Health Tips: ಸೋಶಿಯಲ್ ಮೀಡಿಯಾ ಅಭಿವೃದ್ಧಿಯಾದ ಬಳಿಕ, ಹಲವರಿಗೆ ಹಲವು ವಿಷಯಗಳ ಬಗ್ಗೆ ಜ್ಞಾನ ಹೆಚ್ಚಾಗುತ್ತಿದೆ. ಸೌಂದರ್ಯದ ಬಗ್ಗೆಯೂ ತಿಳಿಯಲು, ಈ ಸೋಶಿಯಲ್ ಮೀಡಿಯಾ ಸಹಕಾರಿಯಾಗಿದೆ. ಅದೇ ರೀತಿ ಕೂದಲ ಬುಡಕ್ಕೆ ಈರುಳ್ಳಿ ರಸ ಹಚ್ಚಿದ್ರೆ, ಕೂದಲು ಉದುರುವುದು ನಿಲ್ಲುತ್ತದೆ ಎಂಬ ವಿಷಯ ಕೂಡ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಗೊತ್ತಾಗಿದೆ. ಆದರೆ ಈರುಳ್ಳಿ ರಸವನ್ನು...
Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ವ್ಯಕ್ತಿ, ಜೀನಿ ಸೇವನೆ ಮಾಡಿ, ಆರೋಗ್ಯದಲ್ಲಿ ಅಭಿವೃದ್ಧಿ ಮಾಡಿಕೊಂಡಿದ್ದಲ್ಲದೇ, ಅವರ ದೇಹದಲ್ಲಿದ್ದ ಗಾಯಗಳು ಕೂಡ...
Health Tips: ಗರ್ಭಿಣಿಯಾದವಳು ತನ್ನ ಮತ್ತು ತನ್ನ ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಹಾಗೆ ಕಡಿಮೆ ಪೋಷಕಾಂಶಗಳು ಸಿಕ್ಕಾಗಲೇ, ಮಗುವಿನ ಆರೋಗ್ಯ ಹಾಳಾಗುತ್ತದೆ. ಅದರಲ್ಲಿ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುವುದು ಕೂಡ ಒಂದು. ಹಾಗಾದ್ರೆ ಯಾವ ತಪ್ಪಿನಿಂದ ಹುಟ್ಟುವ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ...
Health Tips: ಕನ್ನಡಕವನ್ನು ಬಳಸುವವರಿಗಷ್ಟೇ, ಅದನ್ನು ಧರಿಸುವ ಮತ್ತು ಅದನ್ನು ಮೆಂಟೇನ್ ಮಾಡುವ ಕಷ್ಟ ಗೊತ್ತಿರುತ್ತದೆ. ಅಲ್ಲದೇ ಕನ್ನಡಕವನ್ನು ಹೈಜಿನ್ ಆಗಿ ಇರಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ.
ಡಾ.ಸುಜಾತಾ ರಾಥೋಡ್ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಬರೀ ಕನ್ನಡಕ ತೆಗೆದುಕೊಂಡರೆ ಸಾಕಾಗುವುದಿಲ್ಲ. ಅದನ್ನು ಸ್ವಚ್ಛ ಮಾಡಲು ಬೇಕಾಗಿರುವ ಬಟ್ಟೆ...
Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬರಿಗೆ ಯಾವ ವೈದ್ಯರಿಗೂ ತೋರಿಸಿದರೂ ಗುಣವಾಗದ ಖಾಯಿಲೆ, ಜೀನಿ ಕುಡಿದಾಗ ಗುಣವಾಗಿದೆಯಂತೆ. ಹಾಗಾದ್ರೆ ಇವರಿಗೆ ಜೀನಿ...
Health Tips: ಹೆಣ್ಣು ಮಕ್ಕಳ ಮುಖದಲ್ಲಿ ಪಿಂಪಲ್ ಬಿಟ್ಟರೆ, ಹೆಚ್ಚು ಉಪದ್ರ ಕೊಡುವ ಸೌಂದರ್ಯ ಸಮಸ್ಯೆ ಅಂದ್ರೆ, ಡಾರ್ಕ್ ಸರ್ಕಲ್. ಕಣ್ಣಿನ ಸುತ್ತಲೂ ಕಪ್ಪಾಗುವುದನ್ನು, ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಇದು ಬಂದಾಗ, ಮುಖದ ಕಳೆಯೇ ಹೊರಟು ಹೋಗುತ್ತದೆ. ಡಾರ್ಕ್ ಸರ್ಕಲ್ ಬಂದಾಗ, ರೋಗ ಬಂದಂತೆ ತೋರುತ್ತದೆ. ಹಾಗಾದ್ರೆ ಡಾರ್ಕ್ ಸರ್ಕಲ್ ಬರಲು ಕಾರಣವೇನು..? ಇದಕ್ಕೆ...
Health Tips: ಈ ಪ್ರಪಂಚದಲ್ಲಿ ಕ್ಯಾನ್ಸರ್ನಿಂದ ಸಾವನ್ನಪ್ಪಿದವರಲ್ಲಿ, ನಿರ್ಲಕ್ಷ್ಯ ಮಾಡಿ ಜೀವ ಬಿಟ್ಟವರೇ ಹೆಚ್ಚಿನವರಾಗಿದ್ದಾರೆ. ಏಕೆಂದರೆ ಹಲವರು ದೇಹದಲ್ಲಾಗುವ ಗಡ್ಡೆ, ನೋವುಗಳನ್ನು ನಿರ್ಲಕ್ಷಿಸಿ, ಕ್ಯಾನ್ಸರ್ ಫೈನಲ್ ಸ್ಟೇಜ್ಗೆ ಹೋದಾಗಲೇ, ಆ ಬಗ್ಗೆ ಗಮನ ಕೊಡುತ್ತಾರೆ. ಮತ್ತು ವೈದ್ಯರ ಬಳಿ ಹೋಗುತ್ತಾರೆ. ಆದರೆ ಅದನ್ನು ಗುಣಪಡಿಸಲು ಸಾಧ್ಯವಾಗದ ಕಾರಣ, ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಆದರೆ...
Health Tips: ಹಿಂದಿನ ಕಾಲದಲ್ಲಿ ಯಾರದ್ದಾದರೂ ಮನೆಯಲ್ಲಿ ಸಾಕು ನಾಯಿ ಇದ್ದರೆ, ಅವರು ಉತ್ತಮ ಆರ್ಥಿಕ ಪರಿಸ್ಥಿತಿ ಉಳ್ಳವರು ಎಂದು ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರ ಮನೆಯಲ್ಲಿ ಸಾಕು ನಾಯಿಗಳಿದೆ. ಅಲ್ಲದೇ, ಹಲವರು ನಾಯಿ ಪ್ರೇಮಿಗಳಿದ್ದಾರೆ. ಅದ ರೀತಿ ಅವರ ಮಕ್ಕಳು ಕೂಡ ನಾಯಿಯೊಂದಿಗೆ ಸಲುಗೆಯಿಂದ ಬೆರೆಯುತ್ತಾರೆ. ಆದರೆ ಇದು ತುಂಬಾ ಡೇಂಜರ್...
Health Tips: ಹುಚ್ಚುನಾಯಿ ಕಚ್ಚಿದಾಗ, ಹೇಗೆ ಮನೆ ಮದ್ದು ಮಾಡಬೇಕು. ಯಾಕೆ ನಿರ್ಲಕ್ಷ ಮಾಡಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರಾದ, ಡಾ.ಆಂಜೀನಪ್ಪಾ ಈ ಬಗ್ಗೆ ಮಾತನಾಡಿದ್ದು, ಹುಚ್ಚುನಾಯಿ ಕಚ್ಚಿದ್ರೆ ಮನುಷ್ಯ ಹುಚ್ಚನಾಗ್ತಾನಾ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ನಾಯಿ ಕಚ್ಚಿದಾಗ, ಯಾವುದೇ...
Health Tips: ಇಂದಿನ ಕಾಲದಲ್ಲಿ ಪುಟ್ಟ ಪುಟ್ಟ ಮಕ್ಕಳು ಕೂಡ ಕನ್ನಡಕ ಹಾಕಿಕೊಂಡು ತಿರುಗಾಡುವುದನ್ನು ನೀವು ನೋಡಿರುತ್ತೀರಿ. ಅದಕ್ಕೆ ಕಾರಣವೇನೆಂದು ಪೋಷಕರಿಗೂ ಗೊತ್ತಿರುವುದಿಲ್ಲ. ಹಾಗಾದ್ರೆ ಇದು ಯಾರ ತಪ್ಪಿನಿಂದಾದ ತೊಂದರೆ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಕ್ಕಳಿಗೆ ಚಿಕ್ಕಂದಿನಲ್ಲೇ ಕನ್ನಡಕ ಬಂದರೆ, ಅದು ಪೋಷಕರ ತಪ್ಪಿನಿಂದಾದ ತೊಂದರೆಯಾಗಿರುತ್ತದೆ. ಏಕೆಂದರೆ, ಮಗು ಗರ್ಭದಲ್ಲಿರುವಾಗ, ತಾಯಿ...