Friday, July 11, 2025

ಬ್ಯೂಟಿ ಟಿಪ್ಸ್

ಬೆಳಿಗ್ಗೆ ಇಂಥ ತಿಂಡಿಗಳನ್ನು ತಿನ್ನಲೇಬೇಡಿ: ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು..!

ನಾವು ಬೆಳಗ್ಗಿನ ಜಾವ ಎಂಥ ತಿಂಡಿಗಳನ್ನುತಿನ್ನುತ್ತೇವೋ ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ಮನುಷ್ಯನ ದೇಹದ ಫೌಂಡೇಶನ್ ಆಗಿರುತ್ತದೆ. ಅದು ಗಟ್ಟಿಯಾಗಿದ್ದರೆ, ನಮ್ಮ ದೇಹ ಉತ್ತಮವಾಗಿರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಡೀ ದಿನ ನಾವು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದ್ರೆ ಬೆಳಗ್ಗಿನ ಉಪಹಾರವೇ ಸರಿಯಾಗಿ ಇಲ್ಲದಿದ್ದರೆ, ನಮ್ಮ ಆರೋಗ್ಯಕ್ಕೇ...

ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಬಳಸಿ ಈ ಟ್ರಿಕ್ಸ್..!

ಬೇಸಿಗೆ ಶುರುವಾಗಿದೆ. ರಣ ಬಿಸಿಲಿನಿಂದ ಬಳಲಿಕೆ ಹೆಚ್ಚಾಗಿದೆ. ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಅದಕ್ಕಾಗಿ ನಾವಿಂದು ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಯಾವ ಟ್ರಿಕ್ಸ್ ಬಳಸಬೇಕು. ಎಂಥ ಆಹಾರ ಸೇವಿಸಬೇಕು ಮತ್ತು ಎಂಥ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ...

ಬೆಳಿಗ್ಗೆ ಇಂಥ ಆಹಾರ ಸೇವಿಸುವುದರಿಂದ, ಇಂಥ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚಾಗುತ್ತದೆ..

ನಾವು ಬೆಳಿಗ್ಗಿನ ಜಾವ ಮಾಡುವ ಕೆಲಸವೇ, ತಿನ್ನುವ ಆಹಾರವೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ಸೇವಿಸಿದರೆ ಒಳ್ಳೆಯ ಪರಿಣಾಮವಾಗುತ್ತದೆ. ಮತ್ತು ಒಳ್ಳೆಯದಲ್ಲದ ಆಹಾರ ಸೇವಿಸಿದರೆ, ಅನಾರೋಗ್ಯ ಸಂಭವಿಸುವ, ಬೊಜ್ಜು ಬೆಳೆಯುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಬೆಳಗ್ಗಿನ ಜಾವ ನಾವು ಎಂಥ ಆಹಾರ ಸೇವಿಸಬಾರದು ಮತ್ತು ಯಾವ ಕೆಲಸ ಮಾಡಬಾರದು ಅನ್ನೋ...

ಅತಿಯಾದ ವ್ಯಾಯಾಮದಿಂದ ಪ್ರಾಣಕ್ಕೇ ಕುತ್ತು ಬರಬಹುದು..

ದೇಹವನ್ನು ಕಟ್ಟುಮಸ್ತಾಗಿರಿಸಲು, ಆರೋಗ್ಯ ಉತ್ತಮವಾಗಿರಿಸಲು, ನಾವು ಯಂಗ್ ಆಗಿ ಕಾಣಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ ಅಂತಾ ಹೇಳ್ತಾರೆ. ಆದ್ರೆ ಅದೇ ವ್ಯಾಯಾಮ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 https://youtu.be/9qeM4HG596c ಸಾವಯವ ಕಡಲೆಕಾಯಿ...

ದಟ್ಟ ಕೂದಲಿಗಾಗಿ ಹರಳೆಣ್ಣೆಯನ್ನ ಈ ರೀತಿ ಬಳಸಿ

ದಟ್ಟವಾದ, ಉದ್ದವಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಮುಖದ ಅಂದ ಹೆಚ್ಚಿಸೋದೇ ಕೂದಲು. ನಾವು ಹೇಗೆ ಹೇರ್ ಸ್ಟೈಲ್ ಮಾಡುತ್ತೇವೋ, ಅದರ ಮೇಲೆ ನಮ್ಮ ಅಂದ ಅವಲಂಬಿಸಿರುತ್ತದೆ. ಹಾಗಾದ್ರೆ ದಟ್ಟವಾದ ಕೂದಲಿಗಾಗಿ ಹರಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ...

ಮಕ್ಕಳಿಗೆ ಪಿಸ್ತಾ ಕೊಡುವುದರಿಂದ ಆಗುವ ಲಾಭವೇನು..?

ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟಾ. ಅದರಲ್ಲೂ ಪಿಸ್ತಾ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟಾ. ಇಂಥ ಪಿಸ್ತಾವನ್ನ ಮಕ್ಕಳಿಗೆ ತಿನ್ನಲು ನೀಡುವುದರಿಂದ, ಅವರಿಗೆ ಹಲವಾರು ಆರೋಗ್ಯಕರ ಲಾಭಗಳಿವೆ. ಅದೇನೆಂದು ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ...

ಮಕ್ಕಳಿಗೆ ಒಂದು ವರ್ಷ ತುಂಬುವ ಮೊದಲು ಕೊಡಬಾರದ ಆಹಾರಗಳ್ಯಾವುದು ಗೊತ್ತೇ..?

ಮಗುವಿನ ಉತ್ತಮ ಬೆಳವಣಿಗೆ ಆಗಬೇಕು ಅಂದ್ರೆ ಅದಕ್ಕೆ ಉತ್ತಮ ಆಹಾರ ನೀಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಕೊಡಬೇಕು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡಿರಲೇಬೇಕು. ಯಾಕಂದ್ರೆ ಆ ಒಂದು ವರ್ಷ ಮಗುವಿನ ಆಹಾರ ಪದ್ಧತಿಯ ಬಗ್ಗೆ ಗಮನ ನೀಡಿದರೆ, ಹಲ್ಲು ಬಂದ ಬಳಿಕ ಅದು ಎಂಥ...

ಆಹಾರವನ್ನ ನಿಧಾನವಾಗಿ ಅಗಿದು ತಿನ್ನಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಇಂದಿನ ಕಾಲದಲ್ಲಿ ಜನ ತುಂಬಾ ಫಾಸ್ಟ್ ಆಗಿದ್ದಾರೆ. ಕೆಲಸವನ್ನ ಅಚ್ಚುಕಟ್ಟಾಗಿ ಬೇಗ ಬೇಗ ಮುಗಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಫಾಸ್ಟ್ ಆಗಿ ಓಡುವ ಬಸ್, ಕ್ಯಾಬ್, ಟ್ರೇನ್ ಇದೆ. ಇದೇ ರೀತಿ ಮನುಷ್ಯ ಕೂಡ ಕೆಲಸದ ಭರಾಟೆಯಲ್ಲಿ ಫಾಸ್ಟ್ ಫಾಸ್ಟ್ ಆಗಿ ಊಟ ತಿಂಡಿ ತಿಂದು, ಅಷ್ಟೇ ಫಾಸ್ಟ್ ಆಗಿ ರೋಗ...

ಮಕ್ಕಳು ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ಮೊದಲೆಲ್ಲ ಮಕ್ಕಳು ಅಪ್ಪ ಅಮ್ಮನ ಜೊತೆಗೇ, ಅಥವಾ ಅಜ್ಜ ಅಜ್ಜಿಯ ಜೊತೆ ಮಮಲಗುತ್ತಿದ್ದರು. ಇದೀಗ ಕೆಲವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಮಕ್ಕಳಿಗಾಗಿಯೇ ಸಪರೇಟ್ ರೂಮ್ ಮಾಡಿರುತ್ತಾರೆ. ಆದ್ರೆ ಹಾಗೆ ಮಕ್ಕಳಿಗಾಗಿ ಮೀಸಲಿರುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ನೋಡೋಣ ಬನ್ನಿ.. https://youtu.be/rues8WXFFbk ಮೊದಲನೇಯದಾಗಿ ಮಗುವಿಗೆ ಗಾಯ ಮಾಡಬಹುದಾದ ಚೂಪಾದ...

ಬಿಸಿಲಿನ ಬೇಗೆಗೆ ದೇಹ ತಂಪಾಗಲು ಸೇವಿಸಬೇಕಾದ ಆಹಾರಗಳೇನು..?

ಬೇಸಿಗೆ ಗಾಲ ಆರಂಭವಾಗಿದೆ. ಮನೆಯಲ್ಲೇ ಸ್ವಲ್ಪ ಹೊತ್ತು ಕೆಲಸ ಮಾಡಿದರೆ, ಮೈ ಎಲ್ಲ ಬೆವರಿ, ಬಾಯಾರಿಕೆಯಾಗುತ್ತದೆ. ಅಂಥದ್ರಲ್ಲಿ ಹೊರಗೆ ಹೋಗಿ ಕೆಲಸ ಮಾಡುವವರ ಪರಿಸ್ಥಿತಿ ಏನಾಗಬೇಡ..? ಆದ್ದರಿಂದ ನಾವಿವತ್ತು ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಸಿಗೆಯಲ್ಲಿ ಹಸಿವಿಗಿಂತ ಹೆಚ್ಚು, ಬಾಯಾರಿಕೆಯಾಗುತ್ತದೆ. ಆಗ ನಾವು ಊಟಕ್ಕಿಂತ ಹೆಚ್ಚು...
- Advertisement -spot_img

Latest News

ಅಮೃತಧಾರೆ ಸೀರಿಯಲ್‌ ನಟಿಗೆ ಚಿತ್ರಹಿಂಸೆ : ಸಿಕ್ಕ ಸಿಕ್ಕ ಕಡೆ ಕಿರುತರೆ ನಟಿಗೆ ಚಾಕು ಇರಿದ ಪತಿ

ಅಮೃತಧಾರೆ ಸೀರಿಯಲ್‌ ನಟಿ ಶ್ರುತಿ ಅಲಿಯಾಸ್‌ ಮಂಜುಳ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದಿರೋದು ಬೇರೆ ಯಾರೂ ಅಲ್ಲ ಸ್ವಂತ ಪತಿ ಅಮರೇಶ್. ಅಸಲಿಗೆ, ಈ...
- Advertisement -spot_img