Wednesday, December 3, 2025

Karnataka Tv

KMF ಸಿಂಹಾಸನಕ್ಕಾಗಿ ಕಾಂಗ್ರೆಸ್ನಲ್ಲೇ ಕಾಳಗ: ತ್ರಿಮೂರ್ತಿಗಳ ಕಣ್ಣು

ಕರ್ನಾಟಕ ಹಾಲು ಮಹಾ ಮಂಡಳಿ ಅಂದ್ರೆ KMF ಅಧ್ಯಕ್ಷರ ಚುನಾವಣೆಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಗೆ ಡೆಲಿಗೇಷನ್ ಫಾರಂಗಳನ್ನು ಹಂಚಲಾಗಿದ್ದು, ಈ ಫಾರಂ ಪಡೆದ ಪ್ರತಿನಿಧಿಗಳು ಮಾತ್ರ ಮತ ಚಲಾಯಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವನ್ನು...

FDI ರೇಸ್‌ನಲ್ಲಿ ಕರ್ನಾಟಕ 2ನೇ ಸ್ಥಾನ!

ಮಹಾರಾಷ್ಟ್ರ ಟಾಪ್, ಕರ್ನಾಟಕ ನೆಕ್ಸ್ಟ್. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆ ಆಕರ್ಷಿಸಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ದಾಖಲಿಸಿದೆ. ಈ ಅವಧಿಯಲ್ಲಿ ರಾಜ್ಯವು ₹81,000 ಕೋಟಿ ಹೂಡಿಕೆಗೆ ಸಾಕ್ಷಿಯಾಗಿದೆ. ವಿದೇಶಿ ಹೂಡಿಕೆಯಲ್ಲಿ ₹91,000 ಕೋಟಿ ರೂ. ಆಕರ್ಷಿಸಿಕೊಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ವಲಯ ಮೂಲಗಳು ತಿಳಿಸಿವೆ. ತಂತ್ರಜ್ಞಾನ,...

ನಾಳೆ DK ಮನೆಯಲ್ಲಿ ಸಿಎಂ – ನಾಟಿ ಕೋಳಿ ಸಾರು ಸ್ಪೆಷಲ್

ಒಂದು ಕಡೆ ಕಾಂಗ್ರೆಸ್ ಒಳ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಮತ್ತೊಂದು ಕಡೆ ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ನಡುವೆ ನಡೆಯುತ್ತಿರುವ “ಬ್ರೇಕ್‌ಫಾಸ್ಟ್ ರಾಜಕೀಯ” ಮತ್ತಷ್ಟು ಕುತೂಹಲ ಹುಟ್ಟಿಸಿದೆ. ನಾಳೆ ಬೆಳಗ್ಗೆ 9:30ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಉಪಹಾರ ಆತಿಥ್ಯ ಇದೆ. ಹೈಕಮಾಂಡ್ ಸೂಚನೆಯ ನಂತರ ಸಿಎಂ–ಡಿಸಿಎಂ ನಡುವಿನ...

ನೀನು ಹೆಣ್ಮಕ್ಕಳ ಜೊತೆ ಬೆಳೆದಿಲ್ವಾ? ಗಿಲ್ಲಿ ಬಗ್ಗೆ ಕಾವ್ಯ ಡ್ಯಾಮೇಜಿಂಗ್ ಹೇಳಿಕೆ

ಬಿಗ್ ಬಾಸ್ ಕನ್ನಡ 12 ಸ್ಟಾರ್ಟ್ ಆದ ಮೇಲೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ನಡುವೆ ಒಳ್ಳೆ ಸ್ನೇಹ ಬೆಳೆದಿತ್ತು. ಗಿಲ್ಲಿಗೇ ಸರಿ–ತಪ್ಪು ಹೇಳೋದು, ಸಲಹೆ ಕೊಡುವುದು—ಇವೆಲ್ಲಾ ಕಾವ್ಯ ಮಾಡ್ತಿದ್ದರೆ. ಆದರೆ ಇತ್ತೀಚಿನ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಕಾವ್ಯ ಕೊಟ್ಟ ಕಾಮೆಂಟ್‌ಗಳು ವೀಕ್ಷಕರಿಗೆ ಜಾಸ್ತಿ ಇಷ್ಟವಾಗಲಿಲ್ಲ. ಸುದೀಪ್ ಫನ್ ಟಾಸ್ಕ್ ಕೊಡೋದ್ರಲ್ಲಿ—ಯಾರಾದರೂ...

Uttarapradesh: ಗೋಲ್ಗಪ್ಪಾ ತಿನ್ನಲು ಹೋಗಿ ಬಾಯಿ ಮುಚ್ಚಲು ಪರದಾಡಿದ ಮಹಿಳೆ

Uttara Pradesh: ಗೋಲ್ಗಪ್ಪಾ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಜನ ಅದನ್ನು ಮೆಚ್ಚಿ ಸವಿಯುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ ಎಡವಟ್ಟು ಮಾಡಿಕ``ಂಡಿದ್ದು, ಇನ್ನು ಜನ್ಮದಲ್ಲಿ ಗೋಲ್ಗಪ್ಪಾ ಸುದ್ದಿಗೆ ಹೋಗಲ್ಲ ಅಂತಿದ್ದಾಳೆ. ಉತ್ತರಪ್ರದೇಶದ ಓರೈಯ್ಯಾ ಜಿಲ್ಲೆಯಲ್ಲಿ ಓರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ, ಬಾಯಿ ಆ ಮಾಡಿದ್ದು,...

ಧಾರವಾಡ ಚಲೋ ಕರೆ ಎಫೆಕ್ಟ್: ಕೋಚಿಂಗ್ ಸೆಂಟರ್‌ ಬಂದ್!

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನೇಕ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಧಾರವಾಡ ಚಲೋ ಹಿನ್ನಲೆಯಲ್ಲಿ, ಧಾರವಾಡದಲ್ಲಿ ಕೋಚಿಂಗ್ ಸೆಂಟರಗಳನ್ನು ಪೊಲೀಸರು ಬಂದ ಮಾಡಿಸಿದರು. ಸರ್ಕಾರಿ ಖಾಲಿ ಹೆದ್ದೆ ನೇಮಕಾತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಇಂದು ಧಾರವಾಡ ಚಲೋ‌ಗೆ ಕರೆ ನೀಡಿದವು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ...

“ಅಶ್ವಿನಿ ವಿಲನ್‌.. ಗಿಲ್ಲಿ ಹೀರೋ: ಆದರೆ ಇಬ್ಬರ ಬಾಂಡಿಂಗ್ ಚೆನ್ನಾಗಿದೆ: Gold Suresh

Big boss: ಕಳೆದ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದು, ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/TWKb-8xZQmE ಗಿಲ್ಲಿ ಉತ್ತಮ ಸ್ಪರ್ಧಿ. ಯಾರೂ ಅವನಿಗೆ ಪ್ರತೀಸ್ಪರ್ಧಿಗಳಿಲ್ಲ. ಎಲ್ಲಿ ಮಾತನಾಡಿದ್ದಾರೋ, ಅಲ್ಲೇ ಕೌಂಟರ್ ನೀಡಬೇಕು. ಆ ಗುಣ ಗಿಲ್ಲಿಗಿದೆ. ಹಾಗಾಗಿ ಆತ ಇಷ್ಟದ ಸ್ಪರ್ಧಿ ಅಂತಾರೆ ಗೋಲ್ಡ್ ಸುರೇಶ್. ಆದರೆ...

ಪ್ರೀತಿಸಿದ್ಳು… ಚಿತ್ರ ಹಿಂಸೆ ಕೊಟ್ಟ – ಅಚಲಾಳ ದುರಂತ ಅಂತ್ಯ ಕಥೆ

ಸ್ಪೇಷಲ್‌ ಸ್ಟೋರಿ:- ಮದುವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ಇಂದು ಮಸಣ ಸೇರಿದ್ದಾಳೆ. ಬೆಂಗಳೂರು ನಗರ… ಕನಸುಗಳ ನಗರ… ಕಾಲೇಜು ಜೀವನ, ಹೊಸ ಕೆಲಸ, ಭವಿಷ್ಯದ ಪ್ಲ್ಯಾನ್‌ಗಳು—ಎಲ್ಲವೂ ಮುಂದೆ ಇತ್ತು. ಆದರೆ ಮದುವೆಯಾಗುವ ಕನಸು ಹೊತ್ತು ಬದುಕಿದ 22 ವರ್ಷದ ಅಚಲಾ, ಒಂದು ದುಡುಕಿನ ಕ್ಷಣದಲ್ಲಿ ತನ್ನ ಜೀವವನ್ನೇ ಕಳೆದುಕೊಂಡಳು. ನಟಿ ಆಶಿಕಾ ರಂಗನಾಥ್ ಅವರ ಮಾವನ...

Sandalwood: ಕಾರೊಳಗೆ ನನ್ನ ತುಂಬಿದ್ರು! ಪಾತ್ರ ಕೊಡದೇ ಗೇಟ್ ಕಾಯ್ಸಿದ್ರು : Mugu Suresh Podcast

Sandalwood: ಮೂರು ಸುರೇಶ್ ಅಂತಾನೇ ಫೇಮಸ್ ಆಗಿರುವ ಹಾಸ್ಯ ಕಲಾವಿದ ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. https://youtu.be/lYbODMDTQD0 ಹಾಸನದವರಾಗಿರುವ ಮೂಗು ಸುರೇಶ್ ಅವರು, ಅವರ ಫ್ಯಾಮಿಲಿಯಲ್ಲಿ 6ನೇ ಮಗ. ಮನೆಯಲ್ಲಿ ಎಲ್ಲರೂ ವಿದ್ಯಾವಂತರು. ಸುರೇಶ್ ಕೂಡ ಡಿಗ್ರಿ ಮಾಡಿದ್ದಾರೆ. ಹಾಸನದಿಂದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸುರೇಶ್ ಅವರು, ಸದ್ಯ...

ರಿಷಭ್ ಶೆಟ್ಟಿಗೆ ಅವರೇ ಸಾಟಿ: ಅವರು ಬೈದ್ರೇನೆ ಖುಷಿ: Bala Rajwadi Podcast

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿಯವರು ಕಾಂತಾರ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕ``ಂಡಿದ್ದಾರೆ. ಅಲ್ಲದೇ ರಿಷಬ್ ಬಗ್ಗೆ ಮಾತನಾಡಿದ್ದಾರೆ. https://youtu.be/UnCZzAk82xM ರಿಷಬ್ ಶೆಟ್ಟಿ ಅವರು ಬೈಯ್ಯುವುದಿದ್ದರೂ, ಮನಸ್ಸಿಗೆ ನೋವಾಗದಂತೆ ಬೈಯ್ಯುತ್ತಾರೆ. ಅದು ಕೆಲಸ ತೆಗೆಸಿಕ``ಳ್ಳುವ ರೀತಿ ಅಂತಾರೆ ಬಲ್‌ರಾಜ್ವಾಡಿ. ಅವರು ನಿರ್ದೇಶನ ಮಾಡುವಾಗ ನಿರ್ದೇಶಕನಾಗಿರುತ್ತಾರೆ. ನಟನೆ ಮಾಡುವಾಗ, ನಟನಾಗಿರುತ್ತಾರೆ. ಶೂಟಿಂಗ್ ಮಾಡುವಾಗ ಮೂರನೇ ಟೇಕ್ ತೆಗೆಯುವಾಗ ಅವರು ಬೈಯ್ಯುತ್ತಾರೆ. ಆದರೆ...

About Me

30496 POSTS
0 COMMENTS
- Advertisement -spot_img

Latest News

ಸಿದ್ದರಾಮಯ್ಯ ಜನವರಿಯಲ್ಲಿ ರಾಜೀನಾಮೆ ಕೊಡೋದು ಪಕ್ಕಾ: ಗೋವಿಂದ ಕಾರಜೋಳ

ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ...
- Advertisement -spot_img