Tuesday, July 7, 2026

ರಾಜ್ಯ

ಬಂತು ನೋಡ್ರಿ ನಮ್ಮ ಮಹಾನಗರ ಪಾಲಿಕೆ ಹಬ್ಬ: ದೂರವಾಗಲಿದೆ ನಮ್ಮ ಜನರ ಸಂಕಷ್ಟ….!

www.karnatakatv.net : ಹುಬ್ಬಳ್ಳಿ: ಅರೆ ಹುಬ್ಬಳ್ಳಿ-ಧಾರವಾಡ ಮಂದಿ ಯಾವಾಗ ಚುನಾವಣೆ ನಡೆಯುತ್ತೋ ಈ ಮಹಾನಗರ ಪಾಲಿಕೆದು ಅಂತಿದ್ದರೂ. ಅಭಿವೃದ್ಧಿ ಆಗುತ್ತಿಲ್ಲ, ಮೂಲಭೂತ ಸೌಕರ್ಯಗಳ ಸಮಸ್ಯೆ ಆದರೆ ಯಾರಿಗೆ ಕೇಳಬೇಕು ಅಂತ ಗೊಂದಲದಲ್ಲಿದ್ದ ಜನರಿಗೆ ಈಗ ಖುಷಿ ಬಂದಹಾಗೇ ಆಗಿದೆ. ಹಾಗಿದ್ದರೇ ಬಂತು ನೋಡ್ರಿ ಮಹಾನಗರ ಪಾಲಿಕೆ ಚುನಾವಣೆ.... ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ...

ಅಗಸ್ಟ್ 15 ರ ನಂತರ ಮತ್ತೆ ಲಾಕ್ ಡೌನ್ ..?

ಬೆಂಗಳೂರು : ಮೊದಲನೇ ಅಲೆ, ಎರಡನೇ ಅಲೆ ಬಂದು ನಮ್ಮ ದೇಶವನ್ನೆ ಬೆಚ್ಚಿ ಬಿಳಿಸಿದ ಈ ಕೊರೊನಾ ಈಗ ಮತ್ತೆ ತನ್ನ ಅಟ್ಟ ಹಾಸವನ್ನು ಮೆರಿಯುತ್ತಿದೆ. ವೀಕೆಂಡ್  ಕರ್ಫೂ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ಬಂದ್ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಗಡಿ ಭಾಗದಲ್ಲಿ ಕೊರೊನಾ ತನ್ನ ದರ್ಪವನ್ನು ತೋರಿಸುತ್ತಿದೆ. ಮೂರನೇ ಅಲೆಯು ಮಕ್ಕಳಿಗೆ ತುಂಬಾ ಪರಿಣಾಮಕಾರಿ ...

2ಎ ಮೀಸಲಾತಿ ಮರೆತ ಸರ್ಕಾರ, ಮತ್ತೆ ದುಂಡು ಮೇಜಿನ ಸಭೆ

ಕುಂದಗೋಳ : ಈ ಹಿಂದೆ ಕರ್ನಾಟಕ ಘನ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿತ್ತು ಆ ಮಾತನ್ನ ಸರ್ಕಾರಕ್ಕೆ ಮರಳಿ ನೆನಪು ಮಾಡುವ ಉದ್ದೇಶದಿಂದ ಅಗಸ್ಟ್ 12 ಹುಬ್ಬಳ್ಳಿಯ ಗೋಕುಲ ಕ್ಯೂವಿಸ್ಕ್ ಹೊಟೇಲ್'ನಲ್ಲಿ ಪಂಚಮಸಾಲಿ ಸಮಾಜದ ಬಾಂಧವರ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಶ್ರೀ ಜಯ...

ಭಾಗ್ಯ ಲಕ್ಷ್ಮಿ ಬಾಂಡ್ ವಿತರಿಸಿದ ಶಾಸಕ ಅನಿಲ ಬೆನಕೆ

www.karnatakatv.net : ಬೆಳಗಾವಿ : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಭಾಗ್ಯ ಲಕ್ಷ್ಮಿ ಯೋಜನೆ ಜನಪ್ರಿಯತೆ ಹೊಂದಿದೆ. ಈ ಯೋಜನೆಯ ಲಾಭವನ್ನು ಹೆಣ್ಣು ಮಕ್ಕಳಿಗೆ ಸಿಗಬೇಕು ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ಬುಧವಾರ ಮಹಾನಗರ ಪಾಲಿಕೆಯ ತಮ್ಮ ಕಚೇರಿಯಯಲ್ಲಿ ಭಾಗ್ಯ ಲಕ್ಷ್ಮಿ ಬಾಂಡ್ ವಿತರಣೆ ಮಾಡದಿದ ಬಳಿಕ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ 18...

ಒಂಟಿ ಆನೆಯ ದಾಳಿ ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನಾಶ

www.karnatakatv.net : ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಬಾಳೆ ತೋಟಕ್ಕೆ ದಾಳಿ ನಡೆಸಿದ ಒಂಟಿ ಆನೆ  ಸೊಂಪಾಗಿ ಬೆಳೆದಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಮಾಡಿದೆ. ಇದೆ ವೇಳೆ ಬೋರ್ವೆಲ್ ನೀರಿನ ಪರಿಕರಗಳನ್ನು ಹಾಳು ಮಾಡಿದೆ... ಬಂಡೀಪುರ ವನ್ಯಜೀವಿ ಸಂರಕ್ಷಿತಾ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿರುವ ಮೇಲುಕಾಮನಹಳ್ಳಿ...

ಹಿಂದಿನ ತಪ್ಪಾದ ತೆರಿಗೆಯನ್ನು ತಪ್ಪಿಸಿಲ್ಲ; ಪಿಎಂ ಮೋದಿ

www.karnatakatv.net : ನವದೆಹಲಿ: ಹಿಂದಿನ ಕಾಲದ ತೆರಿಗೆಯನ್ನು ಕೊನೆಗೋಳಿಸುವ ಸರ್ಕಾರದ ಕ್ರಮವು ಈ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸುವದಾಗಿ ಸೂಚಿಸುತ್ತದೆ ಎಂದು ಭಾರತಿಯ ಕೈಗಾರಿಕಾ ಒಕ್ಕೂಟ ಸಿಐಐ ನ ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಹೇಳಿದರು . ಮೇ 2012 ರ ಮೊದಲು ಭಾರತಿಯ ಆಸ್ತಿಗಳ ಪರೋಕ್ಷ ವರ್ಗಾವನೆಗಾಗಿ ಸಂಗ್ರಹಿಸಿದ ತೆರಿಗೆಗಳನ್ನು ಸರ್ಕಾರ...

ಆನಂದ ಸಿಂಗ್ ಅವರನ್ನು ಮನೆಗೆ ಬರಲು ಹೇಳಿದ ಬಿಎಸ್ ವೈ

www.karnatakatv.net : ಬೆಂಗಳೂರು : ಕಾವೇರಿ ನಿವಾಸದಲ್ಲಿ ಪ್ರತ್ಯೆಕವಾಗಿ ಚರ್ಚೆಯನ್ನು ಮಾಡಲಿರುವ ಬಿಎಸ್ ವೈ ಅವರು ಆನಂದ ಸಿಂಗ್ ಅವರನ್ನು ಬರಲು ಹೇಳಿದ್ದಾರೆ. ನನಗೆ  ಪ್ರಬಲ ಖಾತೆಯನ್ನು ಕೊಡಿಸುವದಾಗಿ ಹಾಗೆ ಪ್ರವಾಸೊಧ್ಯಮದ ಖಾತೆಯನ್ನು ತಿರಸ್ಕಾರ ಮಾಡುವುದಾಗಿ ಹೇಳಿದ ಆನಂದ ಸಿಂಗ್ ಅವರು ಲೋಕಲ್ ಹೈಕಮಾಂಡ್ ಅವರ ಜೋತೆ ಚರ್ಚೆಯನ್ನು ಮಾಡಿ ತಮ್ಮ ನೋವನ್ನು ಹಂಚಿಕೊಂಡರು. ತಮಗೆ...

ವಿದ್ಯುತ್ ಖಾಸಗೀಕರಣ ಹಿಂಪೆಡಯದಿದ್ದರೆ ಬಾರಕೋಲ ಚಳುವಳಿ ಆರಂಭ ರೈತರ ಅಕ್ರೋಶ.

 www.karnatakatv.net : ಬೆಳಗಾವಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ನೇಗಿಲ ಯೋಗಿ ರೈತ ಸೇವಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು‌.ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ನೇಗಿಲ ಯೋಗಿ ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ‌ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸುತ್ತಿರುವುದು. ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರು ಕೇಂದ್ರ...

ಉದ್ಯಾನವನ ನಿರ್ಮಾಣ ಮಾಡಿದ ಖಾಕಿ…!

www.karnatakatv.net : ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ವಸತಿ ಗೃಹಗಳು ಹಾಗೂ ಮಕ್ಕಳ ಉದ್ಯಾನವನವನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್. ಎನ್ ಉದ್ಘಾಟಿಸಿದರು. ಶಿರಹಟ್ಟಿ ವೃತ್ತದ ಸಿ.ಪಿ.ಐ ವಿಕಾಶ ಲಮಾಣಿ ಹಾಗೂ ಲಕ್ಷ್ಮೇಶ್ವರ ಪಿ.ಎಸ್.ಐ ಪ್ರಕಾಶ. ಡಿ ಅವರ ನೇತೃತ್ವದಲ್ಲಿ ನಿರ್ಮಿಸಿದ ಉದ್ಯಾನವು ಎಲ್ಲರ ಗಮನ ಸೆಳೆಯುವಂತಾಗಿದೆ. ಈ ಜಾಗವೂ ಮೊದಲು ಪಾಳು ಬಿದ್ದು...

ನೋಟೊರಿಯಸ್ ರೌಡಿಯ ಕಥೆ ಕೊಲೆಯಲ್ಲಿ ಅಂತ್ಯ

www.karnatakatv.net : ಹಾವೇರಿ: ಆತ ಮೂಲತಃ ಕರ್ನಾಟಕದವನೇ ಆಗಿದ್ದರೂ, ಪಾತಕ ಲೋಕದಲ್ಲಿ ಸದ್ದು ಮಾಡಿದ್ದು ಮಾತ್ರ ಹೊರ ರಾಜ್ಯ ಗೋವಾದಲ್ಲಿ ಕಂಡ ಕಂಡವರಿಗೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದವನು ಹುಟ್ಟೂರಲ್ಲಿ ಬಂದು ಹತ್ಯೆ ಆಗಿದ್ದಾನೆ. ಅವನ ಕ್ರೂರ ಕ್ರೌರ್ಯ ಪಾಪಕ್ಕೆ ಗೆಳೆಯರೆ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದು ವಿಕೃತಿ ಮರೆದಿದ್ದಾರೆ. ನಟೋರಿಯಸ್ ರೌಡಿಯೊಬ್ಬನ ಹತ್ಯೆ ಕಂಡು...
- Advertisement -spot_img

Latest News

ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ,...
- Advertisement -spot_img