Saturday, April 11, 2026

ಬ್ಯೂಟಿ ಟಿಪ್ಸ್

ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..

ಮೊದ ಮೊದಲು ಸಣ್ಣಗೆ ಶುರುವಾಗುವ ಕೆಮ್ಮು, ನಂತರದಲ್ಲಿ ಜೀವ ಹಿಂಡುವಷ್ಟು ನೋವನ್ನ ಕೊಡುತ್ತದೆ. ಹಾಗಾಗಿ ಕೆಮ್ಮು ಶುರುವಾಗುವಾಗಲೇ, ಅದಕ್ಕೊಂದು ಮದ್ದು ಮಾಡಿ, ಸೇವಿಸಿಬಿಡಬೇಕು. ಹಾಗಾಗಿ ನಾವಿಂದು ಕೆಮ್ಮು ಕಡಿಮೆ ಮಾಡಲು 5 ಮನೆಮದ್ದು ಹೇಳಲಿದ್ದೇವೆ.. ಮೊದಲನೇಯ ಮನೆ ಮದ್ದು, ಕೊಂಚ ಅರಿಶಿನ ಬಾಯಿಗೆ ಹಾಕಿ, 5 ನಿಮಿಷ ಅದನ್ನು ನುಂಗದೇ, ಹಾಗೆ ಇರಿಸಿ. ಇದರಿಂದಲೂ ಕೆಮ್ಮು...

ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ಯೋಗ, ವ್ಯಾಯಮ ಮಾಡುವುದು ತುಂಬಾ ಒಳ್ಳೆಯದು ಅಂತಾ ನಾವು ಕೇಳಿದ್ದೇವೆ. ಅಂತೆಯೇ ಯೋಗ, ವ್ಯಾಯಾಮ ಮಾಡಿದವರು ಕೂಡ ಫಿಟ್ ಆ್ಯಂಡ್‌ ಫೈನ್ ಆಗಿರುವುದನ್ನ ನಾವು ನೋಡಿದ್ದೇವೆ. ಮಕ್ಕಳು ಕೂಡ ಯೋಗ , ವ್ಯಾಯಮ ಮಾಡಿದ್ರೆ, ಆರೋಗ್ಯವಾಗಿ ಇರ್ತಾರೆ. ಆದ್ರೆ ಮಮಕ್ಕಳು ತಾವಾಗಿಯೇ ವ್ಯಾಯಮ ಮಾಡಬಾರದು ಅಂತಾ ಹೇಳಲಾಗಿದೆ. ಆದ್ರೆ ಯಾಕೆ ಮಕ್ಕಳು ಯೋಗ ಮಾಡಬಾರದು...

ಅಡುಗೆ ಮಾಡುವಾಗ ಈ 2 ತಪ್ಪು ಮಾಡುವುದರಿಂದ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ..

ನಾವು ತಿನ್ನುವ ಆಹಾರ ಸರಿಯಾಗಿದ್ರೆ, ನಮ್ಮ ಆರೋಗ್ಯ ಸರಿಯಾಗಿರತ್ತೆ. ಅದೇ ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್ ಇದ್ರೆ, ನಮ್ಮ ಆರೋಗ್ಯ ಹಾಳಾಗತ್ತೆ. ಹಾಗಾಗಿ ಅಡುಗೆ ಮಾಡುವವರು ಈ ಬಗ್ಗೆ ಗಮನ ಹರಿಸಬೇಕು. ಅಡುಗೆ ಮಾಡುವಾಗ ನಾವು ಮಾಡುವ 2 ತಪ್ಪುಗಳಿಂದ, ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ಯಾವುದು ಆ ಎರಡು ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ವಾಗ್ಭಟರ...

ಬದನೆಕಾಯಿ ಎಂದರೆ ದೇವರು ಕೊಟ್ಟ ಆರೋಗ್ಯಕರ ವರ..

ಬದನೇಕಾಯಿಯಲ್ಲಿ 4ರಿಂದ 5 ವಿಧಗಳಿದೆ. ನೀಲಿ ಬದನೆಕಾಯಿಯಲ್ಲಿಯೇ ಕೆಲ ವೆರೈಟಿಗಳು. ಹಸಿರು ಬದನೇಕಾಯಿಯಲ್ಲಿ ಕೆಲ ವೆರೈಟಿಗಳಿದೆ. ಕೆಲವರಿಗೆ ಬದನೆಕಾಯಿ ಅಂದ್ರೆ ಅಲರ್ಜಿ. ಮತ್ತೆ ಕೆಲವರಿಗೆ ಬದನೇಕಾಯಿ ಪಲ್ಯ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹಾಗಾದ್ರೆ ಹಸಿರು ಮತ್ತು ನೀಲಿ ಬದನೆಕಾಯಿಯ ನಡುವೆ ಇರುವ ವ್ಯತ್ಯಾಸವೇನು..? ಬದನೆಕಾಯಿ ಒಂದು ವರ ಅಂತಾ ಹೇಳೋದ್ಯಾಕೆ ಅಂತಾ ತಿಳಿಯೋಣ ಬನ್ನಿ.. ಹಸಿರು...

ತುಂಬ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು…

ಒಂದೇ ಬದಿ ತುಂಬ ಹೊತ್ತು ಕುಳಿತುಕೊಳ್ಳಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಗಂಟೆಗಟ್ಟಲೇ ಒಂದೇ ಬದಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಆರೋಗ್ಯ ಸಮಸ್ಯೆಗಳಾಗತ್ತೆ. ಹಾಗಾದ್ರೆ ಒಂದೇ ಕಡೆ ತುಂಬ ಹೊತ್ತು ಕುಳಿತು ಕೆಲಸ ಮಾಡಿದ್ರೆ, ಯಾವ ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ.. ತುಂಬ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡರೆ,...

ಜೈನ ಧರ್ಮದಲ್ಲಿರುವ ಈ ನಿಯಮವನ್ನು ನಾವೆಲ್ಲರೂ ಅನುಸರಿಸಬೇಕು..

ಎಲ್ಲ ಧರ್ಮದಲ್ಲೂ ಕೆಲವು ನಿಯಮಗಳಿದೆ. ಅಂಥ ನಿಯಮಗಳನ್ನ ಪಾಲಿಸುವುದರಿಂದ ಧರ್ಮ ಪಾಲನೆಯ ಜೊತೆಗೆ, ಆರೋಗ್ಯ ವೃದ್ಧಿಯೂ ಆಗುತ್ತದೆ. ಹಿಂದೂ ಧರ್ಮದಲ್ಲಿ ಅಂಥ ನಿಯಮಗಳು ಬೇಕಾದಷ್ಟಿವೆ. ಜೈನ ಧರ್ಮದಲ್ಲಿ ಕೂಡ ಅಂಥ ನಿಯಮಗಳಿದೆ. ಹಾಗಾದ್ರೆ ಜೈನ ಧರ್ಮದಲ್ಲಿರುವ ಯಾವ ನಿಯಮ ನಮ್ಮ ಆರೋಗ್ಯ ವೃದ್ಧಿಯಾಗೋಕ್ಕೆ ಸಹಾಯ ಮಾಡತ್ತೆ ಅಂತಾ ತಿಳಿಯೋಣ ಬನ್ನಿ.. ಜೈನ ಧರ್ಮದಲ್ಲಿರುವ ಮೊದಲ ನಿಯಮವೆಂದರೆ,...

ವಯಸ್ಸು 50 ಆದರೂ, 25ರ ಹರೆಯದವರ ರೀತಿ ಕಾಣ್ಬೇಕಾ..? ಹಾಗಾದ್ರೆ ಹೀಗೆ ಮಾಡಿ..

ಯಾರಿಗೆ ತಾನೇ ವಯಸ್ಸಾದರೂ ತಾವು ಯಂಗ್ ಆಗಿ, ಎನರ್ಜಿಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರಲ್ಲಾ ಹೇಳಿ..? ಕೆಲವರು ಅದಕ್ಕಾಗಿ ಸರಿಯಾಗಿ ಡಯಟ್ ಮಾಡ್ತಾರೆ. ಇನ್ನು ಕೆಲವರು ಜಿಮ್‌, ವರ್ಕೌಟ್ ಮಾಡ್ತಾರೆ. ಅದೇ ರೀತಿ 50ರ ಹರೆಯದವರು ಕೂಡ 25ರ ವಯಸ್ಸಿನವರಂತೆ ಕಾಣಬೇಕಕು ಅಂದ್ರೆ ಏನು ಮಾಡಬೇಕು ಅಂತಾ ಮಹರ್ಷಿ ವಾಗ್ಭಟರು ಹೇಳಿದ್ದಾರೆ. ಆ ಬಗ್ಗೆ...

ಪದೇ ಪದೇ ಸೀನು ಬಂದರೆ ಹೇಗೆ ಮನೆಮದ್ದು ಮಾಡಬೇಕು..?

ಕೆಲವರಿಗೆ ಒಮ್ಮೆ ಸೀನು ಬಂದರೆ, ಒಂದೇ ಬಾರಿ 7 ಸಲ ಸೀನುತ್ತಾರೆ. ಅಥವಾ ಅವರಿಗೆ ಪದೇ ಪದೇ ಸೀನು ಬರುತ್ತಲೇ ಇರುತ್ತದೆ. ಶೀತವಿಲ್ಲದಿದ್ದರೂ, ಸೀನಂತೂ ಬರುತ್ತದೆ. ಅದು ಅಲರ್ಜಿಯ ಪ್ರಭಾವ. ಹಾಗಾದ್ರೆ ಪದೇ ಪದೇ ಸೀನು ಬಂದರೆ, ಅದಕ್ಕೆ ಹೇಗೆ ಮನೆಮದ್ದು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಧೂಳು, ಮಣ್ಣಿನ ಕಣಗಳು ಮುಖಕ್ಕೆ ಸೋಕುವುದರಿಂದ ಕೆಲವರಿಗೆ...

ಮದ್ಯಪಾನ ಮಾಡುವ ಚಟವನ್ನು ಬಿಡಿಸುವುದು ಹೇಗೆ..?

ಶರಾಬು ಅನ್ನೋದು ಎಷ್ಟು ಕೆಟ್ಟದ್ದು ಅಂದ್ರೆ ಅದು ಒಂದು ಕುಟುಂಬದ ನೆಮ್ಮದಿಯನ್ನೇ ಸರ್ವನಾಶ ಮಾಡುತ್ತದೆ. ಮದ್ಯಪಾನ ಮಾಡುವವನಿಗೆ ತನ್ನನ್ನು ನಂಬಿರುವ ಪತ್ನಿ ಮಕ್ಕಳ ಬಗ್ಗೆ ಚಿಂತೆಯೇ ಇರುವುದಿಲ್ಲ. ಈ ಚಟ ಹಿಡಿದರೆ, ಚಟ್ಟ ಸೇರಿಸದೇ ಬಿಡುವುದಿಲ್ಲ. ಆದ್ರೆ ಮದ್ಯಪಾನ ಬಿಡಿಸಲು ಕೆಲವು ಮನೆ ಮದ್ದುಗಳಿದೆ. ಅದು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಮದ್ಯಪಾನ ಬಿಡಬೇಕೆಂದರೆ,...

ಈ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡಲೇಬೇಡಿ..

ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ರಕ್ತ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img