Wednesday, July 1, 2026

ರಾಷ್ಟ್ರೀಯ

ಇಂಡಿಗೋ ವಿಮಾನದಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ..!

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಬಸ್ಸಿನಲ್ಲಿ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುವಾಗ ಆಟೋದಲ್ಲಿ, ಅಥವಾ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗುವುದನ್ನ, ತಾಯಿ ಮಗು ಆರೋಗ್ಯವಾಗಿರುವುದನ್ನ ನಾವು, ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ರೆ ನಿನ್ನೆ ಸಂಜೆ ನಡೆದ ಹೆರಿಗೆ ಕೇಸ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. https://www.youtube.com/watch?v=8YqLODfrWpc ಇಂಡಿಗೋ ವಿಮಾನ ಹಾರಾಟವಾಗುವ ಸಂದರ್ಭದಲ್ಲಿ...

‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು’

ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು ಎಂದಿದ್ದಾರೆ. ಅಲ್ಲದೇ, ಚೀನಾವನ್ನ ಲಡಾಖ್ ಗಡಿಯಿಂದ ಸರಿಸುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. https://youtu.be/b3XR-351ZZc ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸುಳ್ಳು ಹೇಳಿದ್ದಾರೆ. ದೇಶಭಕ್ತರೆಂದು...

ಸೆ.30ಕ್ಕೆ ಬಾಬ್ರಿ ಮಸೀದಿ ಧ್ವಂಸ ಕೇಸ್​ನ ತೀರ್ಪು

28 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನ ಸಿಬಿಐ ವಿಶೇಷ ನ್ಯಾಯಾಲಯ ಸೆ.30ಕ್ಕೆ ಕಾಯ್ದಿರಿಸಿದೆ. ಹಾಗೂ ಪ್ರಕರಣದ ಆರೋಪಿಗಳಾದ ಎಲ್​.ಕೆ ಅಡ್ವಾಣಿ, ಮುರುಳಿ ಮನೋಹರ ಜೋಶಿ,ಕಲ್ಯಾಣ್​ ಸಿಂಗ್​ , ಉಮಾ ಭಾರತಿ ಸೇರಿದಂತೆ ಒಟ್ಟು 32 ಮಂದಿಗೆ ತೀರ್ಪಿನ ದಿನ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿದೆ. https://www.youtube.com/watch?v=ejvPX_KA-SY ಸಿಬಿಐ...

ಮೋದಿ ಸರ್ಕಾರದ ಮಾತೆಲ್ಲವೂ ಸುಳ್ಳು: ರಾಹುಲ್​ ಗಾಂಧಿ

ಕರೊನಾ ಸಂಕಷ್ಟದಲ್ಲಿರೋ ಭಾರತೀಯ ಜನತೆಗೆ ಮೋದಿ ಸರ್ಕಾರ ನೀಡಿದ ಅಭಯಗಳೆಲ್ಲವೂ ಸುಳ್ಳು ಅಂತಾ ಟ್ವಿಟರ್​ನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. 21 ದಿನಗಳಲ್ಲಿ ದೇಶದಿಂದ ಕರೊನಾ ಓಡಿಸುತ್ತೇವೆ ಎಂದ್ರು. ಆರೋಗ್ಯ ಸೇತು ಆಪ್​ ಬಳಕೆ ಮಾಡಿದ್ರೆ ನೀವು ಸುರಕ್ಷಿತರಾಗಿ ಇರ್ತೀರಾ ಅಂತಾ ಹೇಳಿದ್ರು. ಆತ್ಮನಿರ್ಭರ್​ ಆಗಿ ಅಂದ್ರು....

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದೆ:ಜಿ.ಕಿಶನ್​ ರೆಡ್ಡಿ

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ ಅಂತಾ ಜಿ. ಕಿಶನ್​ ರೆಡ್ಡಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ರು. https://www.youtube.com/watch?v=ejvPX_KA-SY ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ದೇಶದಲ್ಲಿ ಎಷ್ಟು ಭಯೋತ್ಪಾದಕ ಚಟುವಟಿಕೆ ನಡೆದಿವೆ..? ಈ ಭಯೋತ್ಪಾದನ ಚಟುವಟಿಕೆ ನಿಯಂತ್ರಿಸಲು ಸರ್ಕಾರ ಯಾವ ರೀತಿ...

ಜಪಾನ್​ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

ಜಪಾನ್​​ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಯೋಶಿಹಿಡೆ ಸುಗಾರಿಗೆ ಟ್ವಿಟರ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. https://www.youtube.com/watch?v=ejvPX_KA-SY ಜಪಾನ್​ನ ನೂತನ ಪ್ರಧಾನಿಯಾಗಿ ಆಯ್ಕೆಯಾದ ಯೋಶಿಹಿಡೆ ಸುಗಾರಿಗೆ ಹೃದಯಪೂರ್ವಕ ಅಭಿನಂದನೆಗಳು. ಜಪಾನ್​ ಜೊತೆಗಿನ ನಮ್ಮ ಕಾರ್ಯತಂತ್ರ ಹಾಗೂ ಜಾಗತಿಕ ಸಂಬಂಧ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ ಅಂತ ಜಪಾನ್​ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ...

ಮುಘಲರು ಹೇಗೆ ನಮ್ಮ ನಾಯಕರಾಗ್ತಾರೆ..?: ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮುಘಲ್​ ಮ್ಯುಸಿಯಂಗೆ ಶಿವಾಜಿ ಮಹಾರಾಜ್​ ಹೆಸರಿಟ್ಟಿದ್ದಾರೆ. ಈ ಸಂಬಂಧ ಸೋಮವಾರವೇ ವಿಮರ್ಶಾ ಸಭೆ ನಡೆಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಮುಘಲರನ್ನ ನಮ್ಮ ನಾಯಕರು ಅಂತಾ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ . ಹೀಗಾಗಿ ನಮ್ಮ ನಾಡಲ್ಲಿರುವ ಮ್ಯುಸಿಯಂಗೆ ಶಿವಾಜಿ ಮಹಾರಾಜ್​ ಹೆಸರಿಟ್ಟಿದ್ದಾರೆ....

ಬ್ರಿಟನ್​ನಿಂದ ಭಾರತ ಪುರಾತನ ವಿಗ್ರಹಗಳು ವಾಪಸ್​

1978ರಲ್ಲಿ ತಮಿಳುನಾಡಿನ ನಾಗಪಟ್ಟಣಂ ದೇವಾಲಯದಿಂದ ಕಳವು ಮಾಡಲಾಗಿದ್ದ ರಾಮ, ಸೀತೆ ಹಾಗೂ ಲಕ್ಷ್ಮಣರ ಪುರಾತನ ಕಂಚಿನ ವಿಗ್ರಹಗಳನ್ನ ಹಿಂದುರಿಗಿಸಲು ಯುಕೆ ಸರ್ಕಾರ ಒಪ್ಪಿಗೆ ನೀಡಿದೆ. https://www.youtube.com/watch?v=ejvPX_KA-SY 2019ರ ಆಗಸ್ಟ್​​ನಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದ ಲಂಡನ್​ನ ಇಂಡಿಯನ್​ ಹೈ ಕಮಿಷನ್​​ ಭಾರತಕ್ಕೆ ಸೇರಿರುವ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಕಂಚಿನ ವಿಗ್ರಹಗಳು ಬ್ರಿಟನ್​ನಲ್ಲಿವೆ ಅಂತಾ ಭಾರತಕ್ಕೆ...

‘ಚೆನ್ನೈ ಏರ್​ಪೋರ್ಟ್​ನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಿ’

ಡಿಎಂಕೆ ಸಂಸದ ಪಿ.ವಿಲ್ಸನ್​​ ಚೆನ್ನೈ ವಿಮಾನ ನಿಲ್ದಾಣವನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಗುಣಮಟ್ಟಕ್ಕೆ ಅಭಿವೃದ್ಧಿ ಪಡಿಸಿ ಅಂತಾ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ರು. https://www.youtube.com/watch?v=8SR1WiVuhBs ರಾಜ್ಯ ಸಭೆಯ ಶೂನ್ಯ ಅವಧಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಚೆನ್ನೈ ದೇಶದ ಪ್ರಮುಖ ನಗರಗಳಲ್ಲೊಂದು. ಆದರೆ ದೆಹಲಿ , ಹೈದರಾಬಾದ್​ಗಳಂತೆ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ...

ನನ್ನ ಸ್ಥಾನದಲ್ಲಿ ನಿಮ್ಮ ಮಕ್ಕಳಿದ್ದಿದ್ರೆ ಇದೇ ರೀತಿ ಮಾತನಾಡ್ತಿದ್ರಾ?ಜಯಾ ಬಚ್ಚನ್​ಗೆ ಕಂಗನಾ ಪ್ರಶ್ನೆ

ರಾಜ್ಯ ಸಭೆಯಲ್ಲಿ ಪರೋಕ್ಷವಾಗಿ ಬಾಲಿವುಡ್​ನಲ್ಲಿ ಕಂಗನಾ ವಿರುದ್ಧ ಮಾತನಾಡಿರೋ ಜಯಾ ಬಚ್ಚನ್​ಗೆ ಕಂಗನಾ ರಣಾವತ್​ ಟ್ವಿಟರ್​ನಲ್ಲಿ ಟಾಂಗ್​ ಕೊಟ್ಟಿದ್ದಾರೆ. ನನ್ನ ಸ್ಥಾನದಲ್ಲಿ ನಿಮ್ಮ ಮಕ್ಕಳಾದ ಅಭಿಷೇಕ್ ಹಾಗೂ ಶ್ವೇತಾ ಇದ್ದಿದ್ರೆ ನೀವು ಇದೇ ರೀತಿ ಮಾತನಾಡ್ತಿದ್ರಾ ಅಂತಾ ಪ್ರಶ್ನೆ ಮಾಡಿದ್ದಾರೆ. https://www.youtube.com/watch?v=8SR1WiVuhBs ಜಯಾ ಅವರೇ ನನ್ನ ಜಾಗದಲ್ಲಿ ನಿಮ್ಮ ಮಗಳೇ ಇದ್ದು ಅವರು ಕಿರುಕುಳಕ್ಕೊಳಗಾಗಿದ್ರೆ ನೀವು...
- Advertisement -spot_img

Latest News

ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಶಾಸಕ ಪ್ರದೀಪ್ ಈಶ್ವರ್

Political News: ಕೆಂಪೆಗೌಡ ಜಯಂತಿ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆತವಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ...
- Advertisement -spot_img