Wednesday, July 15, 2026

Karnataka Tv

ಸಖತ್ ಸೌಂಡ್ ಮಾಡ್ತಿದೆ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಟ್ರೇಲರ್..!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಇನ್ಸ್ ಪೆಕ್ಟರ್ ವಿಕ್ರಂ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಫೆಬ್ರವರಿ 5ರಂದು ಸಿನಿಮಾ ಮಂದಿರ ಲಗ್ಗೆ ಇಡ್ತಿರೋ ಮೊದಲ ಸ್ಟಾರ್ ಹೀರೋ ಸಿನಿಮಾ ಇದಾಗಿದ್ದು, ಸದ್ಯ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಖಾಕಿ ಖದರ್ ನಲ್ಲಿ...

ನೇಪಾಳದ ಪಶುಪತಿನಾಥ, ಆ ಜಾಗದಲ್ಲಿ ನೆಲೆನಿಂತಿದ್ದು ಹೇಗೆ..?

ನೇಪಾಳದ ಪ್ರಸಿದ್ಧ ದೇವಸ್ಥಾನವಾದ ಪಶುಪತಿನಾಥ ದೇವಸ್ಥಾನದಲ್ಲಿ ಮಹಾಶಿವ ಅಂದ್ರೆ ಪಶುಪತಿನಾಥ ಪೂಜಿಸಲ್ಪಡುತ್ತಾನೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ಭಾಗಮತಿ ನದಿಯ ದಡದ ಮೇಲೆ ಪಶುಪತಿನಾಥ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬರೀ ನೇಪಾಳಿಗರಷ್ಟೇ ಅಲ್ಲ, ಭಾರತೀಯರು ಸೇರಿ ವಿದೇಶಗಳಿಂದಲೂ ಜನ...

ಬದ್ರಿನಾಥ ದೇವಸ್ಥಾನಕ್ಕೆ ಈ ಹೆಸರು ಬರಲು ಕಾರಣವೇನು..?

ಶಿವನಿಗೆ ಸೇರಬೇಕಾಗಿದ್ದ ಬದ್ರಿನಾಥ ದೇವಸ್ಥಾನ, ಹೇಗೆ ವಿಷ್ಣುವಿನ ಪಾಲಾಯಿತು ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇಂದು ಈ ಸ್ಥಳಕ್ಕೆ ಬದ್ರಿನಾಥ ಎಂಬ ಹೆಸರು ಬರಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 https://youtu.be/Tb3b-Pa9rug ಬದ್ರಿನಾಥಕ್ಕೆ ಬದ್ರಿನಾಥ ಎಂದು ಹೆಸರನ್ನಿಟ್ಟಿದ್ದು ಲಕ್ಷ್ಮೀ ದೇವಿ. ಒಮ್ಮೆ ಲಕ್ಷ್ಮೀ...

ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು..?

ಶಿವನ ಕಣ್ಣೀರ ಹನಿಯೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸಿ, ಅದನ್ನು ಮಡಿಯಿಂದ ನೋಡಿಕೊಂಡರೆ, ನಿಧನದ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಮೊದಲನೇಯದಾಗಿ ಗೌರಿ ಶಂಕರ ರುದ್ರಾಕ್ಷಿ ಹೇಗಿರತ್ತೆ ಅನ್ನೋ ಬಗ್ಗೆ...

ತುಳಸಿದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದು ಹೇಗೆ..? ಎಲ್ಲಿ.?

ಹನುಮಾನ್ ಚಾಲೀಸಾ ಪಠಿಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ವಾಮಾಚಾರದ ಕಾಟವಿದ್ದರೆ, ಅದರಿಂದ ಮುಕ್ತಿ ಸಿಗುತ್ತದೆ. ಜೀವಭಯ, ಶತ್ರುಭಯವಿದ್ದರೆ ಅದು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ತುಳಸಿದಾಸರು ಯಾವ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ರಚಿಸಿದರು, ಎಲ್ಲಿ ರಚಿಸಿದರು, ಹನುಮಾನ್ ಚಾಲೀಸಾ ರಚಿಸಿ, ಪಠಿಸಿದ ಬಳಿಕ ಅದರಿಂದ ಏನು ಪರಿಣಾಮವಾಯಿತು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...

ಗರ್ಭಿಣಿಯಾದಾಗ ಮನೆಜನ ಯಾವ ಕೆಲಸವನ್ನು ಮಾಡಬಾರದು..?

ಮನೆಯ ಸೊಸೆ ಅಥವಾ ಮಗಳು ಗರ್ಭಿಣಿಯಾದಾಗ, ಕೆಲ ಪದ್ಧತಿಗಳನ್ನು ಅನುಸರಿಸುವ ಕ್ರಮ ಕೆಲವೆಡೆ ಇದೆ. ಹಾಗಂತ ಈ ಪದ್ಧತಿಯನ್ನ ಎಲ್ಲರೂ ಅನುಸರಿಸುವುದಿಲ್ಲ. ಇದನ್ನ ನಂಬುವವರು ಮಾತ್ರ ಈ ನಿಯಮವನ್ನು ಅನುಸರಿಸುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಒಂದು ಮನೆಯಲ್ಲಿ ಎರಡು ಗರ್ಭಿಣಿಯರು ಇರಬಾರದೆಂದು ಹೇಳುತ್ತಾರೆ....

ಅಪವಿತ್ರ ವಸ್ತುವು ಕೂಡ ಪೂಜೆಗೆ ಪವಿತ್ರವಾಗುವುದು ಹೇಗೆ ಗೊತ್ತಾ..?

ನಾವು ದೇವರ ಪೂಜೆ ಬಳಸುವ ಎಷ್ಟೋ ವಸ್ತುಗಳು ಅಪವಿತ್ರ ಎಂದು ಭಾವಿಸಲಾಗುತ್ತದೆ. ಆದ್ರೆ ದೇವರ ಪೂಜೆ ಶ್ರೇಷ್ಠವೆಂದೇ ಪರಿಗಣಿಸಲಾಗುತ್ತದೆ. ಅಂಥ ವಸ್ತುಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/-TwIjtv8GC4 ಹಾಲು, ಮೊಸರು, ತುಪ್ಪ. ಈ ಮೂರು ವಸ್ತುಗಳು ಒಂದು ರೀತಿಯಲ್ಲಿ ಅಪವಿತ್ರವೇ. ಯಾಕಂದ್ರೆ ಹಸುವಿನ ಕರು ಮೊದಲೆ ಹಸುವಿನ...

ಪ್ರತಿನಿತ್ಯ ಹೇಳಬೇಕಾದ ಶ್ಲೋಕಗಳಿವು: ನಿಮ್ಮ ಮಕ್ಕಳಿಗೂ ಹೇಳಿಕೊಡಿ

ಪ್ರತಿನಿತ್ಯ ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ನಾವು ಕೆಲ ಶ್ಲೋಕಗಳನ್ನು ಹೇಳಬೇಕು. ನಮ್ಮ ಜೊತೆ ನಮ್ಮ ಮಕ್ಕಳಿಗೂ ಅದನ್ನು ಕಲಿಸಕೊಡುವುದು ಉತ್ತಮ. ಹಾಗಾದ್ರೆ ಪ್ರತಿದಿನ ಯಾವ ಶ್ಲೋಕವನ್ನು ಹೇಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಬೆಳಿಗ್ಗೆ ಎದ್ದ ತಕ್ಷಣ ಎರಡೂ ಕೈ ನೋಡಿಕೊಂಡು,ಕರಾಗ್ರೆ...

ಇನ್ಮುಂದೆ ಥಿಯೇಟರ್ ಹೌಸ್ ಫುಲ್…! ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್…!

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಇಳಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಥಿಯೇಟರ್ ಗಳಲ್ಲಿ 100% ಪ್ರೇಕ್ಷಕರ ಅನುಮತಿಗೆ ಅವಕಾಶ ನೀಡಿದೆ. ಅನ್ ಲಾಕ್ ಬಳಿಕ ಕೇವಲ 50% ಪ್ರೇಕ್ಷಕರಿಗೆ ಅವಕಾಶ ನೀಡಿತ್ತು. ಇದೀಗ ಆ ನಿರ್ಧಾರ ಹಿಂಪಡೆದಿದ್ದು, ಪೂರ್ಣ ಪ್ರಮಾಣದ ಪ್ರೇಕ್ಷಕರ ಅನುಮತಿಗೆ ಒಪ್ಪಿಗೆ ನೀಡಿದೆ. ಕೊರೋನಾ ಲಾಕ್...

ಅದ್ಧೂರಿಯಾಗಿ ನೆರವೇರಿದ ‘ಬೆಲ್ ಬಾಟಂ-2’ ಸಿನಿಮಾ ಮಹೂರ್ತ…! ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ ಅಪ್ಪು..

ಗಾಂಧಿನಗರಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಶೆಟ್ಟಿ ಹೀರೋ ಆಗಿ ಬಣ್ಣ ಹಚ್ಚಿದ ಸಿನಿಮಾ ಬೆಲ್ ಬಾಟಂ. 2019ರಲ್ಲಿ ತೆರೆಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಹೀರೋ ಆಗಿ ಮಿಂಚಿದ್ದ ರಿಷಬ್ ಗೂ ನೇಮೂ-ಫೇಮೂ ತಂದುಕೊಟ್ಟಿದ್ದ ‘ಬೆಲ್ ಬಾಟಂ’ ಸಿನಿಮಾದ ಸೀಕ್ವೆಲ್ ಗಿಂದು ಚಾಲನೆ ಸಿಕ್ಕಿದೆ. ಬೆಂಗಳೂರಿನ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img