Sunday, February 22, 2026

ಬ್ಯೂಟಿ ಟಿಪ್ಸ್

ಕೀಲು ನೋವಿಗೆ ಕಾರಣ ಮತ್ತು ಪರಿಹಾರಗಳು

ಇಂದಿನ ಕಾಲದಲ್ಲಿ ಜನರು ಸೇವಿಸುತ್ತಿರುವ ಆಹಾರಗಳಿಂದಲೇ, ತರಹೇವಾರಿ ರೋಗಗಳು ಬರುತ್ತಿದೆ. ಇಂದಿನ ಕಾಲದ ಯುವ ಪೀಳಿಗೆಯವರಂತೂ, ಮದುವೆಗೂ ಮುನ್ನವೇ ಕೀಲು ನೋವು ಎಂದು ಒದ್ದಾಡುತ್ತಿದ್ದಾರೆ. ಹಾಗಾದ್ರೆ ಕೀಲು ನೋವು ಬರಲು ಕಾರಣವೇನು..? ಮತ್ತು ಇದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ, ಹೊಟ್ಟೆಯ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ, ಕೀಲು...

ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕರವಾಗಿದೆ..?

ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನ ಕಾಪಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಹಾಗೆ ತಯಾರಿಸುವ ಆಹಾರಕ್ಕೆ ಬಳಸುವ ಎಣ್ಣೆ, ಅಕ್ಕಿ-ಬೇಳೆ, ತರಕಾರಿ ಎಲ್ಲವೂ ಕೂಡ ಆರೋಗ್ಯಕರವಾಗಿಯೇ ಇರಬೇಕು. ಹಾಗಾಗಿ ನಾವಿಂದು ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕ್ಕೆ ಉತ್ತಮ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವು ಎಲ್ಲ ರೀತಿಯ ಎಣ್ಣೆಯನ್ನ...

ಸೌಂದರ್ಯ ಹೆಚ್ಚಾಗಲು ಈ ನಿಯಮ ಅನುಸರಿಸುತ್ತ ನೀರು ಕುಡಿಯಿರಿ..

ಸೌಂದರ್ಯ, ಆರೋಗ್ಯ ಎರಡೂ ಬೇಕಂದ್ರೆ, ನಾವು ಸಾಧ್ಯವಾದಷ್ಟು ನೀರು ಕುಡಿಯಬೇಕು ಅನ್ನೋದು ನಿಮಗೂ ಗೊತ್ತು. ಆದರೆ ಹಾಗೆ ಕುಡಿದ ನೀರು ಸರಿಯಾಗಿ ಜೀರ್ಣವಾಗಬೇಕು. ಆವಾಗಷ್ಟೇ ನಾವು ಎಷ್ಟು ಬೇಕೋ ಅಷ್ಟು ನೀರು ಕುಡಿಯಬಹುದು. ಕುಡಿದ ನೀರು ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಹೊಟ್ಟೆ ಉಬ್ಬಿ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಹಾಗಾಗದೆ, ನೀರು ಕುಡಿದ ಬಳಿಕ, ಸರಿಯಾಗಿ ಮೂತ್ರ ವಿಸರ್ಜನೆಯಾಗುತ್ತಿದೆ...

ಉಲ್ಟಾ ವಡಾ ಪಾವ್ ರೆಸಿಪಿ..

ಮೊದಲೆಲ್ಲ ಪಾವ್ ಮಧ್ಯೆ ವಡಾ ಇಟ್ಟು, ವಡಾಪಾವ್ ಮಾಡಿ ತಿನ್ನುತ್ತಿದ್ದರು. ಆದ್ರೆ ಈಗೇನಿದ್ದರೂ ಉಲ್ಟಾ ವಡಾಪಾವ್ ಜಮಾನಾ. ಈಗ ಬನ್ನನ್ನೇ ಹಿಟ್ಟಿನಲ್ಲಿ ಅದ್ದಿ ಕರಿದುಬಿಡ್ತಾರೆ. ಈ ರೆಸಿಪಿಯನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ, ಉಲ್ಟಾ ವಡಾಪಾವ್ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಕೊಂಚ ಸಾಸಿವೆ, ಎರಡು ಹಸಿಮೆಣಸು, ನಾಲ್ಕು ಎಸಳು ಬೆಳ್ಳುಳ್ಳಿ,...

ಬದನೇಕಾಯಿ ಕರಿ ರೆಸಿಪಿ

ಬದನೇಕಾಯಿ ಗ್ರೇವಿ ಅಂದ್ರೆ ಯಾರಿಗೆ ತಾನೇ ಇಷ್ಟವಾಗೋದಿಲ್ಲಾ ಹೇಳಿ. ಚಪಾತಿ, ರೊಟ್ಟಿ, ಅನ್ನ ಎಲ್ಲದರ ಜೊತೆ ಮ್ಯಾಚ್ ಆಗುವ ಈ ಗ್ರೇವಿ, ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಬದನೆ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 8 ಬದನೇಕಾಯಿ, 5 ಸ್ಪೂನ್ ಎಣ್ಣೆ, ಅರ್ಧ ಕಪ್ ಮೊಸರು, 1 ಸ್ಪೂನ್ ಗರಂ ಮಸಾಲೆ,...

ಹಲಸಿನಕಾಯಿ ಗ್ರೇವಿ ರೆಸಿಪಿ

ಈಗ ಹಲಸಿನ ಹಣ್ಣು, ಹಲಸಿನ ಕಾಯಿ ಸೀಸನ್ ಶುರುವಾಗಿದೆ. ಹಾಗಾಗಿ ಹಲಸಿನ ಕಾಯಿ ಬಳಸಿ ಮಾಡುವ ತರಹೇವಾರಿ ಪದಾರ್ಥವನ್ನು ನಾವು ಮನೆಯಲ್ಲಿಯೇ ತಯಾರಿಸಿ, ತಿನ್ನಬಹುದು. ಹಾಗಾಗಿ ಇಂದು ನಾವು ಹಲಸಿನಕಾಯಿ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ತುಂಡರಿಸಿದ ಹಲಸಿನಕಾಯಿ, 5 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಚಿಟಿಕೆ...

ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..

ಇಂದಿನ ಕಾಲದವರ ಆಹಾರ ಪದ್ಧತಿಯಿಂದ, ಮಾರುಕಟ್ಟೆಯಲ್ಲಿ ಸಿಗುವ, ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳಿಂದ, ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಅಲ್ಲದೇ, ಬೇಗ ಕೂದಲು ಬೆಳ್ಳಗಾಗುತ್ತಿದೆ. ಹೀಗಾಗಿ ಮೆಹಂದಿ, ಹೇರ್ ಡೈ ಬಳಸಿ, ಜನ ಕೂದಲನ್ನ ಕಪ್ಪಾಗಿಸುತ್ತಿದ್ದಾರೆ. ಆದರೆ ಮೆಹಂದಿ, ಹೇರ್ ಡೈ ಇಲ್ಲದೆಯೂ, ಕೂದಲನ್ನ ನ್ಯಾಚುರಲ್ ಆಗಿ ಕಪ್ಪಗಾಗಿಸಬಹುದು. ಅದು ಹೇಗೆ ಎಂದು ತಿಳಿಯೋಣ ಬನ್ನಿ.. ನೀವು ಕೂದಲಿಗೆ...

ರಾತ್ರಿ ಊಟದಲ್ಲಿ ಈ ಆಹಾರವನ್ನ ಸೇವಿಸಲೇಬೇಡಿ..

ಮನುಷ್ಯ ಗಟ್ಟಿ ಮುಟ್ಟಾಗಿರಲು, ಉತ್ತಮ ಆಹಾರ ಸೇವಿಸುವುದು ತುಂಬಾ ಮುಖ್ಯ. ಆದರೆ ಕೆಲವು ಆರೋಗ್ಯಕರ ಆಹಾರವನ್ನ ಕೂಡ ನಾವು ರಾತ್ರಿ ಊಟದಲ್ಲಿ ಸೇವಿಸಬಾರದು. ಹಾಗೆ ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಹಾಗಾದ್ರೆ ನಾವು ರಾತ್ರಿ ಊಟ ಮಾಡುವ ವೇಳೆ ಯಾವ ಆಹಾರ ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಕೆಲವು ಆರೋಗ್ಯಕರ ಆಹಾರಗಳು, ಸೂರ್ಯಾಸ್ತವಾದ...

ನಿಮ್ಮ ತೂಕ ಹೆಚ್ಚಲು ಇದೂ ಒಂದು ಕಾರಣವಿರಬಹುದು ನೋಡಿ..

ಕೆಲವರು ತಮ್ಮ ತೂಕ ಕಡಿಮೆ ಮಾಡಲೇಬೇಕೆಂದು, ಹಲವು ರೀತಿಯ ವ್ಯಾಯಾಮ ಮಾಡುತ್ತಾರೆ. ಯೋಗ, ಜಿಮ್, ಜುಂಬಾ ಡಾನ್ಸ್, ಡಯಟ್ ಹೀಗೆ ಹಲವು ಸರ್ಕಸ್ ಮಾಡಿದರೂ, ಅವರ ತೂಕ ಹೆಚ್ಚುತ್ತಲೇ ಹೋಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ. ಹಾಗಾದ್ರೆ ತೂಕ ಹೆಚ್ಚೋಕ್ಕೆ ಮುಖ್ಯವಾದ ಕಾರಣವೇನು ಅಂತಾ ತಿಳಿಯೋಣ ಬನ್ನಿ. ಕೆಲವೊಮ್ಮೆ ನಿಂಬೆ ಶರಬತ್ ಕುಡಿಯುವಾಗ, ಅಥವಾ ಯಾವುದಾದರೂ ಜ್ಯೂಸ್ ಕುಡಿಯುವ...

ಮಗು ಹುಟ್ಟಿದ ಬಳಿಕ, ಬಾಣಂತಿಯರು ಎಂದಿಗೂ ಈ ತಪ್ಪು ಮಾಡಬೇಡಿ

ತಾಯಿಯಾಗುವುದು, ಮಗುವನ್ನ ಗರ್ಭದಲ್ಲಿ ಹಿಡಿದಿಟ್ಟುಕೊಳ್ಳುವುದು, ಬಾಣಂತನ ಇವೆಲ್ಲವೂ ಹೆಣ್ಣಿಗೊಂದು ಚಾಲೆಂಜ್ ಇದ್ದ ಹಾಗೆ. ಆಕೆಯ ಮಗು ಮತ್ತು ಆಕೆಯ ಆರೋಗ್ಯ ಉತ್ತಮವಾಗಿದ್ದು, ಬಾಣಂತನ ಚೆನ್ನಾಗಿ ಆದರೆ, ಆಕೆ ಗೆದ್ದ ಹಾಗೆ. ಆದರೆ ನೀವು ಬಾಣಂತನದ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಿದಿರೋ, ಜೀವನ ಪರ್ಯಂತ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಮಗು ಹುಟ್ಟಿದ ಬಳಿಕ, ಬಾಣಂತಿಯರು ಯಾವ...
- Advertisement -spot_img

Latest News

ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ. ಯುವ ಮೋರ್ಚಾ...
- Advertisement -spot_img