Monday, October 6, 2025

ಜಿಲ್ಲಾ ಸುದ್ದಿಗಳು

ಚುನಾಯಿತ ಪ್ರತಿನಿಧಿಗಳ ಆಗಮನಕ್ಕೆ ಕಾರ್ಪೊರೇಷನ್ ಸಜ್ಜು

www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೂಡ ಚುನಾವಣೆಗೆ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ. ಹಾಗಿದ್ದರೇ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್.... ಸುಮಾರು ಮೂರು ವರ್ಷಗಳಿಂದ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳಿಂದಲೇ ಆಡಳಿತ ನಡೆಸಿಕೊಂಡು...

ಸಿಎಂ ಬದಲಾದರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬಿಳುತ್ತೆ

www.karnatakatv.net : ರಾಯಚೂರು : ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬಿಳುತ್ತೆ , ಸಿಎಂ ಬದಲಾದರೆ ಎಂದು ರಂಭಾಪುರಿ ಪೀಠದ ಜಗದ್ಗುರು ಮಾತನಾಡಿದರು .ಇಂದು  ರಾಯಚೂರಿನಲ್ಲಿ  ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಮಾದ್ಯಮದವರೊಂದಿಗೆ ಮಾತನಾಡಿದ ಸ್ವಾಮಿಗಳು ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ. ಯಾರು ಏನೇ ಹೇಳಲಿ ನಮಗೆ ಆತ್ಮವಿಶ್ವಾಸವಿದೆ. ಇರುವಂತ ಅವಧಿವರೆಗೆ ಯಡಿಯೂರಪ್ಪನವರೇ ಸಿಎಂ...

ಜೀರೋ ಟ್ರಾಫಿಕ್ ನಲ್ಲಿ ಎಸ್.ಡಿ.ಎಂ ನಿಂದ ತತ್ವದರ್ಶ ಆಸ್ಪತ್ರೆಗೆ ಕಿಡ್ನಿ ಸ್ಥಳಾಂತರ….!

ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮೀಷನರೇಟ್ ಒಂದಿಲ್ಲೊಂದು ಕಾರ್ಯದ ಮೂಲಕ ಜನಮನ್ನಣೆ ಪಡೆದಿದೆ. ಸಾಕಷ್ಟು ಜನಪರ ಕಾರ್ಯದ ಮೂಲಕ ಜನಸ್ನೇಹಿ ಪೊಲೀಸ್ ಇಲಾಖೆಯಾಗಿ ಹೊರ ಹೊಮ್ಮಿದ್ದು, ಅಂತಹದೇ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ. ಹೌದು..‌ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯವರ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಇಂದು ಎಸ್.ಡಿ.ಎಂ ಆಸ್ಪತ್ರೆಯಿಂದ ''ಮೂತ್ರಪಿಂಡ" (Kidney) ಅಂಗವನ್ನು ಹುಬ್ಬಳ್ಳಿಯ...

ಕಂಡವರ ಪಾಲಾದ ಕಸದ ಬುಟ್ಟಿಗಳು

www.karnatakatv.net : ರಾಯಚೂರು:  ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಗೌಡರು ಗ್ರಾಂ ಪಂಚಾಯತಿಯಲ್ಲಿ ಘಟನೆ ನಡೆದಿದೆ . ಸರ್ಕಾರದಿಂದ ಫಲಾನುಭವಿಗಳಿಗೆಂದು ನೀಡಲಾಗಿದ್ದ ಡಸ್ಟ್ ಬಿನ್. ಗೌಡೂರು ಗ್ರಾಂ ಪಂಚಾಯತಿ ಅಧ್ಯಕ್ಷ, ಪಿಡಿಓ ನಿರ್ಲಕ್ಷ್ಯ  6,500 ಡಸ್ಟ್ ಬಿನ್ ಲೂಟಿ  ಮಾಡಿ ಮನೆಗೆ ತೆಗೆದು ಕೊಂಡು ಹೋದ ಗ್ರಾಮಸ್ಥರು . 85 ರೂಪಾಯಿ ಒಂದರಂತೆ 6,500...

ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಹಿರೇಮಠ ಭೇಟಿ

www.karnatakatv.net : ಬೆಳಗಾವಿ : ಕೋವಿಡ್ ಮಹಾಮಾರಿ ಇರುವುದರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬೆಳಗಾವಿ ಸರಕಾರಿ ಸರ್ದಾರ ಪದವಿ ಪೂರ್ವ ಮಹಾವಿದ್ಯಾಲಯ ಶಾಲೆಯ ಆವರಣಕ್ಕೆ ಆಗಮಿಸಿ ಸ್ಯಾನಿಟೈಸರ್ ಮತ್ತು ಕಡ್ಡಾಯವಾಗಿ ಮಾಸ್ಕ  ಹಾಕಿಕೊಂಡು ಒಳಗೆ ಬರುವಂತೆ ಸೂಚನೆ ನೀಡಿದರು . ಬೆಳಗಾವಿ ಶೈಕ್ಷಣಿಕ ವಲಯದಲ್ಲಿ SSLC ಪರೀಕ್ಷೆಯನ್ನ 35,308 ವಿದ್ಯಾರ್ಥಿಗಳು.ಬರೆಯುತ್ತಿದ್ದಾರೆ.ಹಾಗೇಯೆ 194 ಪರೀಕ್ಷಾ...

ಪಕ್ಕಾ ಉಡಾಳ ಕಂಪನಿ ಸಿನೆಮಾಗೆ ಲಕ್ಷ್ಮಿ ಹೆಬ್ಬಾಳಕರ್ ಆಕ್ಷನ್ ಕಟ್

www.karnatakatv.net : ಬೆಳಗಾವಿ: ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬಳಸಿಕೊಂಡು ನಿರ್ಮಾಣ ಆಗುತ್ತಿರುವ ಕಾಮಿಡಿ, ಎಂಟರ್ಟೈನ್ಮೆಂಟ್ ಉಡಾಳ ಕಂಪನಿ ಸಿನೆಮಾಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆಕ್ಷನ್‌ ಕಟ್ ಹೇಳಿದರು. ರವಿವಾರ ಬೆಳಗಾವಿಯ ಸಿಂದ್ದೊಳ್ಳಿ ಕ್ರಾಸ್ ಬಳಿ ಇರುವ ಇಂಡಾಲ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಉಡಾಳ ಕಂಪನಿ ಸಿನೆಮಾಗೆ ಲಕ್ಷಿ...

ಗುತ್ತಿಗೆದಾರನಿಗೆ ಖಡಕ ಎಚ್ಚರಿಕೆ ಕೊಟ್ಟ ಶಾಸಕ ಬೆನಕೆ

www.karnatakatv.net : ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ಸೊಕ್ಕು ಬಂದಿದೆ. ನಿಮ್ಮ ನಿರ್ಲಕ್ಷ್ಯದ ಕಾಮಗಾರಿಗೆ ಜನರು ಮೃತಪಡುತ್ತಿದ್ದಾರೆ. ಈ ರೀತಿ ಮತ್ತೆ ಮರುಕಳಿಸಿದರೆ ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತೇನೆ ಎಂದು ಶಾಸಕ ಅನಿಲ್ ಬೆನಕೆ ಗುತ್ತಿಗೆದಾರರಿಗೆ ಖಡಕ ಎಚ್ಚರಿಕೆ ನೀಡಿದರು. ಭಾನುವಾರ ಕೇಂದ್ರ ಬಸ್ ನಿಲ್ದಾಣದ ಹಿಂಬದಿಯಲ್ಲಿ ಶನಿವಾರ ರಾತ್ರಿ ಮೃತಪಟ್ಟ...

ಕರೋನಾ ಮಹಾಮಾರಿ ಹೊಡೆತಕ್ಕೆ ನಲುಗಿದ ಚಿತ್ರಮಂದಿರ ಕಾರ್ಮಿಕರು

www.karnatakatv.net : ರಾಯಚೂರು : ರಾಯಚೂರಿನಲ್ಲಿ ಲಾಕ್ ಡೌನ್ ತೆರವಾದ್ರೂ ಆರಂಭವಾಗದ ಚಿತ್ರಮಂದಿರಗಳು. ಅತಂತ್ರ ಸ್ಥಿತಿಯಲ್ಲಿ ಚಲನಚಿತ್ರ ಮಂದಿರ ಕಾರ್ಮಿಕರು.1 ನೇ ಅಲೆಯಲ್ಲಿ 1 ವರ್ಷ, 2ನೇ ಅಲೆಯಿಂದ 3 ತಿಂಗಳಿಂದ ಚಿತ್ರ ಮಂದಿರ ಬಂದ್ ಆಗಿದು. ರಾಯಚೂರಲ್ಲಿ ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದ ಕಾರ್ಮಿಕರು. ಕರೋನಾದಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು.ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು...

ರೋಗಿ ಸಂಬಂಧಿಕರಿಂದ ತರಬೇತಿ ವೈದ್ಯರ ಮೇಲೆ ಹಲ್ಲೆ

www.karnatakatv.net: ರಾಯಚೂರು: ನಿನ್ನೆ ತಡರಾತ್ರಿ ತರಬೇತಿ ವೈದ್ಯರ ಮೇಲೆ ಹಲ್ಲೆ‌ ನಡೆಸಿದ ರೋಗಿ ಸಂಬಂಧಿಕರು ಹಲ್ಲೆ ಖಂಡಿಸಿ ರಿಮ್ಸ್ ಆಸ್ಪತ್ರೆ ಎದುರು ತರಬೇತಿ ವೈದ್ಯರಿಂದ ‌ಪ್ರತಿಭಟನೆ ನಡೆಸಿದರು. ರಾಯಚೂರಿನ ‌ರಿಮ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ‌ನಡೆಸುತ್ತಿರುವ ವೈದ್ಯರು ಹಲ್ಲೆ‌ ಮಾಡಿದವರ ವಿರುದ್ಧ GBJಶಿಸ್ತು ಕ್ರಮಕ್ಕೆ ಆಗ್ರಹಿಸಿ  ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ತರಬೇತಿ ವೈದ್ಯರ ಪ್ರತಿಭಟನೆ...

ಅನ್ಯ ಪಕ್ಷದ ಲಿಂಗಾಯತ ಮುಖಂಡರು ಕಾಂಗ್ರೆಸ್ ನತ್ತ ಒಲವು

www.karnatakatv.net : ಕಲಬುರ್ಗಿ: 'ಬೇರೆ, ಬೇರೆ ಪಕ್ಷಗಳ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ಹೇಳಿದರು. ಅವರು ಹೇಳಿದ್ದಿಷ್ಟು 'ಅನ್ಯ...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img