Friday, September 20, 2024

ಸಿನಿಮಾ

ಬಾಲ್ಯದ ಕ್ರಶ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ತಾರಾ ರಶ್ಮಿಕಾ ಮಂದಣ್ಣ..?

ರಶ್ಮಿಕಾ ಮಂದಣ್ಣ.. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಿನ್ಸ್ ಮಹೇಶ್ ಬಾಬು, ವಿಜಯ್ ದೇವರಕೊಂಡ, ಪುನೀತ್ ರಾಜ್‌ಕುಮಾರ್ ಸೇರಿ ಹಲವು ದಿಗ್ಗಜ ನಟರೊಂದಿಗೆ ರಶ್ಮಿಕಾ ನಟಿಸಿದ್ದಾರೆ. https://youtu.be/wWOrrprfS7w https://youtu.be/3gIxgzllcrc ಆದ್ರೆ ಈಗ ರಶ್ಮಿಕಾಗೆ ತಮ್ಮ ಬಾಲ್ಯದ ಕ್ರಶ್ ದಳಪತಿ ವಿಜಯ್ ಜೊತೆ ನಟಿಸೋ ಅವಕಾಶ ಸಿಗೋ ಹಂತದಲ್ಲಿದೆ. ತುಪ್ಪಕ್ಕಿ ಸಿನಿಮಾದ ಸಿಕ್ವೇಲ್ ತಯಾರಾಗುತ್ತಿದ್ದು,...

ಸುಶಾಂತ್ ಸಾವಿನಂತೆ ಇನ್ನೊಂದು ಸಾವಿನ ಸುದ್ದಿಯೂ ಕೇಳಬಹುದು: ಸೋನುನಿಗಮ್..!

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿರುವ ಗಾಯಕ ಸೋನುನಿಗಮ್ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಇವತ್ತು ಸುಶಾಂತ್ ಸಿಂಗ್ ಸತ್ತಿದ್ದಾನೆ. ನಾಳೆ ಯಾವುದಾದರೂ ಗಾಯಕ, ಕಂಪೋಸರ್ ಸಾವಿನ ಬಗ್ಗೆಯೂ ನೀವೂ ಕೇಳಬಹುದು. ಅಷ್ಟು ಪಾರ್ಷಿಯಾಲಿಟಿ ನಡೆಯುತ್ತಿದೆ ಎಂದು ಸೋನು ನಿಗಮ್ ಮತ್ತೊಂದು ಕರಾಳ ಸತ್ಯ ಬಯಲಿಗೆಳೆದಿದ್ದಾರೆ. https://youtu.be/jifsVw7g3mM ಬಾಲಿವುಡ್‌ನಲ್ಲಿ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ...

ಯಶ್‌ಗಾಗಿ ರೆಡಿಯಾಗ್ತಿದೆ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ..!

ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್‌ನಲ್ಲಿ ತಾವು ಏನೆಲ್ಲ ಮಾಡಿದ್ವಿ, ಮಾಡ್ತೀದಿವಿ. ಹೇಗೆ ಟೈಂ ಸ್ಪೆಂಡ್ ಮಾಡಿದ್ವಿ ಅನ್ನೋದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಾಚೂ ತಪ್ಪದ ಹಾಗೇ ಅಪ್ಡೇಟ್ ಮಾಡೋದನ್ನ ನೋಡಿದ್ದೀವಿ. ಆದ್ರೆ ಇಲ್ಲೊಬ್ರು ನ್ಯಾಶನಲ್ ಸ್ಟಾರ್, ಸೋಶಿಯಲ್ ಮೀಡಿಯಾದಲ್ಲಿ ಯಾವ ಅಪ್ಡೇಟ್ಸೂ ನೀಡದೇ, ಸೀಕ್ರೇಟ್ ಆಗಿ ತಮ್ಮ ಮುಂದಿನ ಪ್ಯಾನ್ ಇಂಡಿಯನ್ ಸಿನಿಮಾದ ತಯಾರಿ ಮಾಡಿಕೊಳ್ತಿದ್ದಾರೆ. ಅವರು...

ಪ್ರಿನ್ಸ್ ಎದುರು ಖಳನಾಯಕನಾಗಿ ಅಬ್ಬರಿಸುವುದು ಕಿಚ್ಚಾನಾ? ಉಪ್ಪಿನಾ?

ಸರ್ಕಾರಿ ವಾರಿ ಪಟ, ಸದ್ಯ ತೆಲುಗಿನಲ್ಲಿ ಮೂಡಿಬರಲು ಸಜ್ಜಾಗಿರುವ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಮೊದಲು ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ಅಬ್ಬರಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಾರೆಂದು ಹೇಳಲಾಗುತ್ತಿದೆ. ಗೀತ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಷುರಾಮ್ ಸರ್ಕಾರಿ ವಾರಿ ಪಟ ಚಿತ್ರ...

ಸುಶಾಂತ್ ಸಾವಿನ ಬಗ್ಗೆ ಕಂಗನಾ ಹೇಳಿದ್ದೇನು..? ಈಕೆಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹೆಚ್ಚಾಗಿದ್ದೇಕೆ..?

ಬಾಲಿವುಡ್‌ನಲ್ಲಿ ಈಗ ನೆಪೋಟಿಸಮ್ ಬಗ್ಗೆ ಅಂದ್ರೆ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿದ್ದು, ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್‌ನ್ನ ಕಳೆದುಕೊಂಡ್ರೆ, ಇನ್ನು ಕೆಲವರು ಈ ಚರ್ಚೆಯ ಮೂಲಕ ಫಾಲೋವರ್ಸ್‌ನ್ನ ಹೆಚ್ಚಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೇ ಫೇಮಸ್ ಆದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆ್ಯಕ್ಟ್ರೆಸ್ ಅಂದ್ರೆ ಕಂಗನಾ ರಾಣಾವತ್. ತನ್ನ ನಟನೆಯಿಂದ ಹಲವು...

ಇದು ವೀಕೆಂಡ್ ವಿತ್ ರಮೇಶ್ ಅಲ್ಲ, ವೀಕ್ ಡೇ ವಿತ್ ರಮೇಶ್ ..!

ರಮೇಶ್ ಅರವಿಂದ್.. ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಎಂದು ಗುರುತಿಸಿಕೊಂಡರೂ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹತ್ತಿರಾದರು. ಇದೀಗ ರಮೇಶ್ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ಬರಲಿದ್ದಾರೆ. ಅರೆ ಇದೇನಿದು.. ವೀಕ್ ಡೇ ವಿತ್ ರಮೇಶ್ ಯಾವ ಚಾನೆಲ್‌ನಲ್ಲಿ ಬರಲಿದೆ..? ಎಷ್ಟೊತ್ತಿಗೆ ಬರಲಿದೆ..? ಅಂತಾ ಯೋಚಿಸೋಕ್ಕೆ ಶುರು...

ಲವ್ ಮಾಕ್ಟೇಲ್ ಸಿಕ್ವೇಲ್‌ಗೆ ಸಜ್ಜಾದ ಕೃಷ್ಣ- ಮಿಲನಾ: ದೇವಸ್ಥಾನದಲ್ಲಿ ನಡೀತು ಸ್ಕ್ರಿಪ್ಟ್ ಪೂಜೆ..

ಲವ್ ಮಾಕ್ಟೇಲ್.. ಈ ವರ್ಷ ಸಖತ್ ಸದ್ದು ಮಾಡಿದ್ದ ಚಿತ್ರ. ಥಿಯೇಟರ್‌ನಲ್ಲಿ ಅಷ್ಟೇನು ವೀವ್ಸ್ ಗಳಿಸದ ಲವ್ ಮಾಕ್ಟೇಲ್, ಅಮೇಜಾನ್ ಪ್ರೈಮ್‌ನಲ್ಲಿ ಸಿನಿಪ್ರಿಯರ ಮನ ಗೆದ್ದಿತ್ತು. ಅಯ್ಯೋ ಇಷ್ಟು ಚಂದದ ಸಿನಿಮಾವನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡುಬಿಟ್ವಲ್ಲ ಎಂದು ಬೇಜಾರಾದ ವೀಕ್ಷಕರು ಮತ್ತೊಮ್ಮೆ ಥಿಯೇಟರ್‌ನಲ್ಲಿ ಈ ಸಿನಿಮಾ ರಿಲೀಸ್ ಮಾಡಲು ರಿಕ್ವೆಸ್ಟ್ ಮಾಡಿದರು. ಅಷ್ಟರ ಮಟ್ಟಿಗೆ...

ಎರಡೇ ತಿಂಗಳಲ್ಲಿ ಉತ್ತಮ ಫಲ ಪಡೆದ ಉಪ್ಪಿ: ಬೆಳೆ ಬೆಳೆಯಲು ಟಿಪ್ಸ್ ಕೊಟ್ಟ ರಿಯಲ್ ಸ್ಟಾರ್…

ತಮ್ಮ ಸಿನಿಮಾದ ಮೂಲಕ ದೇಶ ಅಂದ್ರೆ ಹಿಂಗಿರ್ಬೇಕು ಅಂತಾ ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಅಂತೆಯೇ ತಮ್ಮ ತಲೆಯಲ್ಲಿ ಬರುವ ಯೂನಿಕ್ ಐಡಿಯಾಗಳನ್ನ ಜನರಿಗೆ ತಿಳಿಸಲೆಂದೇ ಪ್ರಜಾಕೀಯ ಎಂಬ ಪಕ್ಷ ಕಟ್ಟಿದ್ರು. ಆದ್ರೆ ಎಲೆಕ್ಷನ್‌ಲ್ಲಿ ಭಾಗವಹಿಸದಿದ್ರೂ, ಮುಂದಿನ ಬಾರಿಯ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ರೆಡಿಯಾದಂತಿದ್ದಾರೆ. ಆದ್ರೆ ಈಗ ನಾವು ಉಪ್ಪಿ ಗಾರ್ಡನ್‌ ಕ್ರಿಯೇಟ್...

ಮದುವೆಗೆ ರೆಡಿಯಾದ ನಟಿ ಶುಭಪುಂಜಾ..!

ಅಂತೂ ಇಂತೂ ಹಲವು ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿ ನಟಿ ಶುಭಪುಂಜಾ ಮದುವೆಗೆ ರೆಡಿಯಾಗಿದ್ದು, ಮಂಗಳೂರು ಮೂಲದ ಸುಮಂತ್‌ರನ್ನ ವಿವಾಹವಾಗಲಿದ್ದಾರೆ. ಗ್ಯಾಸ್ ಏಜೆನ್ಸಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಂತ್, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್​ ಪ್ರೆಸಿಡೆಂಟ್ ಆಗಿದ್ದಾರೆ. ಇನ್ನು ಮಗಳ ಮದುವೆಗೆ ಕಾತರರಾಗಿದ್ದ ಶುಭಪುಂಜಾ ತಾಯಿ ಶುಭ ಮತ್ತು ಸುಮಂತ್ ಪ್ರೀತಿಗೆ ಒಪ್ಪಿಗೆ...

ಭೂವರಾಹಸ್ವಾಮಿ ಕ್ಷೇತ್ರಕ್ಕೆ ನಟಿ ಮೇಘನಾ ಗಾಂವ್ಕರ್ ಹಾಗೂ ನಟ ರಘು ಭಟ್ ಭೇಟಿ

ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಭೂವೈಕುಂಠ, ಭೂವರಾಹಸ್ವಾಮಿ ಕ್ಷೇತ್ರ ವರಹನಾಥಕಲ್ಲಹಳ್ಳಿಗೆ ಹರಿದುಬಂದ ಭಕ್ತಸಾಗರ. ಸೂಪರ್ ಹಿಟ್ ಚಿತ್ರ ಕರುಣಿಸುವಂತೆ ದೇವರ ಮೊರೆಹೋದ ಸುಪ್ರಸಿದ್ಧ ಚಲನಚಿತ್ರ ನಾಯಕನಟಿ ಮೇಘನಾ ಗಾಂವ್ಕರ್ ಹಾಗೂ ಚಿತ್ರ ನಿರ್ಮಾಪಕ ರಘು ಭಟ್. https://www.youtube.com/watch?v=x_yEXZfrQL0 ರೇವತಿ ನಕ್ಷತ್ರದ ಅಂಗವಾಗಿ ಇಂದು ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂವೈಕುಂಠ ಎಂದೇ ಪ್ರಖ್ಯಾತವಾದ ಭೂವರಾಹಸ್ವಾಮಿಗೆ ವಿಶೇಷ ಅಭಿಷೇಕ...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img