Wednesday, July 22, 2026

Karnataka Tv

ಶಿವನ ಕುತ್ತಿಗೆಯಲ್ಲಿರುವ ಹಾವು ಯಾರು..? ಯಾಕೆ ಶಿವ ಕುತ್ತಿಗೆಯಲ್ಲಿ ಹಾವು ಇಟ್ಟುಕೊಂಡ..?

ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು, ಶನಿಯ ವಾಹನ ಕಾಗೆ ಅಂತೆಯೇ ಶಿವನ ವಾಹನ ನಂದಿ. ಆದರೆ ಶಿವನ ಕುತ್ತಿಗೆಯಲ್ಲಿ ಹಾವಿರಲು ಕಾರಣವೇನು ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಶಿವನ ಕುತ್ತಿಗೆಯಲ್ಲಿರುವ...

ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಯಾವ ಆಹಾರ ಸೇವಿಸಬೇಕು..?

ನೀವು ಕೆಲಸದ ಸಂದರ್ಶನಕ್ಕೆ ಹೋಗುವಾಗಲೋ, ಅಥವಾ ಬ್ಯಾಂಕ್‌ನಲ್ಲಿ ಹಣ ಕೂಡಿಡಲೋ, ಅಥವಾ ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಯಾವ ಆಹಾರವನ್ನ ಸೇವಿಸಿ, ಹೋದರೆ ನಿಮ್ಮ ಕಾರ್ಯ ಫಲಿಸುತ್ತದೆ ಎಂಬ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/3brzgBOLuPU ಸಾಮಾನ್ಯವಾಗಿ ಒಳ್ಳೆಯ...

ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು..? ಮತ್ತು ಅಲ್ಲಿ ಏನೇನಿರಬಾರದು..?

ದೇವರ ಕೋಣೆ ಅಂದ್ರೆ ಪವಿತ್ರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಿರುತ್ತದೆ. ಹಾಗಾದ್ರೆ ಬನ್ನಿ ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು ಮತ್ತು ಅಲ್ಲಿ ಏನೇನಿರಬಾರದು ಅನ್ನೋ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ದೇವರ...

ನೀವು ಜೀವನದಲ್ಲಿ ಉದ್ಧಾರವಾಗಬೇಕು, ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಡಿ..

ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಮಾತುಗಳು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಮೊದಲನೇಯದಾಗಿ ನಾವು ಶ್ರೀಮಂತರಾಗಬೇಕು, ಸುಖವಾಗಿ ಯಾವುದೇ ಸಮಸ್ಯೆ ಇಲ್ಲದೇ ಬದುಕಬೇಕು ಅಂದ್ರೆ, ನಾವು ಬೇರೆಯವರನ್ನ...

ಇಂಥ ಹೆಣ್ಣು ಪ್ರೀತಿಸುವುದಕ್ಕೆ ಸೂಕ್ತಳಲ್ಲ..!

ಇಂದಿನ ಕಾಲದಲ್ಲಿ ದುಡ್ಡಿಗಾಗಿಯೇ ಹುಡುಗರನ್ನ ಪ್ರೀತಿಸಿ, ಮೋಸ ಮಾಡಿ, ಮತ್ತೊಬ್ಬನನ್ನ ನೋಡಿಕೊಳ್ಳೋ ಎಷ್ಟೋ ಹುಡುಗಿಯರ ಕಥೆಯನ್ನ ನಾವು ಆಗಾಗಾ ಕೇಳ್ತಿರ್ತೀವಿ. ಅದೇ ರೀತಿ, ನಾವಿವತ್ತು ಯಾವ ಹುಡುಗಿಯರಿಂದ ನೀವು ದೂರವಿರಬೇಕು. ಎಂಥ ಹುಡುಗಿಯರನ್ನ ನಂಬಬಾರದು. ಈ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋ ಬಗ್ಗೆ ಹೇಳ್ತೀವಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ದೇವಸ್ಥಾನವಿಲ್ಲದಿದ್ದರೂ ಇದು ಪುಣ್ಯಕ್ಷೇತ್ರ: ಹಾಗಾದ್ರೆ ಯಾವುದು ಈ ಸ್ಥಳ..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗೆ ರಾಶಿ ರಾಶಿ ದೇವಸ್ಥಾನಗಳಿದೆಯೋ ಅದೇ ರೀತಿ ಉತ್ತರಕನ್ನಡ ಜಿಲ್ಲೆಯೂ ಕೂಡ ದೇವಸ್ಥಾನಗಳ ಆಗರವಾಗಿದೆ. ಹಾಗಾಗಿ ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯಬಳಿ ಇರುವ ಪುಣ್ಯಕ್ಷೇತ್ರವಾದ ಸಹಸ್ರಲಿಂಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಸಹಸ್ರಲಿಂಗವೂ...

ಮನೆಯ ಅಭಿವೃದ್ಧಿಯಾಗಬೇಕು ಅಂದ್ರೆ ಮನೆ ಯಜಮಾನಿ ಇಂಥ ಕೆಲಸ ಮಾಡಬೇಕು..

ಒಂದು ಮನೆಯ ಅಭಿವೃದ್ಧಿಗೆ ಮಹಿಳೆ ಹೇಗೆ ಕಾರಣವಾಗ್ತಾಳೋ, ಅದೇ ರೀತಿ ಮನೆ ಅಭಿವೃದ್ಧಿಯಾಗದಿದ್ರೂ ಕೂಡ ಆ ಮನೆಯ ಹೆಣ್ಣು ಸ್ವಲ್ಪ ಭಾಗವಾದ್ರೂ ಕೂಡ ಕಾರಣವಾಗ್ತಾಳೆ. ಹಾಗಾದ್ರೆ ಮನೆಯ ಅಭಿವೃದ್ಧಿಯಾಗಬೇಕಂದ್ರೆ ಹೆಣ್ಣು ಯಾವ ಕೆಲಸ ಮಾಡಬೇಕೆಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಅದೇನೆಂದು ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ವಿವಾಹಿತೆಯರು ಯಾವ ದಿನ ತಲೆಸ್ನಾನ ಮಾಡಬಾರದು..?

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ವಿವಾಹಿತ ಮಹಿಳೆಯರಿಗಂತೂ ಹತ್ತು ಹಲವು ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಲೆಸ್ನಾನ ಮಾಡುವ ಪದ್ಧತಿ ಕೂಡ ಒಂದು. ವಾರದಲ್ಲಿ ಕೆಲವು ದಿನಗಳಲ್ಲಿ ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡುವಂತಿಲ್ಲ. ಹಾಗಾದ್ರೆ ಯಾವ ದಿನ ವಿವಾಹಿತೆಯರು ತಲೆ ಸ್ನಾನ ಮಡುವಂತಿಲ್ಲ ಅನ್ನೋದನ್ನ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಹಬ್ಬ ಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಯಾಕೆ ತಿನ್ಬಾರ್ದು ಗೊತ್ತಾ.?

ಹಬ್ಬ ಹರಿದಿಗಳಲ್ಲಿ ಕೆಲವರು ನಾನ್ ವೆಜ್, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ. ಯಾಕೆ ಹಬ್ಬ ಹರಿದಿನಗಳಲ್ಲಿ ಇದನ್ನೆಲ್ಲ ಸೇವಿಸದೇ, ಸಾತ್ವಿಕ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l8r11jr9G38 ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಸಾತ್ವಕತೆ ಇಲ್ಲದ...

ಈ ದೇವಸ್ಥಾನಕ್ಕೆ ಬಂದು ತೆಂಗಿನ ಕಾಯಿ ಕಟ್ಟಿದರೆ ನಿಮ್ಮ ಇಷ್ಟಾರ್ಥ ಈಡೇರುತ್ತದೆ…

ಬೆಂಗಳೂರಿನಲ್ಲಿ ಬೇಕಾದಷ್ಟು ದೇವಸ್ಥಾನಗಳಿದೆ. ಆದ್ರೆ ಪ್ರಸಿದ್ಧ ಪಡೆದಿದ್ದು ಕೆಲವೇ ಕೆಲವು ದೇವಸ್ಥಾನ. ಅದರಲ್ಲಿ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕೂಡ ಒಂದು. ಹೆಸರಿಗೆ ತಕ್ಕಂತೆ ಇಲ್ಲಿ ಹರಕೆ ಹೊತ್ತರೆ, ಕಾರ್ಯ ಸಿದ್ಧಿಯಾಗುತ್ತದೆ. ಹಾಗಾದ್ರೆ ಬೆಂಗಳೂರಿನ ಯಾವ ಭಾಗದಲ್ಲಿ ಈ ದೇವಸ್ಥಾನವಿದೆ ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

About Me

32689 POSTS
0 COMMENTS
- Advertisement -spot_img

Latest News

ನಮ್ಮ ಪ್ರಾಣಕ್ಕೆ ತೊಂದರೆಯಾದ್ರೆ ಯಾರ್ ಹೊಣೆ? ಗರಂ ಆದ ಆರ್ ಅಶೋಕ್!!

ಬೆಂಗಳೂರಿನಲ್ಲಿ ನೀಟ್ ಅಕ್ರಮದ ಹೆಸರಿನಲ್ಲಿ ನಡೆದ ಜಟಾಪಟಿ ಇದೀಗ ನೆಕ್ಸ್ಟ್ ಲೆವೆಲ್‌ಗೆ ತಲುಪಿದೆ. ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತದ...
- Advertisement -spot_img