Wednesday, February 25, 2026

ಬ್ಯೂಟಿ ಟಿಪ್ಸ್

ಒಂದ್ಸಲಾ ಟೇಸ್ಟ್ ಮಾಡಿದ್ರೆ, ಪದೇ ಪದೇ ಈ ಹೊಟೇಲ್ಗೆ ಬರ್ತೀರಾ..

Food Adda: ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಹೊಟೇಲ್‌ಗಳಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಉತ್ತಮವಾಗಿ, ರುಚಿ ರುಚಿಯಾಗಿ ಎಲ್ಲಿ ಊಟ ಸಿಗುತ್ತದೆಯೋ, ಅಂಥ ಹೊಟೇಲ್‌ಗಳನ್ನ ಜನ ಇಷ್ಟ ಪಡ್ತಾರೆ. ಅಂಥಾದ್ದೇ ರುಚಿ ರುಚಿಯಾದ ರೋಲ್ ಕೊಡುವ ಹೊಟೇಲ್‌ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ನಾಗರಭಾವಿಯ ಎಮ್‌ಪಿಎಮ್‌ ಲೇಔಟ್‌ನಲ್ಲಿರುವ ರೋಲ್ 21 ಹೊಟೇಲ್‌ ಬಗ್ಗೆ ನಾವಿಂದು ನಿಮಗೆ ಸಂಪೂರ್ಣ...

ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?

Health tips: ಓರ್ವ ಮನುಷ್ಯ ತಲೆ ಕೆಟ್ಟವರಂತೆ ಆಡಿದಾಗ, ಅವನು ಅಬ್ನಾರ್ಮಲ್ ಮನುಷ್ಯ ಎನ್ನುತ್ತೇವೆ. ಯಾಕಂದ್ರೆ, ಅವನು ಎಲ್ಲರಂತೆ, ಸಾಧಾರಣವಾಗಿ ಬಿಹೇವ್ ಮಾಡುವುದಿಲ್ಲ. ಅವನ ಬಿಹೇವಿಯರ್ ಇನ್ನೊಬ್ಬರಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾದ್ರೆ ನಾರ್ಮಲ್ ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರುತ್ತಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವಯಸ್ಸಿಗೆ ತಕ್ಕಂತೆ ಜೀವಿಸುವ ಮನುಷ್ಯನನ್ನು ಆರೋಗ್ಯಕರ ಮನಸ್ಥಿತಿಯ ಮನುಷ್ಯನೆಂದು...

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

Health Tips: ಹುಟ್ಟಿನ ಪ್ರತೀ ಮಕ್ಕಳು ಕೆಲ ತಿಂಗಳವರೆಗೆ ಸತತವಾಗಿ ಬಿಕ್ಕಳಿಸುತ್ತಲೇ ಇರುತ್ತದೆ. ಕೆಲವರಂತೂ, ನಾನು ಈಗಷ್ಟೇ ಮಗುವಿಗೆ ಹಾಲು ಕುಡಿಸಿದ್ದೆ, ಆದರೆ ಮಗು ಈಗ ಬಿಕ್ಕಳಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಪುಟ್ಟ ಮಕ್ಕಳು ಬಿಕ್ಕಳಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ, ಶಿಶುಗಳು ಅಮ್ಮನ ಹೊಟ್ಟೆಯಲ್ಲಿರುವಾಗಲೇ ಬಿಕ್ಕಳಿಸುವುದಕ್ಕೆ ಶುರು ಮಾಡುತ್ತದೆ. ಇನ್ನು ಹುಟ್ಟಿದ...

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

Shopping tips: ಬಟ್ಟೆ ಅಂದ್ರೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ, ಪುರುಷರಿಗೂ ಇಷ್ಟವೇ. ಪುರುಷರೂ ಕೂಡ ಶಾಪಿಂಗ್‌ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಆದ್ರೆ ಅವರು ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗಾಗಿ ನಾವಿಂದು ಪುರುಷರು, ಮಹಿಳೆಯರು, ಮಕ್ಕಳಿಗೆ ಹೀಗೆ ಎಲ್ಲರಿಗೂ ಸೂಟ್ ಆಗು ಬಟ್ಟೆ ಕಡಿಮೆ ಬೆಲೆಗೆ ಸಿಗುವ ಅಂಗಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೆಂಕಟೇಶ್ವರ...

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ...

ಇಂಥ ಆಹಾರಗಳ ಸೇವನೆ ಮಾಡುವುದರಿಂದ ಮಕ್ಕಳ ಹಲ್ಲು ಬೇಗ ಹಾಳಾಗುತ್ತದೆ..

Health Tips: ಮಕ್ಕಳು ಯಾವಾಗಲೂ ಆರೋಗ್ಯಕರ ತಿಂಡಿಯನ್ನೇ ಹೆಚ್ಚು ತಿನ್ನಬೇಕು ಅಂತಾ ಹೇಳುವುದು ಯಾಕಂದ್ರೆ, ಮನೆಗೆ ಫೌಂಡೇಶನ್ ಹೇಗೋ, ಬಾಲ್ಯವೂ ಹಾಗೆ. ಬಾಲ್ಯ ಆರೋಗ್ಯಕರವಾಗಿದ್ದರೆ, ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಭವಿಷ್ಯದಲ್ಲಿ ಅದಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಹಾಗಾಗಿ ಪ್ರತೀ ಮಗುವಿಗೂ ತಾಯಿಯ ಹಾಲಿನ ಜೊತೆ, ಪೌಷ್ಠಿಕಾಂಶ ಭರಿತ ಆಹಾರ ನೀಡುವುದು ತುಂಬಾ...

ಮಗು ತಿಳಿಬಣ್ಣದ್ದಾಗಿರಬೇಕು ಅಂದ್ರೆ, ಗರ್ಭಿಣಿಯರು ಈ ಆಹಾರವನ್ನು ಸೇವಿಸಬೇಕು..

Health Tips: ನಾವು ಹುಟ್ಟುವಾಗ ಯಾವ ಬಣ್ಣವಾಗಿರುತ್ತೇವೋ, ಅದೇ ನಮಗೆ ಪರಮ್ನೆಂಟ್ ಬಣ್ಣ. ಯಾವ ಕ್ರೀಮ್ ಹಚ್ಚಿದ್ರೂ, ನಮ್ಮ ಬಣ್ಣ ಬದಲಾಗೋಕ್ಕೆ ಸಾಧ್ಯವಿಲ್ಲ. ಹಾಗಾಗಿ ಹುಟ್ಟಿದ ದಿನ ಮಗು ನೀರು ತುಂಬಿಕೊಂಡು ಗುಂಡ ಗುಂಡಗೆ ಇರುತ್ತದೆ. ಮರುದಿನ ಮಗುವಿನ ದೇಹದ ನೀರು ಹೋಗಿ, ಬಣ್ಣವೂ ಗಾಢವಾಗುತ್ತದೆ. ಆದರೆ ಮಗು ಬೆಳೆಯುತ್ತ, ಮತ್ತೆ ಮೊದಲ ದಿನದ...

ಡ್ರೈಫ್ರೂಟ್ಸ್ ಲಾಡು ತಯಾರಿಸುವುದು ಹೇಗೆ..? ಇಲ್ಲಿದೆ ನೋಡಿ ವೀಡಿಯೋ ಸಮೇತ ರೆಸಿಪಿ

Recipe: ಇಂದು ನಾವು ನಿಮಗೆ ಡ್ರೈಫ್ರೂಟ್ಸ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಪ್ರತಿದಿನ ಬೆಳಿಗ್ಗೆ ಒಂದು ಡ್ರೈಫ್ರೂಟ್ಸ್ ಲಡ್ಡು ಸೇವನೆಯಿಂದ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ದೇಹಕ್ಕೆ ಶಕ್ತಿ, ಚೈತನ್ಯ ಸಿಗುತ್ತದೆ. ಅಲ್ಲದೇ, ಕೂದಲು ಮತ್ತು ತ್ವಚೆಯ ಸೌಂದರ್ಯ ಕೂಡ ಹೆಚ್ಚುತ್ತದೆ. ಹಾಗಾದ್ರೆ ಡ್ರೈಫ್ರೂಟ್ಸ್ ಲಡ್ಡು ಹೇಗೆ ಮಾಡುವುದು ಅಂತಾ ತಿಳಿಯೋಣ ಬನ್ನಿ.. 2...

ತಾಯಿಯಿಂದ ಮಗುವಿಗೆ ಹೆಚ್ಐವಿ ಹರಡದಂತೆ ತಡಿಯೋದು ಹೇಗೆ..?

Health Tips: ತಂದೆಗೆ ಅಥವಾ ತಾಯಿಗೆ ಹೆಚ್‌ಐವಿ ಪಾಸಿಟಿವ್ ಇದ್ದಾಗ, ಏನು ಮಾಡಬೇಕು..? ಮಗುವಿಗೆ ಅದು ಹರಡದಂತೆ ತಡೆಯುವುದು ಹೇಗೆ ಅನ್ನುವ ವಿಚಾರದ ಬಗ್ಗೆ ವೈದ್ಯರಾದ ಡಾ.ಸುರೇಂದ್ರ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪತಿಗೆ ಹೆಚ್‌ಐವಿ ಇದೆ ಎಂದು ಗೊತ್ತಾದಾಗ, ಅವರು ಮಗು ಮಾಡಿಕೊಳ್ಳುವ ಯೋಚನೆಯೇ ಮಾಡಬಾರದು. (ಅವಿವಾಹಿತರಾಗಿದ್ದಲ್ಲಿ, ವಿವಾಹದ ಯೋಚನೆಯೂ...

ಮನಸ್ಸು ಎಲ್ಲಿರುತ್ತೆ ನಿಮಗೆ ಗೊತ್ತಾ? ಮೆದುಳು ಮನಸ್ಸು ಎರಡು ಬೇರೆ ಬೇರೆ

Health Tips: ಪ್ರತಿದಿನ ನಮ್ಮ ತಲೆಯಲ್ಲಿ ಹಲವು ಯೋಚನೆಗಳು ಹರಿದಾಡುತ್ತದೆ. ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳದ ಭಾವನೆಗಳಿರುತ್ತದೆ. ಆದರೆ ಮೆದುಳಿನ ಯೋಚನೆ, ಮನಸ್ಸಿನ ಮಾತು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇಂದು ಮನೋವೈದ್ಯರಾದ ಡಾ. ಶ್ರೀಧರ್ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬದುಕಿನ ವಿಷಯಕ್ಕೆ ಬಂದಾಗ, ನಾವು ಯಾವ ಕೆಲಸವನ್ನು ಮಾಡಬೇಕು...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img