Sunday, June 1, 2025

ರಾಷ್ಟ್ರೀಯ

ಹಳ್ಳಕ್ಕೆ ಉರುಳಿಬಿದ್ದ ಮಿನಿ ಬಸ್- 31 ಪ್ರಯಾಣಿಕರ ಸಾವು

ಜಮ್ಮು-ಕಾಶ್ಮೀರ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 31 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ ವರ್ ನಲ್ಲಿ ನಡೆದಿದೆ. ಕಿಸ್ತ್ ವರ್ ಸಮೀಪದ ಸ್ರಿಗ್ವರಿ ಸಮೀಪ ನಡೆದ ಈ ದುರ್ಘಟನೆಯಲ್ಲಿ 31 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಕೆಶ್ವಾನ್ ನಿಂದ...

ರೈಲ್ವೇ ಇಲಾಖೆಯಲ್ಲಿ 9000 ಹುದ್ದೆಗೆ ಅರ್ಜಿ ಆಹ್ವಾನ- ಮಹಿಳೆಯರಿಗೆ ಭರ್ಜರಿ ಅವಕಾಶ..!

ರೈಲ್ವೇ ಇಲಾಖೆಯ ರಕ್ಷಣಾ ಪಡೆಯಲ್ಲಿ 9000ಹುದ್ದೆ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಹೆಣ್ಣುಮಕ್ಕಳಿಗೆ ಬರೋಬ್ಬರಿ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ. ರೈಲ್ವೇ ರಕ್ಷಣಾ ಪಡೆ ( ಆರ್ ಪಿಎಫ್) ನ ರಕ್ಷಣಾ ಅಧಿಕಾರಿ ಮತ್ತು ಕಾನ್ಸ್ ಟೇಬಲ್ ಗಳ ಹುದ್ದೆ ಭರ್ತಿ ಮಾಡಲು ರೈಲ್ವೇ ಇಲಾಖೆ ಅರ್ಜಿ ಆಹ್ವಾನಿಸಿದೆ. ರಕ್ಷಣಾ...

ಮದುವೆ ಊಟದಲ್ಲಿ ಬಿದ್ದ ಹಲ್ಲಿ- ಅತಿಥಿಗಳು ಏನ್ ಮಾಡಿದ್ರು ಗೊತ್ತಾ..?

ಜಾರ್ಖಂಡ್: ಮದುವೆ ಊಟದಲ್ಲಿ ಹಲ್ಲಿ ಬಿದ್ದದ್ದನ್ನು ಕಂಡ ಅತಿಥಿಗಳು ಭಯಭೀತರಾಗಿ ಅಸ್ವಸ್ಥಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ. ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಈ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವತ್ತು ಬಂದಿದ್ದ ಅತಿಥಿಗಳು ವಿವಾಹ ಶಾಸ್ತ್ರ ಬಳಿಕ ಊಟಕ್ಕೆ ಕುಳಿತಿದ್ರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಬಡಿಸಿದ್ದ ಊಟದಲ್ಲಿ ಹಲ್ಲಿ ಬಿದ್ದಿರೋದು ಪತ್ತೆಯಾಯ್ತು. ಇದನ್ನು ನೋಡಿ ಗಾಬರಿಗೊಂಡ...

ಗೋಡೆ ಕುಸಿದು 17 ಮಂದಿ ದಾರುಣ ಸಾವು..!

ಮಹಾರಾಷ್ಟ್ರ: ರಾಜ್ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಶೆಡ್ ಮೇಲೆ ಕಾಂಪೌಂಡ್ ಕುಸಿದು 17 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಪುಣೆಯ ಕೊಂಢ್ವಾ ಪ್ರದೇಶದಲ್ಲಿ ಮಳೆಯಿಂದಾಗಿ ಅಪಾರ್ಟ್ ಮೆಂಟ್ ನ ಗೋಡೆ ಪಕ್ಕದಲ್ಲಿದ್ದ ಶೆಡ್ ಗಳ ಮೇಲೆ ಕುಸಿದ ಪರಿಣಾಮ ನಾಲ್ವರು ಮಕ್ಕಳೂ ಸೇರಿದಂತೆ ಒಟ್ಟು 17 ಮಂದಿ ಕಾರ್ಮಿಕರು ಅಸುನೀಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ...

ಜಾಗ್ವಾರ್ ವಿಮಾನಕ್ಕೆ ಪಕ್ಷಿ ಡಿಕ್ಕಿ- ತಪ್ಪಿದ ಅನಾಹುತ..!

ಪಂಜಾಬ್: ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಯುದ್ಧವಿಮಾನಕ್ಕೆ ಪಕ್ಷಿ ಡಿಕ್ಕಿಯಾದರೂ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ಹರಿಯಾಣದಲ್ಲಿ ನಡೆದಿದೆ. ಇಲ್ಲಿನ ಅಂಬಾಲಾದಲ್ಲಿ ಜಾಗ್ವಾರ್ ಯುದ್ಧ ವಿಮಾನ ಯುದ್ಧಾಭ್ಯಾಸಕ್ಕೆಂದು ಟೇಕಾಫ್ ಆದ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಅಡ್ಡಿಯಾಗಿ ತಾಂತ್ರಿಕ ದೋಷ ಕಂಡುಬಂದಿದೆ. ಪಕ್ಷಿಯ ಡಿಕ್ಕಿಯಿಂದಾಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅಲ್ಲದೆ...

ಸೊಸೆ ಮೇಲೆ ಕೈ ಮಾಡಲೋದ ಮಗನ ಮೇಲೆ ಫೈರಿಂಗ್ ಮಾಡಿದ ತಾಯಿ..!

ಕೋಲ್ಕತ್ತಾ: ಪ್ರತಿದಿನ ಮದ್ಯಸೇವಿಸಿ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಮಗನ ಮೇಲೆ ತಾಯಿಯೇ ಗುಂಡುಹಾರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕುಡಿತದ ದಾಸನಾಗಿದ್ದ ಮನೋಜ್ ಶರ್ಮಾ ತನ್ನ ಪತ್ನಿಗೆ ಪ್ರತಿದಿನ ಕಿರುಕುಳ ನೀಡಿ ಸಾಕಷ್ಟು ಬಾರಿ ಮನಸೋಯಿಚ್ಛೆ ಥಳಿಸುತ್ತಿದ್ದ. ಆದ್ರೆ ನಿನ್ನೆ ರಾತ್ರಿ ಮತ್ತೆ ಕುಡಿದು ಬಂದ ಮನೋಜ್ ಇದೇ ರೀತಿ ವರ್ತಿಸಿದ್ದ. ಮರುದಿನ ಪತ್ನಿ...

ಇದು ದೇಶದ ನಂಬರ್ 1 ಪೊಲೀಸ್ ಠಾಣೆ..!

ರಾಜಸ್ಥಾನ: ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ರಾಜಸ್ಥಾನದ ಕಲು ಪೊಲೀಸ್ ಠಾಣೆ ನಂಬರ್ 1 ಸ್ಥಾನ ಪಡೆದುಕೊಂಡಿದೆ. ರಾಜಸ್ಥಾನ ರಾಜ್ಯದ ಬಿಕಾನೇರ್ ಜಿಲ್ಲೆಯಲ್ಲಿರೋ ಕಲು ಪೊಲೀಸ್ ಠಾಣೆ ದೇಶದ ಬೆಸ್ಟ್ ಪೊಲೀಸ್ ಸ್ಟೇಷನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪರಾಧ ತಡೆ, ತನಿಖೆ, ದಕ್ಷತೆ, ಪ್ರಕರಣಗಳ ತ್ವರಿತ ವಿಲೇವಾರಿ, ಠಾಣೆಯಲ್ಲಿನ ಸೌಲಭ್ಯ ಮತ್ತು ಕಾನೂನು ಸುವ್ಯವಸ್ಥೆ...

ಮಾಜಿ ಸಿಎಂ ಕಟ್ಟಡ ಕೆಡವಿಸಿದ ಹಾಲಿ ಸಿಎಂ..!

ಆಂಧ್ರಪ್ರದೇಶ: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸೇರಿದ ಕಟ್ಟಡವನ್ನು ಕೆಡವಲು ಸಿಎಂ ಜಗನ್ ಮೋಹನ್ ರೆಡ್ಡಿ ಆದೇಶಿಸಿದ ಹಿನ್ನೆಲೆಯಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡ ನೆಲಸಮವಾಗಿದೆ. ಅಮರಾವತಿಯಲ್ಲಿ ತಾವು ಸಿಎಂ ಆಗಿದ್ದ ಅವಧಿಯಲ್ಲಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ 'ಪ್ರಜಾವೇದಿಕಾ' ಎಂಬ ಕಟ್ಟಡವನ್ನು ನಿನ್ನೆ ರಾತ್ರಿ ನೆಲಸಮಮಾಡಲಾಯ್ತು. ಚಂದ್ರಬಾಬು ನಾಯ್ಡು ತಮ್ಮ ಆಡಳಿತಾವಧಿಯಲ್ಲಿ ಅಕ್ರಮವಾಗಿ...

ಕಂದಕಕ್ಕೆ ಉರುಳಿದ ಬಸ್- ಭೀಕರ ಅಪಘಾತದಲ್ಲಿ 6 ಸಾವು- 39 ಮಂದಿಗೆ ಗಾಯ

ಜಾರ್ಖಂಡ್: ಕಂದಕಕ್ಕೆ ಬಸ್ ಉರುಳಿದ ಪರಿಣಾಮ, 6 ಮಂದಿ ಪ್ರಯಾಣಿಕರು ಮೃತಪಟ್ಟು 39 ಮಂದಿಗೆ ಗಾಯಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ಸಂಭವಿಸಿದೆ. ಛತ್ತೀಸ್ ಗಢದಿಂದ ಘರ್ವಾಗೆ ತೆರಳುತ್ತಿದ್ದ ಬಸ್ ಅನೂಜ್ ಘಾಟಿ ಪ್ರದೇಶದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 6 ಮಂದಿ ಪ್ರಾಣಬಿಟ್ಟಿದ್ದಾರೆಯ. ಅಲ್ಲದೆ ಉಳಿದ 43 ಮಂದಿ...

ಒಲಿದು ಬಂದಳು ಲಾಟರಿ ಲಕ್ಷ್ಮಿ- ರಾತ್ರೋರಾತ್ರಿ ಕೋಟಿವೀರನಾದ ಪೊಲೀಸ್ ಪೇದೆ..!

ಚಂಡೀಘಡ: ತನ್ನ ಅದೃಷ್ಟ ಪರೀಕ್ಷೆ ಮಾಡೋಕೆ ಅಂತ ಪೊಲೀಸ್ ಪೇದೆ ತೆಗೆದುಕೊಂಡಿದ್ದ ಆ ಒಂದು ಲಾಟರಿ ಚೀಟಿಯಿಂದಾಗಿ ಇವತ್ತು ಆತನ ಅದೃಷ್ಟ ಖುಲಾಯಿಸಿದೆ. ಬರೋಬ್ಬರಿ 2 ಕೋಟಿ ಬಂಪರ್ ಡ್ರಾ ಪಡೆದುಕೊಂಡ ಪೇದೆ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ. ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿರುವ 30 ವರ್ಷದ ಅಶೋಕ್ ಕುಮಾರ್ ಪಂಜಾಬ್ ಸರ್ಕಾರದ ನ್ಯೂ ಇಯರ್...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img