Tuesday, July 14, 2026

Karnataka Tv

ಮನೆಯ ಮುಂದೆ, ವಾಹನಕ್ಕೆ ನಿಂಬೆ ಹಣ್ಣು ಕಟ್ಟಲು ಕಾರಣವೇನು..?

ಕೆಲವರು ಮನೆಯ ಮುಂದೆ, ಇನ್ನು ಕೆಲವರು ಅಂಗಡಿಯ ಮುಂದೆ, ಮತ್ತೆ ಕೆಲವರು ತಮ್ಮ ವಾಹನಕ್ಕೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟುತ್ತಾರೆ. ಯಾಕೆ ಹೀಗೆ ಮೆಣಸಿನ ಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟುತ್ತಾರೆಂದು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಅನ್ನೋ ಕಾರಣಕ್ಕೆ, ಮನೆ, ಅಂಗಡಿ, ವಾಹನಕ್ಕೆ ಮೆಣಸಿನಕಾಯಿ...

ಸಾವಿನ ಮನೆಯಲ್ಲಿ 12 ದಿನಗಳವರೆಗೆ ಸೂತಕದಲ್ಲೇಕೆ ಇರಬೇಕು..?

ಯಾರಾದರೂ ಸಾವನ್ನಪ್ಪಿದರೆ, ಆ ಮನೆಯಲ್ಲಿ 12 ದಿನಗಳವರೆಗೆ ಸೂತಕವನ್ನು ಅನುಸರಿಸಲಾಗುತ್ತದೆ. ನಂತರ ತಿಥಿ ಮಾಡಲಾಗುತ್ತದೆ. ಪ್ರತೀ ವರ್ಷ ಶ್ರಾದ್ಧ ಮಾಡಲಾಗುತ್ತದೆ. ಒಬ್ಬರ ಸಾವಿನ ನಂತರ ಈ ಕೆಲಸವನ್ನೆಲ್ಲಾ ಯಾಕೆ ಮಾಡಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಓರ್ವ ವ್ಯಕ್ತಿ ಸಾವನ್ನಪ್ಪಿದ ಮೇಲೆ ಆತನ ಆತ್ಮ 12 ದಿನಗಳವರೆಗೆ...

ಬಲಗಣ್ಣು ಅದುರಿದರೆ ಶುಭವೋ..? ಅಶುಭವೋ..?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಹಿರಿಯರು ಹೇಳುವ  ಪ್ರಕಾರ ನಮ್ಮ ಕಣ್ಣುಗಳು ಅದುರಿದರೆ ಅದರಿಂದ ನಮಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಈ ಕಣ್ಣು ಮಿಟುಕುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಿಳೆಯರ ಎಡಗಣ್ಣು ಅದುರುತ್ತಿದ್ದರೆ, ಅದು ಶುಭ ಅಂತಾ ಅರ್ಥ. ನೀವು ಯಾವುದೋ ಶುಭ...

ಮಾನಸಿಕ ನೆಮ್ಮದಿ ಕಳೆದುಕೊಂಡವರು ಈ ದೇವಸ್ಥಾನಕ್ಕೆ ಬರಬಹುದು..!

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕಂದ್ರೆ ಒಂದು ದೇವಸ್ಥಾನ. ವಿವಾಹ ವಿಳಂಬವಾದರೆ ಒಂದು ದೇವಸ್ಥಾನ. ಸಂತಾನಪ್ರಾಪ್ತಿಗಾಗಿ ಒಂದು ದೇವಸ್ಥಾನ. ಹೀಗೆ ಹಲವಾರು ದೇವಸ್ಥಾನದ ಬಗ್ಗೆ ನಾವು ಕೇಳಿರುತ್ತೇವೆ. ಅದರಂತೆಯೇ ಮಾನಸಿಕ ನೆಮ್ಮದಿ ಇಲ್ಲದವರು ಯಾವ ದೇವಸ್ಥಾನಕ್ಕೆ ಹೋಗಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತಮಿಳುನಾಡಿನ ತಿರುಚಿನಾಪಲ್ಲಿಯ ಗುಣಶೀಲಂ ಎಂಬಲ್ಲಿ ವೆಂಕಟಾಚಲಪತಿ...

ಭಾವನೆಗಳನ್ನು ಹೇಳಿಕೊಳ್ಳದೇ ಎಲ್ಲರೊಂದಿಗೂ ಬೆರೆಯುವ ರಾಶಿಯವರಿವರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಸದಾ ಸಿಟ್ಟಿನಿಂದಿರುವುದು, ಸದಾ ಖುಷಿ ಖುಷಿಯಾಗಿರುವುದು, ಸದಾ ಬೇರೆಯವರ ಒಳಿತನ್ನೇ ಬಯಸುವುದು. ಹೀಗೆ ತರಹ ತರಹದ ಗುಣಗಳಿರುತ್ತದೆ. ನಾವಿಂದು ಯಾರಿಗೂ ಭಾವನೆಗಳನ್ನು ಹೇಳಿಕೊಳ್ಳದೇ ಜೀವಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವೃಷಭ ರಾಶಿ: ವೃಷಭ ರಾಶಿಯವರು ಭಾವನೆಗಳನ್ನು ಹೇಳಿಕೊಳ್ಳದೇ ಬದುಕುವವರಲ್ಲಿ ಮೊದಲನೇಯವರು. ಇವರು...

ನೀಲಮಣಿಯ ವಿಶೇಷತೆಗಳೇನು ಗೊತ್ತೇ..? ಇದನ್ನು ಧರಿಸುವುದಿದ್ದರೆ ಎಚ್ಚರದಿಂದಿರಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಪರಿಹಾರಗಳಲ್ಲಿ ರತ್ನಗಳ ಪರಿಹಾರ ಕೂಡ ಒಂದು. ನವ ರತ್ನಗಳಲ್ಲಿ ನಿಮ್ಮ ಜಾತಕಕ್ಕೆ ಹೊಂದುವ ಯಾವುದಾದರು ಒಂದು ರತ್ನವನ್ನು ಧರಿಸಿದರೆ, ಅದರಿಂದ ನಮ್ಮ ಜೀವನದ ಕೆಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ನಾವಿಂದು ನೀಲಮಣಿಯ ವಿಶೇಷತೆಗಳೇನು..? ನೀಲ ಮಣಿಯನ್ನು ಯಾರು ಧರಿಸಬೇಕು..? ಯಾರು ಧರಿಸಬಾರದು..? ಯಾಕೆ ನೀಲಮಣಿ ಧರಿಸುವಾಗ...

ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳೇನು..?

ರುದ್ರಾಕ್ಷಿ ಅಂದ್ರೆ ಶಿವನ ಕಣ್ಣೀರಿನ ಅಂಶ ಅಂತಾ ಹೇಳಲಾಗುತ್ತದೆ. ಇಂಥ ರುದ್ರಾಕ್ಷಿ ಧಾರಣೆಯಿಂದ ಒಳ್ಳೆಯದಾಗುತ್ತದೆ ಅಂತಾ ಹೇಳಲಾಗುತ್ತದೆ. ಇನ್ನು ರುದ್ರಾಕ್ಷಿಯಲ್ಲಿ ಏಕಮುಖಿ, ದ್ವಿಮುಖಿ, ತ್ರಿಮುಖಿ ಹೀಗೆ ಹಲವು ಮುಖಗಳ ರುದ್ರಾಕ್ಷಿ ಇರುತ್ತದೆ. ಅದೇ ರೀತಿ ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳು ಕೂಡಾ ಹಲವಿದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಜಾತಕದಲ್ಲಿ ನಂದಿಯೋಗವಿದ್ದರೆ, ಶುಭವೋ ಅಶುಭವೋ..?

ಒಬ್ಬೊಬ್ಬರ ಜಾತಕದಲ್ಲೂ ಒಂದೊಂದು ಯೋಗವಿರುತ್ತದೆ. ಅದು ಒಳ್ಳೆಯ ಯೋಗವೂ ಆಗಿರಬಹುದು. ಕೆಟ್ಟ ಯೋಗವೂ ಆಗಿರಬಹುದು. ಹಾಗಾದ್ರೆ ನಂದಿಯೋಗ ಅಂದ್ರೆ ಕೆಟ್ಟ ಯೋಗವೋ..? ಒಳ್ಳೆ ಯೋಗವೋ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಂದಿ ಯೋಗ ಅಂದ್ರೆ ದೋಷವಿರುವ ಯೋಗ. ಯಾರ ಕುಂಡಲಿಯಲ್ಲಿ  ಈ ಯೋಗವಿರುತ್ತದೆಯೋ, ಅವರು ಶ್ರೀಮಂತರಾಗಿದ್ದರೂ, ಮನೆಯಲ್ಲಿ...

ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ಜಪಿಸಿ ರಾಮಮಂತ್ರ..

ರಾಮನಾಮ ಜಪಕ್ಕಿರುವ ಶಕ್ತಿ ಬೇರಾವ ಜಪದಲ್ಲೂ ಇಲ್ಲ. (ಹಾಗಂತ ಬೇರೆ ಜಪ ಮಾಡಬಾರದು ಅಂತಲ್ಲ. ಆದರೆ ರಾಮನಾಮ ಜಪ ಅತ್ಯಂತ ಶಕ್ತಿಯುತವಾದ ಜಪವಾಗಿದೆ.) ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ರಾಮಮಂತ್ರವೇಕೆ ಜಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶ್ರೀ ರಾಮ ರಾಮ ರಾಮೇತಿ, ರಮೆ ರಾಮೇ...

ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಇತಿಹಾಸ ಸೃಷ್ಟಿ ಮಾಡಲಿದೆ – ಹಿರಿಯ ಪತ್ರಕರ್ತ ಬೆಳಗೂರ್ ಸಮೀವುಲ್ಲಾ

ಬೆಂಗಳೂರು : ಶಿವಕುಮಾರ್ ನೇತೃತ್ವದ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಯುವ ಪತ್ರಕರ್ತರಿಗೆ ಹೊಸ ಭರವಸೆ ಮೂಡಿಸಿದೆ. ಜೊತೆಗೆ ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಇತಿಹಾಸ ಸೃಷ್ಟಿಸಲಿದೆ ಅಂತ ತಿಳಿಸಿದ್ರು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ಪತ್ರಕರ್ತ ಬೆಳಗೂರು ಸಮೀವುಲ್ಲಾ ಶಿವಕುಮಾರ್ ನೇತೃತ್ವದ ಪತ್ರಕರ್ತರ ತಂಡದ ಕಾರ್ಯವನ್ನ ಶ್ಕಾಘಿಸಿದ್ರು.

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img