Wednesday, February 25, 2026

ಬ್ಯೂಟಿ ಟಿಪ್ಸ್

ನೀವು ಮನೆಯಲ್ಲೇ ಈಸಿಯಾಗಿ ತಯಾರಿಸಬಹುದಾದ ಪಾಪ್ಡಿ ಚಾಟ್ ರೆಸಿಪಿ

Recipe: ಸಂಜೆಯಾದ್ರೆ ಏನಾದರೂ ಚಾಟ್ಸ್ ತಿನ್ನಬೇಕು ಅನ್ನೋ ಮನಸ್ಸಾಗತ್ತೆ. ಪ್ರತಿದಿನ ಹೊರಗಡೆ ತಿಂಡಿ ತಿಂದ್ರೆ, ಆರೋಗ್ಯವೂ ಹಾಳಾಗತ್ತೆ. ಹಾಗಾಗಿ ನಾವಿಂದು ಸಂಜೆ ನೀವೇ ನಿಮ್ಮ ಮನೆಯಲ್ಲಿ ಮಾಡಿ ತಿನ್ನಬಹುದಾದ ಪಾಪ್ಡಿ ಚಾಟ್ ರೆಸಿಪಿ ಹೇಳಲಿದ್ದೇವೆ. ಪಾಪ್ಡಿ ಚಾಟ್ ತಯಾರಿಸಲು ಪಾಪ್ಡಿ ಅವಶ್ಯಕತೆ ಇದೆ. ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಪಾಪ್ಡಿ ಬಳಸಿ, ಅಥವಾ ಮನೆಯಲ್ಲೇ ಪಾಪ್ಡಿ...

ಮೊಳಕೆ ಕಾಳಿನ ಪಲಾವ್ ರೆಸಿಪಿ

Recipe: ಮನೆಯಲ್ಲಿ ನಾವು ಪಲಾವ್ ಮಾಡುವಾಗ ಕ್ಯಾರೆಟ್, ಈರುಳ್ಳಿ, ಬೀನ್ಸ್ ಬಳಸಿ ಪಲಾವ್ ಮಾಡುತ್ತೇವೆ. ಆದ್ರೆ ನಾವಿಂದು ಇದೊರಂದಿಗೆ ಮೊಳಕೆ ಕಾಳನ್ನು ಕೂಡ ಸೇರಿಸಿ, ಆರೋಗ್ಯಕರವಾದ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು 1 ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ.  ಪ್ಯಾನ್ ಬಿಸಿ ಮಾಡಿ, 2 ಸ್ಪೂನ್...

ಹುಟ್ಟಿದ ಮಗುವಿನಲ್ಲಿ ಎಚ್ಐವಿ ಇದ್ದರೆ ಗೊತ್ತಾಗುವುದಿಲ್ವಾ..?

Health tips: ಹೆಚ್‌ಐವಿ ರೋಗ ಎಂಥದ್ದು ಅಂದ್ರೆ, ಅದು ಮನುಷ್ಯನ ಆರೋಗ್ಯ ಹಾಳು ಮಾಡುವುದಲ್ಲದೇ, ಸಮಾಜದ ಜನ ಅವನನ್ನು ಕೀಳಾಗಿ ನೋಡುವಂತೆ ಮಾಡುತ್ತದೆ. ಹಾಗಾಗಿ ಯಾರಿಗಾದರೂ ಹೆಚ್‌ಐವಿ ಇದ್ದರೆ, ಅಂಥವರು ವಿವಾಹವಾಗುವ ಅಥವಾ ವಿವಾಹವಾಗಿದ್ದರೆ ಮಕ್ಕಳು ಮಾಡಿಕೊಳ್ಳುವ ಯೋಚನೆ ಮಾಡಬಾರದು. ಇಂದು ನಾವು ಹುಟ್ಟಿದ ಮಗುವಿನಲ್ಲಿ ಹೆಚ್‌ಐವಿ ಇದ್ದರೆ ಗೊತ್ತಾಗುತ್ತಾ ಇಲ್ಲವಾ ಅನ್ನೋ ಬಗ್ಗೆ...

ಎಚ್ಐವಿ ಅಂದ್ರೇನು..? ಇದರ ಲಕ್ಷಣಗಳೇನು..?

Health tips: ಎಚ್‌ಐವಿ ಅಂದ್ರೆ ಒಂದು ಮಾರಕ ಖಾಯಿಲೆ. ಆ ಖಾಯಿಲೆ ಇದ್ದವರ ರಕ್ತ, ಅಥವಾ ಎಂಜಿಲು ಇನ್ನೊಬ್ಬರಿಗೆ ತಾಕಬಾರದು. ಹಾಗೆ ತಾಕಿದರೆ, ಅವರಿಗೂ ಎಚ್‌ಐವಿ ಹರಡುವ ಸಾಧ್ಯತೆ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಹೆಚ್‌ಐವಿ ಅಂದ್ರೇನು..? ಅದರ ಲಕ್ಷಣಗಳೇನು ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹೆಚ್‌ಐವಿ...

ಈ 5 ವಿಷಕಾರಿ ವಸ್ತುಗಳು ನಿಮ್ಮ ಆರೋಗ್ಯವನ್ನೇ ಸರ್ವನಾಶ ಮಾಡಿಬಿಡತ್ತೆ..

Health tips: ನಾವು ಪ್ರತಿದಿನ ಸೇವಿಸುವ ಕೆಲ ಆಹಾರಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಆಹಾರಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾವಿಂದು ನಮ್ಮ ಆರೋಗ್ಯವನ್ನು ಹಾಳು ಮಾಡುವ 5 ವಿಷಕಾರಿ ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದ್ದು ಹಸಿರು ಆಲೂಗಡ್ಡೆ. ಹಸಿರು ಆಲೂಗಡ್ಡೆಯಲ್ಲಿ ವಿಷಕಾರಿ ಅಂಶವಿದ್ದು, ಇದರ ಸೇವನೆಯಿಂದ ನಿಮ್ಮ...

ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ..?

Health tips: ಇತ್ತೀಚೆಗೆ ಹೆಚ್ಚಿನ ಮಕ್ಕಳಲ್ಲಿ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಲಸಿಕೆಯನ್ನೂ ಹಾಕಲಾಗಿದೆ. ಹಾಗಾದ್ರೆ ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ ಅನ್ನೋ ಬಗ್ಗೆ ಡಾ.ಸುರೇಂದ್ರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಡಾ.ಸುರೇಂದ್ರ ಅವರು ಈ ಬಗ್ಗೆ ವಿವರಿಸಿದ್ದು, ಮೆದುಳು ಜ್ವರದಲ್ಲಿ 2 ವಿಧಗಳಿದೆ. ಒಂದು ಎನ್ಸಫಲೈಟೀಸ್,...

ಬೆಳಿಗ್ಗೆ ತಿಂಡಿಯೊಟ್ಟಿಗೆ ಈ 4 ಪದಾರ್ಥ ತಿಂದ್ರೆ, ನಿಮ್ಮ ತ್ವಚೆ ಸುಕ್ಕುಗಟ್ಟುವುದಿಲ್ಲ..

Health tips: ಬೆಳಿಗ್ಗಿನ ತಿಂಡಿ ಎಷ್ಟು ಆರೋಗ್ಯಕರವಾಗಿರುತ್ತದೆಯೋ, ನಮ್ಮ ಜೀವನವೂ ಅಷ್ಟೇ ಆರೋಗ್ಯಕರವಾಗಿರುತ್ತದೆ. ಯಾಕಂದ್ರೆ, ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೆವೋ, ಅದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಬೆಳಿಗ್ಗೆ ತಿಂಡಿಯೊಂದಿಗೆ 4 ಪದಾರ್ಥ ತಿನ್ನಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.. ಚೀಯಾ ಸೀಡ್ಸ್‌. ರಾತ್ರಿ...

ಈ ಹೆಲ್ತ್ ಮಿಕ್ಸ್ ತಯಾರಿಸಿ ಬಳಸಿದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ..

Health tips: ಇವತ್ತು ನಾವೊಂದು ಹೆಲ್ತ್ ಮಿಕ್ಸ್ ರೆಸಿಪಿ ಹೇಳಲಿದ್ದೇವೆ. ಇದನ್ನು ಬಾಣಂತಿಯರು ಸೇವಿಸಿದರೆ, ಶಕ್ತಿವಂತರಾಗುತ್ತಾರೆ. ಅಲ್ಲದೇ, ಆರೋಗ್ಯ ಚೆನ್ನಾಗಿರಿಸಲು ಇದನ್ನು ಯಾರು ಬೇಕಾದರೂ ಸೇವಿಸಬಹುದು. ಹಾಗಾದ್ರೆ ಈ ಹೆಲ್ತ್ ಮಿಕ್ಸ್ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಒಂದು ಕಪ್ ಮಖಾನಾ, 10 ಒಣಖರ್ಜೂರ, ಅಗಸೆಬೀಜ, ಸೌತೇಬಿಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ಮಸ್ಕ್‌ಮೆಲನ್...

ಬೆಂಗಳೂರಲ್ಲಿದೆ ಹಳ್ಳಿ ಫೀಲಿಂಗ್ ಕೊಡುವ ಸೂಪರ್ ಸ್ಪಾಟ್

Rangoli Garden: ಬೆಂಗಳೂರು ಅಂದ್ರೆ, 24 ತಾಸು ದುಡಿಮೆ, ಟ್ರಾಫಿಕ್ ಜಾಮ್, ಜನಜಂಗುಳಿ. ಇವಿಷ್ಟೆ ಬೇರೆಯವರಿಗೆ ಕಾಣೋದು. ಆದರೆ ವಿಕೇಂಡ್‌ನಲ್ಲಿ ರಿಲ್ಯಾಕ್ಸ್ ಮಾಡೋಕ್ಕೆ ಅಂತಾನೇ ಬೆಂಗಳೂರಿನಲ್ಲಿ ಬೇಕಾದಷ್ಟು ಸ್ಪಾಟ್‌ಗಳಿದೆ. ಅದರಲ್ಲಿ ನಾವಿಂದು ಯಾವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೆವೋ, ಆ ಸ್ಥಳ ಹಳ್ಳಿಯ ಫೀಲಿಂಗ್ ಕೊಡಲಿದೆ. ಹಾಗಾದ್ರೆ ಆ ಸ್ಪಾಟ್ ಯಾವುದು ಅಂತಾ ತಿಳಿಯೋಣ...

ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳೇನು..?

Goa Trip: ಭಾರತದಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗೋವಾ ರಾಜ್ಯ ಕೂಡ ಒಂದು. ಇಲ್ಲಿ ಬರೀ ಬೀಚ್, ಬಾರ್‌ಗಳಷ್ಟೇ ಅಲ್ಲ, ಬದಲಾಗಿ ನೋಡಿ ಕಂಣ್ತುಂಬಿಕೊಳ್ಳಬಹುದಾದ ಚರ್ಚ, ದೇವಸ್ಥಾನ ಹೀಗೆ ಹಲವು ಸ್ಥಳಗಳಿದೆ. ಹಾಗಾದ್ರೆ ಗೋವಾಕ್ಕೆ ಹೋದ್ರೆ ನೀವು ಯಾವ ಯಾವ ಸ್ಥಳಗಳಿಗೆ ಹೋಗಬಹುದು ಅಂತಾ ನೋಡೋಣ ಬನ್ನಿ.. ನಾವಿಂದು ಗೋವಾಕ್ಕೆ ಹೋದಾಗ, ನೀವು ಹೋಗಬಹುದಾದ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img