Sunday, September 8, 2024

ಸಿನಿಮಾ

ಬಳ್ಳಾರಿ ಜೈಲಲ್ಲಿ ಕಳೆಗುಂದದ ಹಬ್ಬ! ಈಡೇರಿತು ದರ್ಶನ್ ಕೇಳಿದ ೩ ಬೇಡಿಕೆ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್‌ ಅವರಿದ್ದ ಸೆಲ್‌ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್.‌ ಪ್ರಸಾದ ಕೊಟ್ಟ ಸಿಬ್ಬಂದಿ...

Ibbani Tabbida Ileyali : ನೋಡುಗರ ತಬ್ಬಿದ ಫೀಲಲಿ…

ಚಿತ್ರ ವಿಮರ್ಶೆ ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ ವಿಜಯ್‌ ಭರಮಸಾಗರ ರೇಟಿಂಗ್‌ : 4/5 ನಿರ್ದೇಶಕ : ಚಂದ್ರಜಿತ್ ಬೆಳ್ಳಿಯಪ್ಪ ನಿರ್ಮಾಣ: ಪರಂವ ಸ್ಟುಡಿಯೋಸ್‌ ತಾರಾಗಣ: ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ, ಗಿರಿಜಾ ಶೆಟ್ಟರ್‌ ಇತರರು. "ಅವಳು ಈಗಲೂ ಟಚ್‌ನಲ್ಲಿದ್ದಾಳಾ? ಇಲ್ಲ, ಏಳು ವರ್ಷ ಆಗಿದೆ. ಟಚ್‌ ಇಲ್ಲ. ನೀನು ಇಷ್ಟಪಡ್ತಾ ಇದ್ಯಾ? ಇಲ್ಲ.. ಅವಳೂ ನಿನ್ನನ್ನು ಇಷ್ಟಪಡ್ತಾ ಇದ್ದಾಳಾ? ಗೊತ್ತಿಲ್ಲ...? ಆಕೆಯ ಹೆಸರೇನು? ಗೊತ್ತಿಲ್ಲ... ಎಲ್ಲಿದ್ದಾಳೆ? ಗೊತ್ತಿಲ್ಲ.... - ಇದು ಮದ್ವೆ...

darshan case : ಪವಿತ್ರಾ ಸಂಗಕ್ಕೆ ಹಪಾಹಪಿಸಿದ್ದ ರೇಣುಕಾಸ್ವಾಮಿ – ಪವಿತ್ರಾ, ನೀನು ನಂಗೆ ಬೇಕು ಎಂದಿದ್ದ ಸ್ವಾಮಿ!

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್​ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್​​ಗೆ ಚಾರ್ಜ್​...

ಶೂಟಿಂಗ್ ವೇಳೆ ಲೈಟ್‌ಮ್ಯಾನ್ ಸಾವು: ಡೈರೆಕ್ಟರ್ ಯೋಗರಾಜ್‌ ಭಟ್ ವಿರುದ್ಧ FIR ದಾಖಲು

Movie News: ಮನದ ಕಡಲು ಸಿನಿಮಾ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿದ್ದು, ಲೈಟ್ ಮ್ಯಾನ್ ಸಾವನ್ನಪ್ಪಿದ್ದಾನೆ. ಈ ಕಾರಣಕ್ಕೆ ನಿರ್ದೇಶಕ ಯೋಗ್‌ರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. https://youtu.be/ccV4koRHTg0 ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕೆಲಸ ಮಾಡುವ ವೇಳೆ, 30 ಅಡಿ ಮೇಲಿದ್ದ ಬಿದ್ದ ಲೈಟ್ ಮ್ಯಾನ್ ಮೋಹನ್ ಕುಮಾರ್ ಬಿದ್ದು ಸಾವನ್ನಪ್ಪಿದ್ದಾರೆ....

ರಶ್ಮಿಕಾ ಮಂದಣ್ಣಗೆ ಜಾಕ್​​ಪಾಟ್ – ಶ್ರೀವಲ್ಲಿ ಫುಲ್ ಬ್ಯುಸಿ

ಕಿರಿಕ್ ಪಾರ್ಟಿ ಮೂಲಕ ಮನೆಮಾತಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಸ್ಟಾರ್.. ಇವ್ರ ರೇಂಜೇ ಫುಲ್ ಚೇಂಜ್ ಆಗೋಗಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದ್ರ ನಡುವೆ ರಶ್ಮಿಕಾಗೆ ಬಹು ದೊಡ್ಡ ಜಾಕ್​​ಪಾಟ್ ಒಂದು ಹೊಡೆದಿದೆ.. ರಶ್ಮಿಕಾ ಮಂದಣ್ಣಗೆ ಗೀತಾ ಗೋವಿಂದಂ ಸಿನಿಮಾ ಬಳಿಕ ಅದೃಷ್ಟವೇ ಬದಲಾಗಿಹೋಯ್ತು.. ಯಜಮಾನ, ಪುಷ್ಪ, ವಾರಿಸು,...

Renukaswamy Murder Case: ಸ್ವಾಮಿ ಕಿವಿ, ಕೈ ಕಟ್- ‘ಕಾಟೇರ’ ಕ್ರೌಯದ ಅಸಲಿ ಸತ್ಯ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ನೇತೃತ್ವದ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ಕೂಡ ಒಂದೊಂದಾಗಿ ವೈರಲ್ ಆಗುತ್ತಿವೆ.. ಈ ಒಂದೊಂದು ಫೋಟೋಗಳನ್ನು ನೋಡಿದ್ರೆ ಸಾಕು ಕರುಳು ಚುರಕ್ ಎನ್ನದೇ ಇರಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಅಂತಾ...

Fashion:ಟ್ರೆಂಡಿಂಗ್ ನಲ್ಲಿದೆ ಈ 90ಸ್ ಫ್ಯಾಷನ್ ಡ್ರೆಸ್ ಗಳು

ಹೌದು ಫ್ಯಾಷನ್ ಗಳು ಕಾಲ ಕಾಲಕ್ಕೆ ಬದಲಾಗುತ್ತದೆ.90 ರ ದಶಕದಲ್ಲಿ ಬಾಲಿವುಡ್ ನಟ ನಟಿಯರಾದ ಕಾಜೋಲ್,ಐಶ್ವರ್ಯ ರೈ,ಕರಿಷ್ಮಾ ಕಪೂರ್,ಅಮಿತಾಭ್ ಬಚ್ಚನ್,ಹೃತಿಕ್ ರೋಷನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ಆಗಿನ ಟ್ರೆಂಡಿ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ರು. ಆದರೆ ಕಳೆದ ಕೆಲವು ವರ್ಷಗಳಿಂದ 80 ಹಾಗೂ 90ರ ದಶಕದ ಉಡುಪುಗಳು ಇದೀಗ ಮತ್ತೆ ಹೊಸ ರೂಪ...

Movie News: ಬಳುಕುವ ಬಳ್ಳಿಯಂತಿದ್ದ ನಟಿ ಅಚಾನಕ್ ಆಗಿ ಊದಿಕೊಂಡಿದ್ದೇಕೆ..?

Movie News: ಸೆಲೆಬ್ರಿಟಿಗಳು ಅಂದ್ರೆ ಹಾಗೆ. ನಾವು ಮೊದಲು ನೋಡಿದಾಗ ಹೇಗಿದ್ದರೋ, ಅವರು ವಯಸ್ಸಾದರೂ ಅದೇ ರೀತಿ ಇದ್ದಾಗಲೇ, ಚೆಂದ. ಅವರಿಗೆ ವಯಸ್ಸಾಗಿ ಬಿಟ್ಟರೆ, ಮೂಲೆಗುಂಪಾದಂತೆ. ಹಾಗಾಗಿಯೇ ನಟ ನಟಿಯರು ಅದಷ್ಟು ಡಯಟ್ ಮಾಡಿ, ತಮ್ಮ ಯವ್ವನವನ್ನು ಮೆಂಟೇನ್ ಮಾಡಲು ಹೆಣಗಾಡುತ್ತಾರೆ. https://youtu.be/EFkBqTLtRpE ಆದರೆ ಇಲ್ಲೋರ್ವ ನಟಿ ಮುದ್ದುಮುದ್ದಾಗಿ, ಬಳಕುವ ಬಳ್ಳಿಯಂತಿದ್ದರು. ಆದರೆ ಸಡನ್ನಾಗಿಊದಿಕೊಂಡಿದ್ದು, ಇವರನ್ನು ನೋಡಿ...

Bengaluru: ಮಾಲಿವುಡ್​ ಬಳಿಕ ಸ್ಯಾಂಡಲ್​ವುಡ್​ನಲ್ಲೂ ಲೈಂಗಿಕ ಕಿರುಕುಳದ ಕೂಗು: ಕಟುಸತ್ಯ ಬಿಚ್ಚಿಟ್ಟ ನಟ ಚೇತನ್

ಬೆಂಗಳೂರು: ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಸಲಿಂಗಕಾಮ ವಿಚಾರ ನಡೆದಿದೆ ಎಂದು ನ್ಯಾ.ಹೇಮಾ ಸಮಿತಿ ವರದಿ ಕೊಟ್ಟ ಬೆನ್ನಲ್ಲೇ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬರುತ್ತಿವೆ. ಕೇರಳದ ಸಿನಿರಂಗದ ಬಳಿಕ ಇದೀಗ ಸ್ಯಾಂಡಲ್​ವುಡ್​ನಲ್ಲೂ ಲೈಂಗಿಕ ಕಿರುಕುಳದ ಕೂಗು ಕೇಳಿ ಬಂದಿದೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ನಮ್ಮಲ್ಲೂ ಇದೇ ರೀತಿಯ...

Renukaswamy Murder Case: ದರ್ಶನ್ & ಗ್ಯಾಂಗ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ: ಈ ಪ್ರಕರಣದಲ್ಲಿ ‘ಕಾಟೇರ’ನ ಪಾತ್ರವೇನು?

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ (24th Additional Chief Metropolitan Magistrate)​ಗೆ 3 ಸಾವಿರದ 991 ಪುಟಗಳ ದೋಷಾರೋಪ ಪಟ್ಟಿ (3991 page Charge Sheet)ಯನ್ನು ಸಲ್ಲಿಸಿದ್ದಾರೆ. ನಟ ದರ್ಶನ್​ (Actor Darshan), ಪವಿತ್ರಾ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img