Monday, February 23, 2026

ಬ್ಯೂಟಿ ಟಿಪ್ಸ್

Stop Hair Fall Naturally: ಕೂದಲು ಉದುರುವಿಕೆಗೆ ಕಾರಣ ಮತ್ತು ಪರಿಹಾರ!

Beauty Tips: ಇಂದಿನ ಕಾಲದ ಹಲವು ಜನರಿಗೆ ಸೌಂದರ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಎಷ್ಟೋ ಜನರಿಗೆ ಈ ಬಗ್ಗೆ ಯೋಚನೆ ಮಾಡಿ ಮಾಡಿಯೇ ಕೂದಲು ಇನ್ನೂ ಹೆಚ್ಚು ಉದುರೋಕ್ಕೆ ಶುರುವಾಗುತ್ತದೆ. ಹಾಗಾಗಿ ಇದಕ್ಕೆ ಕಾರಣ ಮತ್ತು ಪರಿಹಾರ ಎರಡರ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. https://youtu.be/4wVDIX-4yo8 ಚರ್ಮ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ...

Health Tips: ಈ ಆಹಾರಗಳನ್ನು ನಾವು ಹಸಿಯಾಗಿ ಸೇವಿಸಿದರೆ ಅನಾರೋಗ್ಯ ಸಂಭವಿಸೋದು ಗ್ಯಾರಂಟಿ

Health Tips: ನಾವು ಪ್ರತಿದಿನ ಆರೋಗ್ಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಅಂತಾ ನಮಗೆಲ್ಲ ತಿಳಿದೇ ಇದೆ. ಆದರೆ ನಾವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವ ರೀತಿ ಸರಿಯಾಗಿದ್ದಾಗ ಮಾತ್ರ ಅದು ನಮ್ಮ ಆರೋಗ್ಯ ಅಬಿವೃದ್ಧಿ ಮಾಡುತ್ತದೆ. ಅದೇ ರೀತಿ ನಾವಿಂದು ಯಾವ ಆಹಾರಗಳನ್ನು ನಾವು ಹಸಿಯಾಗಿ ಅಥವಾ ಬೇಯಿಸದೇ ಸೇವಿಸಬಾರದು...

Web Story: ಸ್ಕೂಬಾ ಡೈವಿಂಗ್ ಮಾಡುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿರಿಸಿ

Web Story: ಮಳೆಗಾಲ ಮುಗಿದು ವಾಟರ್ ಆ್ಯಕ್ಟಿವಿಟೀಸ್ ಎಲ್ಲ ಶುರುವಾಗಿದೆ. ಜನ ಕೂಡ ಪ್ರವಾಸಕ್ಕಾಗಿ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಿರುವಾಗ ಸ್ಕೂಬಾ ಡೈವಿಂಗ್ ಮಾಡುವ ಆಸೆ ಕೂಡ ಕೆಲವರಿಗಿರುತ್ತದೆ. ಅಂಥವರು ಕೆಲ ಸಂಗತಿಗಳನ್ನು ನೆನಪಿನಲ್ಲಿರಿಸಿಕ``ಳ್ಳಬೇಕು. ಅದೇನು ಅಂತಾ ತಿಳಿಯೋಣ ಬನ್ನಿ. 1. ನಿಮಗೆ ಶೀತವಿರಬಾರದು. ತಲೆನೋವಿರಬಾರದು. 2.ಉಸಿರಾಟದ ಸಮಸ್ಯೆ ಇರಬಾರದು. 3.ನೀವು ಮದ್ಯಪಾನ ಮಾಡಿರಬಾರದು....

Natural Hair & Skin Cure: ನಿಮ್ಮ ರಕ್ತವೇ ಕೂದಲು ಮತ್ತು ಚರ್ಮಕ್ಕೆ ಸಂಜೀವಿನಿ!

ನಾವು ಚೆಂದಗಾಣಿಸಬೇಕು ಅಂದ್ರೆ, ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಏಕೆಂದರೆ ನಮ್ಮ ದೇಹದಲ್ಲಿ ರಕ್ತ ಸಂಚಲನೆ ಮತ್ತು ರಕ್ತದ ಗುಣ ಉತ್ತಮವಾಗಿದ್ದಲ್ಲಿ ಮಾತ್ರ, ನಮ್ಮ ಕೂದಲು, ಚರ್ಮ ಚೆನ್ನಾಗಿರುತ್ತದೆ. ಅಲ್ಲದೇ ನಮ್ಮ ರಕ್ತವನ್ನು ಸ್ಕಿನ್‌ಗೆ ಸಂಬಂಧಿಸಿದ ಕೆಲವು ಚಿಕಿತ್ಸೆಯಲ್ಲಿ ಬಳಸುತ್ತಾರಂತೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=urgNICfWDl0 ಚರ್ಮರೋಗ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ...

How to Remove Acne Scars Fast: ಮೊಡವೆ ಕಲೆ ನಿವಾರಣೆಗೆ ಬೆಸ್ಟ್ ಟಿಪ್ಸ್!

Beauty Tips: ಮೊಡವೆ ಅಥವಾ ಮೊಡವೆ ಕಲೆ ಅನ್ನೋದು ಸಾಮಾನ್ಯವಾಗಿ ಯುವಕ-ಯುವತಿ ಇಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ನಾವು ಸೇವಿಸುವ ಆಹಾರದಲ್ಲಿ ಸಮಸ್ಯೆ ಇದ್ದಾಗ, ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ ಅಥವಾ ಹಾರ್ಮೋನ್‌ನಲ್ಲಿ ಸಮಸ್ಯೆ ಆದಾಗ, ಮೊಡವೆ ಆಗುತ್ತದೆ. ಆದರೆ ಮೊಡವೆ ಹೋದರೂ ಅದರ ಕಲೆ ಮಾತ್ರ ಹಾಗೇ ಇರುತ್ತದೆ. ಆ ಕಲೆ ಹೋಗಲು ಏನು...

Beauty Tips: ಮಂಗು / ಬಂಗು ಯಾಕೆ ಬರುತ್ತೆ? ಪರಿಹಾರಗಳೇನು?

Beauty Tips: ಕೆಲವರ ಸ್ಕಿನ್ ಮೇಲೆ ಕಲೆಗಳಿರುತ್ತದೆ. ಇದನ್ನು ಮಂಗು ಅಥವಾ ಬಂಗು ಅಂತಾ ಕರೆಯಲಾಗುತ್ತದೆ. ಮಕ್ಕಳಾಗದಂತೆ ಮಾತ್ರೆ ಸೇವಿಸಿದ್ದಲ್ಲಿ, ಇಂಥ ಸಮಸ್ಯೆ ಆಗಬಹುದು ಅಂತಾರೆ ವೈದ್ಯರು. https://youtu.be/saVyDYWI-nc ಅಥವಾ ಗರ್ಭಾವಸ್ಥೆಯಲ್ಲಿದ್ದಾಗ, ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಿದ್ದಾಗ ಈ ರೀತಿ ಸ್ಕಿನ್ ಸಮಸ್ಯೆ ಬರಬಹುದು. ಅನುವಂಶಿಕವಾಗಿಯೂ ಈ ಸಮಸ್ಯೆ ಕಾಣಿಸಬಹುದು. ಮಂಗು ಅಥವಾ ಬಂಗು ಇರುವವರು ಹೆಚ್ಚು ಬಿಸಿಲಿಗೆ...

ಚಳಿಗಾಲದಲ್ಲಿ ನಿಮ್ಮ ಚರ್ಮ ಒಣಗುತ್ತಿದೆಯೇ? ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

Beauty Tips: ಚಳಿಗಾಲ ಶುರುವಾಗಿದೆ. ಸ್ಕಿನ್ ಸಮಸ್ಯೆ ಕೂಡ ಶುರುವಾಗಿದೆ. ಹಾಗಾಗಿ ವೈದ್ಯರು ಚಳಿಗಾಲದಲ್ಲಿ ಯಾವ ರೀತಿ ಸಮಸ್ಯೆಯಾಗತ್ತೆ ಅಂತಾ ವಿವರಿಸಿದ್ದಾರೆ. https://youtu.be/03XZk_eTaE8 ಸ್ಕಿನ್ ಸ್ಪೆಷಲಿಸ್ಟ್ ಆಗಿರುವ ಡಾ.ವಿದ್ಯಾ ಅವರು ಚಳಿಗಾಲದಲ್ಲಿ ಯಾವ ರೀತಿಯಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ನಾವು ಹೆಚ್ಚು ಬಿಸಿ ಬಿಸಿ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ಆಗಲಿ...

Recipe: Sankranti Special: ಎಳ್ಳಿನ ಉಂಡೆ ಅಥವಾ ಚಿಕ್ಕಿ ರೆಸಿಪಿ

Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ. ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ...

Health Tips: ಆಪ್ತಸಮಾಲೋಚನೆ ಎಂದರೇನು? ಅದರ ಪ್ರಾಮುಖ್ಯತೆ.!: Dr. Prakash Rao

Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ. https://youtu.be/lWzkPvEuOY4 ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು...

Health Tips: ಬ್ಯಾಕ್ಟೀರಿಯಾ ಇನ್ಫೆಕ್ಷನ್? ದೇಹದೊಳಗೆ ರೋಗಾಣುಗಳ ಬಗ್ಗೆ ಮಾಹಿತಿ: Dr. Prakash Rao

Health Tips: ದೇಹದಲ್ಲಿ ಬ್ಯಾಕ್ಟೀರಿಯಾ ಹೋದಾಗ ನಮ್ಮ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ವೈರಲ್ ಫಿವರ್ ಬರೋದು ಹೆಚ್ಚು. ಬೇರೆ ಬೇರೆ ದೇಹಗಳಿಂದ ಹರಡುವ ಕ್ರಿಮಿಗಳು ಈ ರೀತಿಯ ಅನಾರೋಗ್ಯ ಸಮಸ್ಯೆ ತರುತ್ತದೆ. ಹಾಗಾಗಿಯೇ ಶಾಲೆಗೆ ಹೋಗುವ ಮಕ್ಕಳಿಗೆ ಹೆಚ್ಚು ವೈರಲ್ ಫಿವರ್ ಆಗೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/Mxf0KoGrRPM ಕೋವಿಡ್ ಬಂದಾಗ ನಾವು ಅದ್ಯಾವ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img