Monday, July 13, 2026

Karnataka Tv

ಸಾಮಾಜಿಕ ಜಾಲತಾಣಗಳಿಗೆ ಗುಡ್‌ಬೈ ಹೇಳಿದ ಅಮೀರ್ ಖಾನ್

ಕೆಲವು ನಟ ನಟಿಯರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಒಬ್ಬರು. ಆದರೆ, ಈ ನಟ ಈಗ ಸೋಶಿಯಲ್ ಮಿಡಿಯಾಗೆ ಗುಡ್ ಬೈ ಹೇಳಿದ್ದಾರೆ. https://www.youtube.com/watch?v=EyWyE_8NCN8 ಸದ್ಯ ನಾನು ಟ್ವಿಟರ್, ಫೇಸ್ಬುಕ್...

ಅಪಾರ ನೆನಪಿನ ಶಕ್ತಿಯುಳ್ಳ ಪೋರ ಅರ್ಜುನ್ : ಇಂಡಿಯಾ ಬುಕ್ ರೆಕಾರ್ಡ್ನಲ್ಲಿ ಸ್ಥಾನ

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನ್ನುವ ಮಾತಿನಂತೆ ಇಲ್ಲೊಬ್ಬ ಪೊರೋ ತನ್ನ ಅಪಾರ ಜ್ಞಾಪಕ ಶಕ್ತಿಯ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದ್ದಾನೆ. https://www.youtube.com/watch?v=Dj4DL20YvpE ಅಂದ ಹಾಗೆ ಈ ದಾಖಲೆ ಬರೆದ ಪೋರನ ಹೆಸರು ಅರ್ಜುನ್ ಅಂತ. ಈತನಿಗೆ ಇನ್ನೂ 2 ವರ್ಷ 10 ತಿಂಗಳು. ತನ್ನ ಅಪಾರ ಬುದ್ದಿ ಶಕ್ತಿಯಿಂದ ಸರಾಗವಾಗಿ 195...

ಜೊಮೇಟೋ ಕೇಸ್: ಯುವತಿ ವಿರುದ್ಧ ಕೇಸ್ ಹಾಕಿ ಹೋರಾಡುತ್ತೇನೆಂದ ಕಾಮರಾಜ್

ಕೆಲ ದಿನಗಳ ಹಿಂದಷ್ಟೇ ಜೋಮೆಟೋ ಡಿಲೆವರಿ ವ್ಯಕ್ತಿಯೋರ್ವ ತನ್ನ ಮೇಲೆ ಹಲ್ಲೆ ಮಾಡಿ, ಮೂಗಿಗೆ ಗಾಯ ಮಾಡಿದ್ದಾನೆಂದು, ಬೆಂಗಳೂರಿನ ಯುವತಿ ಹಿತೇಷಾ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದಳು. ಕೆಲ ದಿನಗಳ ಕಾಲ ಈಕೆಯ ಮಾತನ್ನ ಎಲ್ಲರೂ ನಂಬಿದ್ದರು. ಆದ್ರೆ ತದನಂತರ, ಜೋಮೆಟೋ ಹುಡುಗ ಕಾಮರಾಜ್, ತನ್ನ ಹೇಳಿಕೆಯ ವೀಡಿಯೋ ಹರಿಬಿಟ್ಟಿದ್ದು, ನಾನೇನು ತಪ್ಪು ಮಾಡಿಲ್ಲ. ಆಕೆ...

ಮೋದಿ ಮತ್ತು ಸಿಎಂಗಳ ಸಭೆ: ಮತ್ತೆ ಲಾಕ್‌ಡೌನ್ ಆಗಲಿದೆಯಾ ಭಾರತ..?

ದೇಶದಲ್ಲಿ ಕೊರೋನಾ ಎರಡನೇಯ ಅಲೆ ವ್ಯಾಪಕವಾಗಿ ಹರಡಿರುವ ಕಾರಣ, ಪ್ರಧಾನಿ ಮೋದಿ, ಎಲ್ಲಾ ರಾಜ್ಯದ ಸಿಎಂ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಬುಧವಾರದಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಇಡೀ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವ್ಯಾಪಿಸುತ್ತಿರುವುದು ಮಹಾರಾಷ್ಟ್ರ ಮತ್ತು ಕೇರಳದಲ್ಲಿ. ಕೇರಳದಿಂದ ಮಂಗಳೂರಿಗೆ ಜನ ಬರುವ ಕಾರಣಕ್ಕೆ ಇದೀಗ ಮಂಗಳೂರಿನಲ್ಲೂ ಕಟ್ಟುನಿಟ್ಟಿನ...

ಕೊರೊನಾ ಪಾಸಿಟಿವ್ ಇದ್ದರೂ ಶೂಟಿಂಗ್‌ನಲ್ಲಿ ಭಾಗವಹಿಸಿದ ನಟಿಯ ವಿರುದ್ಧ FIR ದಾಖಲು..

ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿ ನಾವು ನೀವೆಲ್ಲ ಮನೆಯಲ್ಲಿ ಲಾಕ್ ಆಗಿದ್ವಿ. ಈ ವರ್ಷವಾದರೂ ಆರಾಮಾಗಿ ತಿರುಗಾಡೋಣವೆಂದರೆ, ಕೊರೋನಾ ಎರಡನೇಯ ಅಲೆ ಶುರುವಾಗಿದೆ. ಹೀಗಿರುವಾಗ, ಎಚ್ಚರದಿಂದಿರಬೇಕಾದ ಕೆಲವರು ನಿರಾತಂಕವಾಗಿದ್ದಾರೆ. ಬಾಲಿವುಡ್ ನಟಿಯೊಬ್ಬರು ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರೂ, ಶೂಟಿಂಗ್‌ಗೆ ಆಗಮಿಸಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದಿ...

ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಗೊತ್ತೇ..?

ಪ್ರತಿಯೊಂದು ಹೆಣ್ಣು ಪರಿಪೂರ್ಣವಾಗುವುದು ಸಂತಾನವಾದ ಮೇಲೆ. ಹೀಗಾಗಿ ಗರ್ಭಿಣಿಯಾದ ಹಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ನಾವು ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮಗೆ ವಿವಾಹದ ನಂತರ ಸರಿಯಾಗಿ ಋತುಸ್ರಾವವಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದು, ಸಡೆನ್ ಆಗಿ ಮುಟ್ಟು 10ರಿಂದ...

ಇಂಥ ವಿಷಯದಲ್ಲಿ ನಾಚಿಕೊಳ್ಳಬಾರದೆಂದು ಹೇಳಿದ್ದಾರೆ ಚಾಣಕ್ಯರು..!

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅಂತೆಯೇ ಇಂದು ನಾವು, ಯಾವ ವಿಷಯದಲ್ಲಿ ನಾಚಿಕೊಳ್ಳಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಾಣಕ್ಯರ ಪ್ರಕಾರ 3 ವಿಷಯಗಳಲ್ಲಿ ನಾಚಿಕೊಳ್ಳಬಾರದಂತೆ. ಮೊದಲನೇಯದಾಗಿ ಹಣದ ಬಗ್ಗೆ, ಎರಡನೇಯದಾಗಿ ಊಟದ ಬಗ್ಗೆ ಮತ್ತು ಮೂರನೇಯದಾಗಿ ವಿದ್ಯೆ ಕಲಿಯುವಾಗ...

ಬೇರೆಯವರ ವಸ್ತುವಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ..!

ಒಬ್ಬೊಬ್ಬರಿಗೆ ಒಂದೊಂದು ತರಹದ ಆಸೆಯಿರುತ್ತದೆ. ಯಾರಾದರೂ ತನಗೆ ಇಂಥದ್ದೊಂದು ಉಡುಗೊರೆ ಕೊಡಲಿ ಅನ್ನೋ ಆಸೆ ಇರುತ್ತದೆ. ಆಸೆ ಮಾಡುವುದು ತಪ್ಪಲ್ಲ. ಆದ್ರೆ ಯಾವಾಗಲೂ ಬೇರೆಯವರೇ ತನಗೆ ಉಡುಗೊರೆ ನೀಡಲಿ ಅನ್ನೋದು ತಪ್ಪು. ನಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುವ, ಬೇರೆಯವರಿಗೂ ಮನಃಪೂರ್ವಕವಾಗಿ ಉಡುಗೊರೆ ಕೊಡುವ ಅರ್ಹತೆ ನಮಗೆ ಬರಬೇಕು. ಆದ್ರೆ ಯಾವಾಗಲೂ ಬೇರೆಯವರ ವಸ್ತುವಿಗೆ ಆಸೆ...

ಉಪವಾಸ ಅಥವಾ ವೃತ ಮಾಡುವಾಗ ಈ ವಿಷಯಗಳನ್ನು ಸದಾ ನೆನಪಿನಲ್ಲಿಡಿ..!

ಕಷ್ಟಕ್ಕೆ ಪರಿಹಾರ ಸಿಗಲು, ಇಷ್ಟಾರ್ಥ ಈಡೇರಲು ನಾವು ದೇವರಿಗೆ ಮಾಡುವ ಸೇವೆಗಳಲ್ಲಿ ಉಪವಾಸ ಕೂಡ ಒಂದು. ಸೋಮವಾರದಿಂದ ಶನಿವಾರದವರೆಗೂ ಒಬ್ಬೊಬ್ಬರು ಒಂದೊಂದು ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಅಥವಾ ಯಾವುದಾದರೂ ದೇವರ ವೃತ ಹಿಡಿದ ಸಮಯದಲ್ಲಿ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ತಪ್ಪು ಮತ್ತು ನಿಯಮ...

ಹೋಳಿಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ..? ಈ ಬಗ್ಗೆ ಇಲ್ಲಿದೆ ನೋಡಿ 3 ಕಥೆ..!

ಹಿಂದೂಗಳಲ್ಲಿರುವ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ವಿಶೇಷತೆ ಇದೆ. ಅದೇ ರೀತಿ ಹಬ್ಬಗಳನ್ನು ಆಚರಿಸುವ ಹಿಂದೆ ಕಥೆಗಳೂ ಇದೆ. ಅಂಥ ವಿಶೇಷತೆ ಹೊಂದಿರುವ, ಕಥೆಗಳನ್ನು ಹೊಂದಿರುವ ಒಂದು ಹಬ್ಬ ಹೋಳಿ ಹಬ್ಬ. ಬಣ್ಣದೋಕುಳಿಯನ್ನು ಚೆಲ್ಲಿ ಸಂಭ್ರಮಿಸುವ ಈ ಹಬ್ಬದ ಹಿಂದಿರುವ 3 ಕಥೆಗಳ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img