Saturday, July 12, 2025

ರಾಷ್ಟ್ರೀಯ

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಸೋಂಕು

ಕರ್ನಾಟಕ ಟಿವಿ : ಕೊರೊನಾ ವೈರಸ್ ದೇಶದಲ್ಲಿ ದಿನೇ ದಿನೇ ಹೆಚ್ಚಾಳವಾಗ್ತಿದೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಸೋಂಕು ಧೃಢಪಟ್ಟಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಅಖಲಾಗಿದ್ದಾರೆ. ಈ ವಿಷಯವನ್ನ ಸ್ವತಃ ಅಮಿತ್ ಶಾ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ನನಗೆ ಕೊರೊನಾ ಸೊಂಕಿನ ಲಕ್ಷಣ ಗೋಚರಿಸಿತ್ತು.. ಪರೀಕ್ಷೆ ಮಾಡಿಸಿಕೊಂಡು...

ಪ್ರಸಾದಕ್ಕಿಟ್ಟ ಹಣ್ಣು ತೆಗೆದುಕೊಂಡಿದ್ದಕ್ಕೆ ಇಂಥ ಶಿಕ್ಷೆ ಕೊಡೋದಾ..?

ಉತ್ತರಪ್ರದೇಶದ ಮಥುರಾದಲ್ಲಿ ಪ್ರಸಾದಕ್ಕಿಟ್ಟ ಹಣ್ಣುಗಳನ್ನ ಕದ್ದರು ಎಂಬ ಆರೋಪದ ಮೇಲೆ ಇಬ್ಬರು ಮಕ್ಕಳನ್ನ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ. ಜುಲೈ 24ರಂದು ಈ ಘಟನೆ ನಡೆದಿದ್ದು, ಶಾಲೆಯಲ್ಲಿ ನಡೆಯಬೇಕಾಗಿದ್ದ ಪೂಜೆಗೆಂದು ಹಣ್ಣು ಹಂಪಲುಗಳನ್ನ ತಂದಿರಿಸಲಾಗಿತ್ತು. ಈ ವೇಳೆ ಇಬ್ಬರು ಮಕ್ಕಳು ಹಣ್ಣುಗಳಲ್ಲಿ ಕೆಲ ಹಣ್ಣುಗಳನ್ನ ಯಾರಿಗೂ ಗೊತ್ತಾಗದ ಹಾಗೆ ತೆಗೆದು ತಿಂದಿದ್ದಾರೆ. https://youtu.be/gn9ogBZW9_o ಈ ವಿಷಯ...

ಶ್ರೇಯಾ ಘೋಷಾಲ್ ಲೈಫ್ ಸ್ಟೋರಿ: ಹಲವು ಯುವ ಸಂಗೀತಗಾರರಿಗೆ ಈಕೆ ಮಾದರಿ.

ಶ್ರೇಯಾ ಘೋಷಾಲ್.. ಭಾರತದ ಅತ್ಯುತ್ತಮ ಹಾಡುಗಾರರಲ್ಲಿ ಒಬ್ಬರಾಗಿರುವ ಶ್ರೇಯಾ, ಹಲವರ ಫೆವರಿಟ್ ಸಿಂಗರ್. ಈಕೆಯ ಕಂಠಕ್ಕೆ ಮಾರುಹೋಗದವರಿಲ್ಲ. ಸಂಗೀತವನ್ನ ಇಷ್ಟಪಡದವರು ಈ ಭೂಮಿ ಮೇಲೆಯೇ ಇಲ್ಲ. ಅಂಥವರು ಇದ್ರು ಕೂಡಾ ಶ್ರೇಯಾ ಘೋಷಾಲ್ ಹಾಡು ಕೇಳಿಯಾದ್ರೂ ಸಂಗೀತವನ್ನ ಪ್ರೀತಿಯೋಕ್ಕೆ ಶುರು ಮಾಡ್ತಾರೆ. ಅಂಥ ಶಕ್ತಿ ಶ್ರೇಯಾ ಕಂಠದಲ್ಲಿದೆ. ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಲದ ಬೆರಹಂಪುರ್...

10 ದಿನಗಳಲ್ಲೇ ಕೊರೊನಾದಿಂದ ತಾಯಿ ಮತ್ತು ಅವಳ 5 ಮಕ್ಕಳು ಸಾವು..!

ದಿನದಿಂದ ದಿನಕ್ಕೆ ಕೊರೊನಾ ರಣಕೇಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ದೊಡ್ಡವರು ಚಿಕ್ಕವರು ಅಂತ ನೋಡದೇ ಎಲ್ಲರಿಗೂ ಕೊರೊನಾ ಕಾಟ ನೀಡುತ್ತಿದೆ. ಇಂಥ ರಕ್ಕಸ ಕೊರೊನಾಕ್ಕೆ ತಾಯಿ(88) ಮತ್ತು ಆಕೆಯ ಆವರು ಮಕ್ಕಳು ಬಲಿಯಾಗಿದ್ದಾರೆ. ಜಾರ್ಖಂಡ್‌ನ ಧಾನ್‌ಬಾದ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ಸುಮಾರು ವರ್ಷಗಳ ಬಳಿಕ ತಮ್ಮ ಸಂಬಂಧಿಕರ ಮದುವೆಗೆ ಧಾನ್‌ಬಾದ್‌ಗೆ ಆಗಮಿಸಿದ್ದಳು. ಮದುವೆ ದಿನವೇ ಆಕೆ...

ಲಕ್ಷ ಲಕ್ಷ ಕೊರೊನಾ ಚಿಕಿತ್ಸೆಯ ಬಿಲ್ ನೋಡಿ ವ್ಯಾಪಾರಿ ಮಾಡಿದ್ದೇನು ಗೊತ್ತಾ..?

ಒಂದು ತಿಂಗಳ ಹಿಂದೆ 63 ವರ್ಷದ ಶ್ರೀಮಂತ್ ವ್ಯಾಪಾರಿ ಗುಜರಾತ್‌ನ ಸೂರತ್‌ನ ಖಾದರ್ ಶೇಖ್ ಎಂಬಾತ ಕೊರೊನಾ ಪೆಶಂಟ್ ಆಗಿದ್ದರು. ಇವರು ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಇವರಿಗೆ ಲಕ್ಷ ಲಕ್ಷ ಬಿಲ್ ನೀಡಲಾಯಿತು. ಇಂತಹ ಕಷ್ಟ ಬಡ ಕೊರೊನಾ ರೋಗಿಗಳಿಗೆ ಬಾರದಿರಲೆಂದು ಗುಣಮುಖರಾಗಿ ಬಂದನಂತರ, ತಮ್ಮ 30 ಸಾವಿರ ಸ್ಕೈರ್ ಫೀಟ್‌ನ...

ಕೊರೊನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಕೆಲ ದಿನಗಳಲ್ಲೇ ಸಾವನ್ನಪ್ಪಿದ 10 ರೂಪಾಯಿ ಡಾಕ್ಟರ್..!

ಚೆನ್ನೈ: ಚೆನ್ನೈನ 10 ರೂಪಾಯಿ ವೈದ್ಯ ಎಂದೇ ಫೇಮಸ್ ಆಗಿದ್ದ, ಡಾಕ್ಟರ್ ಮೋಹನ್ ರೆಡ್ಡಿ ಎಂಬ ವೈದ್ಯ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಬಂದು ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದಾರೆ. https://youtu.be/HECZfjY4ZuQ 84 ವರ್ಷ ವಯಸ್ಸಿನವರಾಗಿದ್ದ ಮೋಹನ್ ರೆಡ್ಡಿ, ವಿಲ್ಲಿವಕ್ಕಂನಲ್ಲಿ ಮೋಹನ್ ನರ್ಸಿಂಗ್ ಹೋಮ್‌ನ್ನ ನಡೆಸುತ್ತಿದ್ದರು. 30 ಬೆಡ್‌ಗಳುಳ್ಳ ನರ್ಸಿಂಗ್ ಹೋಮನ್ನ ಬಡವರಿಗಾಗಿಯೇ ನಿರ್ಮಿಸಿದ್ದರು. ಇವರು...

ಮಾಸ್ಕ್ ಧರಿಸದಿದ್ದರೆ ಒಂದು ಲಕ್ಷ ರೂಪಾಯಿ ದಂಡ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆ ಎರಡು ವರ್ಷ ಜೈಲು..?!

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದೆಹಲಿ, ಮುಂಬೈ ಸಾಲಿಗೆ ಕರ್ನಾಟಕವೂ ಸೇರಿಕೆಯಾಗುವ ಎಲ್ಲಾ ಲಕ್ಷಣಗಳಿದ್ದು, ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 80ರ ಗಡಿ ದಾಡಿದೆ. ಈ ಕಾರಣಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ನಮ್ಮ ರಾಜ್ಯದಲ್ಲಿ ಅಧಿಕವಾಗುವ ಮುನ್ನವೇ ಅದನ್ನ ತಡೆಯುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯ ಕಠಿಣ ಕ್ರಮವನ್ನ ಕೈಗೊಂಡಿದೆ. ಆ ಕಠಿಣ ಕ್ರಮವೇನೆಂದರೆ, ...

ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರಾಜೀವ್ ಗಾಂಧಿ ಹತ್ಯೆ ಅಪರಾಧಿ..!

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕಣದ ಅಪರಾಧಿ ನಳಿನಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನಳಿನಿ ಕಳೆದ 29 ವರ್ಷದಿಂದ ಜೈಲಿನಲ್ಲಿದ್ದು, ಮಾನಸಿಕವಾಗಿ ಕುಗ್ಗಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆನ್ನಲಾಗಿದೆ. ಕೆಲ ದಿನಗಳ ಹಿಂದೆ ನಳಿನಿ ಮತ್ತು ಜೈಲಿನ ಇನ್ನೊಂದು ಖೈದಿಗೆ ಜಗಳ ನಡೆದಿದ್ದು, ಈ ಜಗಳ ತಾರಕಕ್ಕೇರಿತ್ತು. ಈ ಬಗ್ಗೆ ಇನ್ನೋರ್ವ ಖೈದಿ ಜೈಲಾಧಿಕಾರಿಗೆ ತಿಳಿಸಿದ್ದು,...

ಭಾರತೀಯ ವ್ಯಕ್ತಿಗೆ ದುಬೈನಲ್ಲಿ ಕೊರೊನಾ ಚಿಕಿತ್ಸೆ: ಬಿಲ್ ಬಗ್ಗೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!

ದುಬೈನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವ್ಯಕ್ತಿಗೆ ಅಲ್ಲಿನ ಆಸ್ಪತ್ರೆ 1.52 ಕೋಟಿ ಬಿಲ್ ಮಾಡಿದೆ. ತೆಲಂಗಾಣದವರಾದ ಒಡ್ನಾಲಾ ರಾಜೇಶ್(42) ಎಂಬುವರಿಗೆ ಕೊರೊನಾ ಸೋಂಕು ಹರಡಿದ್ದು, ಏಪ್ರಿಲ್ 23ರಂದು ದುಬೈನ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. 80 ದಿನಗಳ ಕಾಲ ಇವರಿಗೆ ಕೊರೊನಾ ಟ್ರೀಟ್‌ಮೆಂಟ್ ನೀಡಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 1.52 ಕೋಟಿ...

ಆನ್‌ಲೈನ್ ಶಾಪಿಂಗ್ ವೇಳೆ ಮೋಸ: 199 ರೂಪಾಯಿ ಬಟ್ಟೆಗೆ 34 ಸಾವಿರ ರೂಪಾಯಿ ಕಳೆದುಕೊಂಡ ಮಹಿಳೆ..!

ಆನ್‌ಲೈನ್ ಶಾಪಿಂಗ್.. ಇಂದಿನ ಕೆಲವರ ಅಚ್ಚುಮೆಚ್ಚಿನ ಕೆಲಸ. ಕೂತಲ್ಲೇ ಬೇಕಾದ್ದನ್ನ ತರಿಸಿಕೊಂಡು ಬಳಸಬಹುದು. ಬಟ್ಟೆ, ಚಪ್ಪಲಿ, ಬ್ಯಾಗ್, ಆರ್ನ್‌ಮೆಂಟ್ಸ್, ತಿಂಡಿಯನ್ನ ಕೂಡ ಆನ್‌ಲೈನ್ ಆರ್ಡರ್ ಹಾಕಬಹುದು. ಆದ್ರೆ ಆನ್‌ಲೈನ್ ಆರ್ಡರ್‌ ವೇಳೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಹಮದಾಬಾದ್‌ನ ಶಾಹೀಬಾಗ್ ಏರಿಯಾದಲ್ಲಿ ರೀಚಾ ಅಮೀನ್ ಎಂಬಾಕೆ ಆನ್‌ಲೈನ್ ಶಾಪಿಂಗ್ ಮಾಡಲು ಬಯಸಿ, ಬಟ್ಟೆ ಖರೀದಿಸಲು ಮುಂದಾಗಿದ್ದರು....
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img