Sunday, June 1, 2025

ರಾಷ್ಟ್ರೀಯ

ಪಾಕ್‌ ಎಷ್ಟು ರಫೆಲ್‌ ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದೆ ಹೇಳಿ..? : ಪ್ರಧಾನಿ ಮೋದಿ ಪ್ರಶ್ನಿಸಿ ರೇವಂತ್‌ ರೆಡ್ಡಿ ಹೊಸ ವಿವಾದ..

ಹೈದ್ರಾಬಾದ್‌ : ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಸೇನೆ ಎಷ್ಟು ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರಮೋದಿ 140 ಕೋಟಿ ಭಾರತೀಯರಿಗೆ ತಿಳಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒತ್ತಾಯಿಸಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಲೂಚಿಸ್ತಾನ್‌ ಬೇರ್ಪಡಿಸೋಕೆ ನೀವು ವಿಫಲರಾಗಿದ್ದೀರಿ.. ಹೈದ್ರಾಬಾದ್‌ನಲ್ಲಿ ಜೈ ಹಿಂದ್ ಸಮಾವೇಶದಲ್ಲಿ ಮಾತನಾಡಿದ್ದ ರೆಡ್ಡಿ,...

ದೇಶದ ಭದ್ರತಾ ಸುರಕ್ಷತೆಗಾಗಿ ಸಿಸಿಟಿವಿ ಹೊಸ ನಿಯಮಗಳಿನ್ನೂ ಕಠಿಣ: ಚೀನಾ ಕಂಪನಿಗಳೇ ಟಾರ್ಗೇಟ್..

National News: ಭಾರತವು ತನ್ನ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ತನ್ನ ಗೌಪ್ಯತೆ ಮತ್ತು ಕಣ್ಗಾವಲು ನೀತಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ರೂಲ್ಸ್ ಬರಲು ಕಾರಣವೇನು ಅಂದ್ರೆ ಚೀನಾದ ಕ್ಯಾಮೆರಾಗಳು. ಹೌದು.. ಚೀನಾದ ಕಂಪನಿಗಳಿಂದ ನಿರ್ಮಿತವಾದ ಕ್ಯಾಮೆರಾಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.  ಈ ಕ್ರಮವು ದೇಶದ ಭದ್ರತೆಯನ್ನು ಖಾತರಿ ಪಡಿಸುವ ಗುರಿಯನ್ನು ಹ``ಂದಿದ್ದರೂ, ಇದು...

ದೋಸ್ತಿಗೆ ಮಣೆ ಹಾಕಿದ ಡಿಎಂಕೆ : ಕಮಲ್‌ ಹಾಸನ್‌ಗೆ ಸ್ಟಾಲಿನ್ ಗುಡ್‌ ನ್ಯೂಸ್..!

ಬೆಂಗಳೂರು : ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಡಿಎಂಕೆ ಬುಧವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳಲ್ಲಿ, ತಮಿಳುನಾಡಿನ ಆಡಳಿತ ಪಕ್ಷವು ಮೂವರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ಅದರಲ್ಲಿ ಒಂದು ಸ್ಥಾನವನ್ನು ತನ್ನ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮಯ್ಯಮ್ ಎಂಎನ್‌ಎಂ ಗೆ ಹಂಚಿಕೆ ಮಾಡಿದ್ದು, ಈ ಮೂಲಕ...

ಶೆಹಬಾಜ್‌ ಷರೀಫ್‌, ಆಸಿಮ್‌ ಮುನೀರ್ ಇಬ್ರು ಸ್ಟುಪಿಡ್‌ ಜೋಕರ್‌ಗಳು :‌ ಪಾಕ್‌ ವಿರುದ್ಧ ಓವೈಸಿ ಆಕ್ರೋಶ..!

ನವದೆಹಲಿ : ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಭಾರತದ ನಿಲುವನ್ನು ಹಾಗೂ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಭಾರತ ಸರ್ಕಾರದ ಸಂಸದರ ನಿಯೋಗದ ಒಂದು ತಂಡವು ಕುವೈತ್‌ ತಲುಪಿದೆ. ಅಲ್ಲಿನ ಭಾರತೀಯ ಸಮುದಾಯವನ್ನು ಭೇಟಿಯಾಗಿ ಮಾತುಕತೆ ನಡೆಸಿ ಪಾಕ್‌ನ ಹೇಡಿತನವನ್ನು ಬಿಚ್ಚಿಟ್ಟಿದ್ದಾರೆ. ಷರೀಫ್‌, ಮುನೀರ್‌ ಇಬ್ರು ಸ್ಟುಪಿಡ್‌ ಜೋಕರ್‌ಗಳು.. ಇನ್ನೂ ಹೈದ್ರಾಬಾದ್‌ನ ಎಐಎಂಐಎಂ...

ಒಂದೇ ಪೋಸ್ಟ್‌, ಮಗನಿಗೆ ಮನೆಯಿಂದ್ಲೇ ಗೇಟ್‌ ಪಾಸ್‌ : ಕೌಟುಂಬಿಕ ಮೌಲ್ಯ ಕಡೆಗಣಿಸುವವರಿಗೆ ಜಾಗವಿಲ್ಲ ; ಮಾಜಿ ಸಿಎಂ ಕುಟುಂಬದಲ್ಲಿ ಬಿರುಗಾಳಿ..!

ಬಿಹಾರ : ಮಹತ್ವದ ಬೆಳವಣಿಗೆಯಲ್ಲಿ ಬಿಹಾರದ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ತಮ್ಮ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಈ ಮೂಲಕ ರಾಜಕೀಯದಲ್ಲಿರುವ ಮಕ್ಕಳು ದಾರಿ ತಪ್ಪದಂತೆ, ನೈತಿಕ ಮೌಲ್ಯಗಳನ್ನು ಕಡೆಗಣಿಸದಂತೆ ಎಚ್ಚರಿಸಲು ಇಂತಹ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಇನ್ನೂ ಈ ಬಗ್ಗೆ...

ಜಾಗತಿಕವಾಗಿ ನಮ್ಮ ರಕ್ಷಣೆಗೆ ಸಮರ್ಥರಾಗಬೇಕು : ದುಷ್ಟ ಶಕ್ತಿಗಳ ವಿರುದ್ಧ ಹಿಂದುಗಳು ಸಂಘಟಿತರಾಗಬೇಕು : ಮೋಹನ್‌ ಭಾಗವತ್ ಹೊಸ ಹಿಂದೂ ಮಂತ್ರ..!‌

ನವದೆಹಲಿ : ಹಿಂದೂ ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ಒಂದು ಬಲಿಷ್ಠ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿ ರೂಪಿಸುವ ಅಗತ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಚರಿಸಿದ್ದಾರೆ, ಇದು ಎಲ್ಲಾ ಗಡಿಗಳಲ್ಲಿ ದುಷ್ಟ ಶಕ್ತಿಗಳ ದುಷ್ಟತನವನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಯಾರೂ ನಮ್ಮನ್ನ ಅಲುಗಾಡಿಸಲು ಸಾಧ್ಯವಿಲ್ಲ.. ಇನ್ನೂ ಈ ಕುರಿತು ಸಂದರ್ಶನವೊಂದರಲ್ಲಿ...

ಸಸ್ಪೆಂಡ್‌ ಆಗಿದ್ದ ಎಂಎಲ್‌ಎಗಳಿಗೆ ಮತ್ತೆ ಖಾದರ್‌ ಪವರ್‌ : ಬಿಜೆಪಿ ಶಾಸಕರ ವನವಾಸ ಅಂತ್ಯಗೊಳಿಸಿದ ಸ್ಪೀಕರ್‌..!

ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಅನುಚಿತ ವರ್ತನೆ ತೋರಿದ್ದ ಕಾರಣಕ್ಕಾಗಿ ಅಮಾನತು ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಆದರೆ ಎರಡು ತಿಂಗಳ ಬಳಿಕ ನಡೆದ ಸಂಧಾನ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತನ್ನು ಸ್ಪೀಕರ್ ಯು.ಟಿ ಖಾದರ್ ಹಿಂಪಡೆದಿದ್ದಾರೆ. ರವಿವಾರ ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಯು.ಟಿ ಖಾದರ್ ನೇತೃತ್ವದಲ್ಲಿ,...

 ವಿಕಸಿತ ಭಾರತಕ್ಕಾಗಿ ಟೀಮ್‌ ಇಂಡಿಯಾದಂತೆ ಕೆಲಸ ಮಾಡೋಣ : ನೀತಿ ಆಯೋಗದ ಸಭೆಯಲ್ಲಿ ಸಿಎಂಗಳಿಗೆ ಮೋದಿ ಕರೆ ಏನು..?

ನವದೆಹಲಿ : ವಿಕಸಿತ ಭಾರತ ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ‘ಟೀಂ ಇಂಡಿಯಾ’ ರೀತಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇಂದು ನೀತಿ ಆಯೋಗದ ಹತ್ತನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು...

ಸ್ಯಾಂಡಲ್‌ ಸೋಪ್‌ ಜಟಾಪಟಿ : ಸೋಪ್‌ ಹಚ್ಕೊಂಡ್ರೆ ಆ ನಟಿಯರಂತೆ ಆಗ್ತೀವಾ..? : ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿನೇ ; ಸರ್ಕಾರಕ್ಕೆ ತೀಕ್ಷ್ಣವಾಗಿ ತಿವಿದ ರಮ್ಯಾ..

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್‌ ಸೋಪ್‌ ಅನ್ನು ದೇಶಾದ್ಯಂತ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಖ್ಯಾತ ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಅಲ್ಲದೆ 2 ವರ್ಷಗಳ ಕಾಲ ಅವರು ಈ ಮೈಸೂರು ಸ್ಯಾಂಡಲ್‌ ಸೋಪ್‌ನ ಪ್ರಚಾರವನ್ನು ಮಾಡಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವು 6.2 ಕೋಟಿ ರೂಪಾಯಿ ಸಂಭಾವನೆ...

ಪಾಕ್‌ನಲ್ಲಿ ಕಾಡಿನ ಕಾನೂನು ಆಳ್ವಿಕೆಯಿಂದ ನ್ಯಾಯದ ಸಮಾಧಿಯಾಗುತ್ತಿದೆ : ಶೆಹಬಾಜ್‌ ಷರೀಫ್‌ ವಿರುದ್ಧ ಜೈಲಿನಿಂದಲೇ ಬೆಂಕಿಯುಗುಳಿದ ಇಮ್ರಾನ್‌ ಖಾನ್‌..!

ನವದೆಹಲಿ : ಭಾರತದೊಂದಿಗಿನ ಸಂಘರ್ಷದಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ. ಒಂದೆಡೆ ಆಂತರಿಕ ಕಲಹ, ಪ್ರಾಂತೀಯತೆ ಹೀಗೆ ಹಲವು ಸಮಸ್ಯೆಗಳಿಂದ ಭಯೋತ್ಪಾದಕ ರಾಷ್ಟ್ರ ಬಳಲುತ್ತಿದೆ. ಈ ನಡುವೆ ಮೂರ್ಖ ಸೇನಾ ಮುಖ್ಯಸ್ಥ ಜನರಲ್‌ ಅಸಿಮ್‌ ಮುನೀರ್‌ನಿಗೆ ಫೀಲ್ಡ್‌ ಮಾರ್ಷಲ್‌ ಬಡ್ತಿ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದಕ್ಕೆ ಖುದ್ದು ಪಾಕ್‌ ಪ್ರಧಾನಿ...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img