Wednesday, July 15, 2026

Karnataka Tv

ಪೌರ ಕಾರ್ಮಿಕನಿಂದ ಧ್ವಜಾರೋಹಣ ಮಾಡಿಸಿದ ಹಿರಿಯ ನಟ ಮಂಡ್ಯ ರಮೇಶ್…

ದೇಶಾದ್ಯಂತ ಇಂದು 72ನೇ ಗಣರಾಜ್ಯೋತ್ಸವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ  ಅಪ್ರತಿಮ ವೀರರನ್ನು ಸ್ಮರಿಸಿ ಧ್ವಜಾ ರೋಹಣವನ್ನು ಮಾಡಲಾಯಿತು. ಅದರಂತೆ ಸ್ಯಾಂಡಲ್ ವುಡ್ ಹಿರಿಯ ನಟ, ಮಜಾ ಟಾಕೀಸ್ ನ ಮುದ್ದೇಶ ಖ್ಯಾತಿಯ ಮಂಡ್ಯ ರಮೇಶ್ ವಿಶೇಷವಾಗಿ ಗಣರಾಜ್ಯೋತ್ಸವನ್ನು ಆಚರಿಸಿದ್ದಾರೆ. ಅದರಲ್ಲಿ ಏನಿದೆ ವಿಶೇಷ ಅಂತೀರಾ..? ಖಂಡಿತ ಇದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ...

ರಾಜಮೌಳಿ ನಿರ್ದೇಶನದ ರಾಮ್ ಚರಣ್-ಜೂ.ಎನ್.ಟಿ.ಆರ್ ನಟನೆಯ ‘RRR’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್..!

ಬಾಹುಬಲಿ ಬ್ಲಕ್ ಬಸ್ಟರ್ ಹಿಟ್ ಬಳಿಕ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ್ ಆರ್.ಆರ್.ಆರ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ವರ್ಷದ ಅಕ್ಟೋಬರ್ 13ರಂದು ದೊಡ್ಡ ಪರದೆಯ ಮೇಲೆ ರಾಜಮೌಳಿ ಆರ್ ಆರ್ ಆರ್ ಸಿನಿಮಾದ ಆರ್ಭಟ...

ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾದ ಗೋಲ್ಡನ್ ಕ್ವೀನ್ ಅಮೂಲ್ಯ-ಜಗದೀಶ್ ದಂಪತಿ…!

ರಾಮ ಜನ್ಮ ಭೂಮಿ ಅಯೋಧೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಹಿನ್ನೆಲೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯನಿಂದ ದೇಣಿಗೆ ಸಂಗ್ರಹಿಸಿರುವ ಕಾರ್ಯ ಭರದಿಂದ ಸಾಗ್ತಿದೆ. ಪ್ರತಿಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ನೀಡಿ ಕೃತಾರ್ಥರಾಗುತ್ತಿದ್ದಾರೆ. ಈ ಮಹಾನ್ ಕಾರ್ಯದಲ್ಲಿ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ನಾಯಕರು, ಚಿತ್ರರಂಗದ...

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ…!

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಜಯಶ್ರೀ ತಮ್ಮ ಎರಡು ಬಾರಿ ಸೂಸೈಡ್ ಗೆ ಯತ್ನಿಸಿದ್ದರು. ಸುದೀಪ್ ಆಗ ಬುದ್ದಿ ಮಾತು ಹೇಳಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ ಜಯಶ್ರೀ ನೇಣಿಗೆ ಕೊರಳೊಡಿದ್ದಾರೆ.

ಅಜಯ್ ರಾವ್-ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಚಿತ್ರಕ್ಕೆ ರವಿಶಂಕರ್ ಗುರೂಜಿಯಿಂದ ಚಾಲನೆ

'ಕೃಷ್ಣ’ ಅಜಯ್ ರಾವ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಫರ್ ದ ಫಸ್ಟ್ ಟೈಮ್ ಒಟ್ಟಿಗೆ ನಟಿಸ್ತಿರೋ ಸಿನಿಮಾ ‘ಲವ್ ಯೂ ರಚ್ಚು’. ಕೆಲ ದಿನಗಳ ಹಿಂದಷ್ಟೇ ಅನೌನ್ಸ್ ಆಗಿದ್ದ ಈ ಸಿನಿಮಾದ ಮುಹೂರ್ತ ನಿನ್ನೆ ಅಜಯ್ ರಾವ್ ಹುಟ್ಟುಹಬ್ಬಕ್ಕೆ ನೆರವೇರಿಸಲಾಗಿದೆ. ವಿಶೇಷ ಅಂದ್ರೆ ಹಾರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ...

ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವರುಣ್ ಧವನ್..!

ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೆರವೇರಿದೆ. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ವರುಣ್ ನತಾಶಾ ದಲಾಲ್ ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ಕೇವಲ 200 ಜನರ ಸಮ್ಮುಖದಲ್ಲಿ...

ನಟ ಅನೀಶ್ ನಿರ್ದೇಶನದ ಚೊಚ್ಚಲ ಚಿತ್ರದ ‘ರಾಮಾರ್ಜುನ’ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್…!

ಅನೀಶ್ ತೇಜೇಶ್ವರ್ ನಟಿಸಿ,‌ ನಿರ್ದೇಶನ‌ ಮಾಡಿರೋ ಚೊಚ್ಚಲ ಸಿನಿಮಾ ರಾಮಾರ್ಜುನ. ಪೋಸ್ಟರ್, ಟೀಸರ್ ನಿಂದ ಸಖತ್ ಸದ್ದು ಮಾಡಿದ್ದ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಗಾಂಧಿನಗರದ ಮಂದಿಯಿಂದ‌ ಮೆಚ್ಚುಗೆ ಪಡೆದುಕೊಳ್ತಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿರೋ ರಾಮಾರ್ಜುನ್ ಟೀಂ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ ತಿಂಗಳ 29ರಂದು ಸಿನಿಮಾ ತೆರೆಗೆ ಬರ್ತಿದೆ. ರಿಲೀಸ್ ಆಗಿರೋ...

ಬಲಶಾಲಿ ಭೀಮ ಬಕ ರಾಕ್ಷಸನನ್ನು ಕೊಂದಿದ್ದು ಹೇಗೆ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು, ಹಿಡಿಂಬನನ್ನು ವಧಿಸಿ, ಹಿಡಿಂಬೆಯ ಜೊತೆ ವಿಹರಿಸಿ, ಘಟೋತ್ಕಜನ ಜನ್ಮದ ನಂತರ ಪಾಂಡವರು ಬ್ರಾಹ್ಮಣರ ವೇಷ ಧರಿಸಿ, ಬ್ರಾಹ್ಮಣನೋರ್ವನ ಕುಟೀರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬ್ರಾಹ್ಮಣ ಮತ್ತು ಆತನ ಪತ್ನಿ ಮಕ್ಕಳು ಜೋರಾಗಿ ಅಳುತ್ತಿದ್ದರು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಅವರ ಅಳುವಿಗೆ ಕಾರಣವೇನು...

ಭೀಮ-ಹಿಡಿಂಬೆಯ ಭೇಟಿಯಾಗಿದ್ದು ಹೇಗೆ..? ಪುತ್ರ ಘಟೋತ್ಕಜ ರಾಕ್ಷಸನಾ..? ಪಾಂಡವರ ಪರನಾ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಸುರಂಗದ ಮೂಲಕ ಹೊರಬಂದ ಪಾಂಡವರು, ಒಂದು ಕಾನನಕ್ಕೆ ಬರುತ್ತಾರೆ. ಅದು ಹಿಡಿಂಬ ರಾಕ್ಷಸನಿಗೆ ಸೇರಿದ ವನವಾಗಿರುತ್ತದೆ. ಆ ಕಾಡಿನಲ್ಲಿ ಯುಧಿಷ್ಠಿರ, ಅರ್ಜುನ ನಕುಲ-ಸಹದೇವ ಮತ್ತು ಕುಂತಿದೇವಿ ವಿಶ್ರಮಿಸುತ್ತಾರೆ. ಮತ್ತು ಭೀಮ ಅವರನ್ನು ಕಾಯುತ್ತಾನೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಹೀಗಿರುವಾಗ ಕಾಡಿಗೆ ಪಾಂಡವರು ಬಂದ...

ವಾಮಾಚಾರಕ್ಕೊಳಗಾದ ವ್ಯಕ್ತಿಯಲ್ಲಿ ಇಂಥ ಬದಲಾವಣೆಗಳಾಗುತ್ತದೆ ನೋಡಿ..

ನಾವು ಈ ಮೊದಲೇ ವಾಮಾಚಾರ ಮಾಡಲು, ಕೆಲವರು ಊಟದಲ್ಲಿ ಮದ್ದು ಹಾಕಿ ಕೊಡುತ್ತಾರೆ. ಹಾಗಾಗಿ ಗ್ರಹಣ, ಹುಣ್ಣಿಮೆ, ಅಮವಾಸ್ಯೆ, ಮಂಗಳವಾರ ಮತ್ತು ಶನಿವಾರದಂದು ಯಾರ ಮನೆಯಲ್ಲೂ ಊಟ ಮಾಡಬಾರದು ಅಂತಾ ಹೇಳಿದ್ದೆವು. ಇವತ್ತು ವಾಮಾಚಾರಕ್ಕೊಳಗಾದ ವ್ಯಕ್ತಿ ಹೇಗಿರುತ್ತಾನೆ..? ಅವನಲ್ಲಾಗುವ ಬದಲಾವಣೆಗಳೇನು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಮೊದಲನೇಯದಾಗಿ ಆ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img