಶುರುವಾಗಿರುವ ಹಿನ್ನಲೆಯಲ್ಲಿ ಎರಡು ದೇಶಗಳ ಸಂಭoದ ಸೂಕ್ಷ್ಮವಾಗಿದೆ .ಹೀಗಾಗಿ ನಾನು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ದ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ .ಟೋಕಿಯೋ ವಿದೇಶಿ ವರದಿಗಾರರ ಕ್ಲಬ್ ಆನ್ಲೈನ್ನ ಸಭೆಯಲ್ಲಿ ಬುಧುವಾರ ಮಾತನಾಡಿದ ಅವರು ಧಾರ್ಮಿಕ ಸೌಹಾರ್ದತೆಯ ಕೇಂದ್ರ...
www.karnatakatv.net
ಗುವಾಹತಿ : ಅಸ್ಸಾಂನ ಕರೀಂಗoಜ್ ಜಿಲ್ಲೆಯಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದ್ದು . 9 ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆಕರೀಂಗoಜ್ ಜಿಲ್ಲೆಯ ಬೈತಲಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು ಒಬ್ಬ ಮಂದಿ ಗಾಯಗೊಂಡಿದ್ದು 9 ಮಂದಿ ಮೃತಪಟ್ಟಿರುವುದಾಗಿ .ಪೊಲೀಸರುತಿಳಿಸಿದ್ದಾರೆ . ಆಟೋರಿಕ್ಷಾದಲ್ಲಿ ಮೃತರು ಪ್ರಯಾಣಿಸುತ್ತಿದ್ದು ಇದಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ...
www.karnatakatv.net :
ಬೆಂಗಳೂರು : 2016 ರಲ್ಲಿ ಈಜಿಪ್ಟ್ ನ ಮಹಿಳೆಯೊಬ್ಬರ ಗರ್ಭಾಶಯದಿಂದ 186 ಗೆಡ್ಡೆಗಳನ್ನು ತೆಗೆದಿದ್ದು ದಾಖಲೆಯಾಗಿತ್ತು . ಇದೀಗ ಬೆಂಗಳೂರಿನಲ್ಲಿ ರಿತಿಕಾ ಆಚಾರ್ಯ ಎಂಬುವವರ ಗರ್ಭಾಶಯದಿಂದ 222 ಗೆಡ್ಡೆಗಳನ್ನು ತೆಗೆದಿರುವುದು ಈಜಿಪ್ಟ್ ನ ದಾಖಲೆಯನ್ನು ಮುರಿದಿದೆ .ಈ ಯಶಸ್ವಿ ಕಾರ್ಯವನ್ನು ಮಾಡಿರುವುದು ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ರೀರೋಗ ವಿಭಾಗದ...
ಮದ್ರಾಸ್ ಹೈಕೋರ್ಟ್, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಗೊಳಿಸುವ ಕುರಿತು ಆಸ್ಟ್ರೇಲಿಯಾ ಮಾದರಿಯಲ್ಲಿ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು...