Wednesday, February 25, 2026

ಬ್ಯೂಟಿ ಟಿಪ್ಸ್

1 ಲಕ್ಷದ ಒಳಗೆ ಹಲವು ಸಲಕರಣೆಗಳು ಸರ್ಕಾರದಿಂದ್ಲೂ ಸಬ್ಸಿಡಿ! ರೈತರಿಗೆ ಗುಡ್ ನ್ಯೂಸ್

Krishi News: ರೈತರ ಅನುಕೂಲಕ್ಕಾಗಿ, ಕೃಷ್ಣಿಯ ಬಗ್ಗೆ, ಕೃಷಿಗೆ ಬಳಸುವ ಸಲಕರಣೆಗಳ ಬಗ್ಗೆ ಕರ್ನಾಟಕ ಟಿವಿ ಕೃಷಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಕೊಡಲಾಗುತ್ತಿದೆ. ಅಂಥ ಮಾಹಿತಿಯಲ್ಲಿ ನಾವಿಂದು ಕೆಲ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅಗ್ರಿಡಾನ್ ಎಂಬ ಕಂಪೆನಿಯವರು ರೈತರಿಗೆ ಅನುಕೂಲವಾಗುವಂತೆ ಕೆಲ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಪಂಪ್ ಸೆಟ್, ಬೆಳೆಗೆ ಔಷಧಿ...

ಡಾರ್ಕ್ ಅಂಡರ್ ಆರ್ಮ್ಸ್ ಚಿಂತೆ ಬಿಡಿ, ವೈದ್ಯರ ಈ ಸಲಹೆ ಫಾಲೋ ಮಾಡಿ..

Health Tips: ಹೆಣ್ಣು ಮಕ್ಕಳು ಮುಖ ಮತ್ತು ಕೂದಲು, ದೇಹದ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಅಂಡರ್‌ಆರ್ಮ್ಸ್ ಅಂದ್ರೆ ಕಂಕುಳಿಗೆ ಕೊಡಬೇಕಾಗುತ್ತದೆ. ಏಕೆಂದರೆ ಇದು ಫ್ಯಾಷನ್ ಯುಗವಾದ ಕಾರಣ, ಸ್ಲಿವ್ಲೆಸ್ ಬಟ್ಟೆ ಧರಿಸುವುದು ಕಾಮನ್. ಅಂಥವರು ಅಂಡರ್ ಆರ್ಮ್ಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗೆ ಡಾರ್ಕ್ ಅಂಡರ್ ಆರ್ಮ್ಸ್ ಬಗ್ಗೆ...

ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..

Health Tips: ಅಸ್ತಮಾದ ಲಕ್ಷಣಗಳೇನು..? ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ವೈದ್ಯರಾದ ಬೀಮ್‌ಸೇನ್ ರಾವ್ ಅವರು, ಚೈಲ್ಡ್‌ಹುಡ್ ಅಸ್ತಮಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಗಾಳಿಯಲ್ಲಿರುವ ಧೂಳಿನಿಂದ ಬರುವ ರೋಗವೇ ಅಸ್ತಮಾ. ಕೆಲವರಿಗೆ ಆಹಾರ ಸೇವನೆಯಿಂದ ಬರಬಹುದು. ಆದರೆ ಅದು ಬಹಳ...

ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

Health Tips: ಲಂಗ್ ಕ್ಯಾನ್ಸರ್, ಅಸ್ತಮಾ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ಇಂದು ಲಂಗ್‌ ಟ್ರಾನ್ಸಪ್ಲಾಂಟ್ ಅಂದ್ರೇನು..? ಅನ್ನುವ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಮೊದಲೆಲ್ಲ ಲಂಗ್ ಟ್ರಾನ್ಸಪ್ಲಾಂಟ್ ಆದ್ರೆ, 2 ವಾರ, 2 ತಿಂಗಳು, 3 ತಿಂಗಳು ಹೀಗೆ ಕೆಲವೇ ದಿನಗಳು ಮಾತ್ರ ಬದುಕುತ್ತಿದ್ದರು. ಆದರೆ...

ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್‌ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ,...

ಹೈ ಬಿಪಿಯಾದಾಗ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು...

ಉಸಿರಾಟದ ತೊಂದರೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ..

Health Tips: ದೊಡ್ಡ ದೊಡ್ಡ ನಗರಗಳಲ್ಲಿ ತೆಲಸ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಬದುಕು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯ ಕಾರಣದಿಂದ, ಜನ ಹೀಗೆ ವಲಸೆ ಬರುತ್ತಾರೆ. ಜನ ವಲಸೆ ಬಂದಾಗ, ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ವಾಹನಗಳ ಸಂಚಾರ ಹೆಚ್ಚಾದಾಗ, ಧೂಳು, ಕೀಟಾಣುಗಳು ಕೂಡ ಹೆಚ್ಚಾಗುತ್ತದೆ. ರೋಗಗಳು ಕೂಡ ಬರುತ್ತದೆ. ಅಂಥ ರೊಗಗಳಲ್ಲಿ ಬರುವ ಮೊದಲ ರೋಗವೆಂದರೆ,...

ಮುಖದ ಮೇಲಾಗುವ ನೆರಿಗೆಯನ್ನು ತಡೆಯುವುದು ಹೇಗೆ..?

Health Tips: ಹೆಣ್ಣು ಮಕ್ಕಳಿಗೆ 30 ವರ್ಷ ದಾಟಿದ ಬಳಿಕ ಮುಖದ ಮೇಲೆ ನೆರಿಗೆ ಬರಲು ಶುರುವಾಗುತ್ತದೆ. ಆಗ ವಯಸ್ಸಾಗುತ್ತಿದೆ ಎಂಬ ಸೂಚನೆ ಸಿಗುತ್ತದೆ. ಆದರೆ ನೀವು ಮನೆ ಮದ್ದುಗಳನ್ನು ಬಳಸಿ, ನಿಮ್ಮ ಮುಖದ ಮೇಲಿನ ಸುಕ್ಕನ್ನು ಹೋಗಲಾಡಿಸಿ ಅಂದವಾಗಿ ಕಾಣಬಹುದು. ಹಾಗಾದ್ರೆ ಅದಕ್ಕೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಈಗ ನಾವು ಹೇಳುವ ಫೇಸ್‌ಪ್ಯಾಕನ್ನು...

ಕಲೋಂಜಿಯನ್ನು ಈ ರೀತಿ ಬಳಸಿದರೆ, ಮಹಿಳೆಯರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗತ್ತೆ..

Health Tips: ಕಲೋಂಜಿ ನೋಡಲು ಕಪ್ಪು ಎಳ್ಳಿನ ರೀತಿ ಇರುತ್ತದೆ. ಇದನ್ನು ಕೆಲವರು ಅಡುಗೆಗೂ ಬಳಸುತ್ತಾರೆ. ಇದರ ಎಣ್ಣೆ ತಯಾರಿಸಿ, ಕೂದಲಿಗೆ ಮಸಾಜ್ ಮಾಡಿದ್ರೆ, ಕೂದಲು ಗಟ್ಟಿಮುಟ್ಟಾಗಿ, ಕಪ್ಪಾಗಿ ಇರುತ್ತದೆ. ಮುಟ್ಟಿನ ಸಮಸ್ಯೆ, ಪಿಸಿಓಡಿ ಸಮಸ್ಯೆ ಇದ್ದಲ್ಲಿ ಕಲೋಂಜಿಯನ್ನು ಸೇವಿಸುವುದರಿಂದ, ಆ ಸಮಸ್ಯೆಗಳಿಗೆಲ್ಲ ಮುಕ್ತಿ ಸಿಗುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳು ಯಾವ ರೀತಿ ಕಲೋಂಜಿಯನ್ನು...

ಮುಟ್ಟಿನ ದಿನದಲ್ಲಿ ಹೆಚ್ಚು ಬ್ಲೀಡಿಂಗ್ ಆದಾಗ ಹೀಗೆ ಪರಿಹಾರ ಮಾಡಿಕೊಳ್ಳಿ..

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಪರೂಪಕ್ಕೆ ಸಾವಿರಕ್ಕೆ ಒಬ್ಬರಿಗೆ ಮುಟ್ಟಿನ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಹಲವರು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಬೆನ್ನು ನೋವು, ಸೊಂಟ ನೋವು, ಕಡಿಮೆ ಬ್ಲೀಡಿಂಗ್, ಹೆಚ್ಚು ಬ್ಲೀಡಿಂಗ್ ಹೀಗೆ ಹಲವು ರೀತಿಯ ಸಮಸ್ಯೆ ಇರುತ್ತದೆ....
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img