Wednesday, December 3, 2025

ಆಧ್ಯಾತ್ಮ

ಅಯ್ಯಪ್ಪ ಮಾಲಾಧಾರಣೆಯ ಮಹತ್ವ : 41 ದಿನಗಳ ಆಧ್ಯಾತ್ಮಿಕ ಪಥ

ಅಯ್ಯಪ್ಪ ಸ್ವಾಮಿಯ 41 ದಿನಗಳ ಮಾಲಾಧಾರಣೆ ಕೇವಲ ವ್ರತ ಮಾತ್ರವಲ್ಲ, ಜೀವನ ಶಿಸ್ತಿನ ಮತ್ತು ಆಧ್ಯಾತ್ಮಿಕ ಶುದ್ಧತೆಯ ಪಥವಾಗಿದೆ. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕಾಗಿ ದಕ್ಷಿಣ ಭಾರತದಿಂದ ಲಕ್ಷಾಂತರ ಭಕ್ತರು ಈ ವ್ರತವನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ಮಾರ್ಗದಲ್ಲಿ ನಡೆಯುವ ಈ ಪ್ರಯಾಣ ಭಕ್ತಿ, ತ್ಯಾಗ ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗಿದೆ. ವ್ರತ ಆರಂಭವಾಗುವ ಕ್ಷಣದಿಂದಲೇ...

Spiritual: ಮಂಗಳವಾರ ಈ ನಿಯಮಗಳನ್ನು ಪಾಲಿಸಿ

Spiritual: ಮಂಗಳವಾರವೆಂದರೆ ಮಹಾಗಣಪತಿ ಮತ್ತು ಹನುಮಂತನಿಗೆ ಸೇರಿದ ದಿನ. ಆದರೂ ಈ ದಿನ ಮಂಗಳಕಾರ್ಯಕ್ಕೆ ಉತ್ತಮವಲ್ಲವೆಂದೇ ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಮಂಗಳವಾರದಂದು ಪಾಲಿಸಬೇಕಾದ ನಿಯಮಗಳು ಯಾವುದು ಅಂತಾ ಹೇಳಲಿದ್ದೇವೆ. ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಿ: ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಬೇಕು. ಈ ದಿನ ಕೆಂಪು ಬಣ್ಣದ ವಸ್ತ್ರ ಧರಿಸಿ, ನೀವೇನೇ ಕೆಲಸ...

ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು !

ಹಿಂದೂ ಧರ್ಮದಲ್ಲಿ ದೇವರ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಶುದ್ಧತೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯಬೇಕೆಂದರೆ ಈ ಸ್ಥಳದ ಶುದ್ಧತೆಗೆ ಬಹಳ ಮಹತ್ವ ಇದೆ. ಆದರೆ ಅನೇಕ ಬಾರಿ ತಿಳಿಯದೇ ಕೆಲ ಅಶುಭ ವಸ್ತುಗಳನ್ನು ದೇವರ ಕೋಣೆಯ ಬಳಿ ಇಡುತ್ತೇವೆ. ವಾಸ್ತು ಪ್ರಕಾರ, ಈ ವಸ್ತುಗಳು ಮನೆಯಲ್ಲಿ ಕಲಹ, ಅಶಾಂತಿ ಮತ್ತು...

Spiritual: ಆಹಾರವನ್ನೇಕೆ ವ್ಯರ್ಥ ಮಾಡಬಾರದು..? ಇದರಿಂದ ಏನಾಗುತ್ತದೆ..?

Spiritual: ನಿಮಗೆ  3 ಸಮಯ ತಿನ್ನಲು ರುಚಿಕರ, ಆರೋಗ್ಯಕರ ಆಹಾರ ಸಿಗುತ್ತಿದೆ. ನೀವು ನೆಮ್ಮದಿಯಾಗಿದ್ದೀರಿ. ಉಪವಾಸವಿರುವ ಅಗತ್ಯ ನಿಮಗಿಲ್ಲವೆಂದಲ್ಲಿ. ನೀವು ಪುಣ್ಯವಂತರು ಎಂದರ್ಥ. ಎಲ್ಲರ ಪ್ರಕಾರ ಶ್ರೀಮಂತಿಕೆ ಎಂದರೆ, ಬಂಗ್ಲೆ, ಕಾರು, ಹಣ. ಆದರೆ ನಿಜವಾದ ಶ್ರೀಮಂತಿಕೆ ಎಂದರೆ 3 ಸಮಯ ಯಾವುದೇ ರಗಳೆ ಇಲ್ಲದೇ, ಆರಾಮವಾಗಿ ಕುಳಿತು ಆಹಾರ ಸೇವಿಸುವುದು. ಅಂಥ ನೆಮ್ಮದಿ...

Spiritual: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಅಹಂಕಾರ ಅಂದರೇನೇ ಕೆಂಡವಿದ್ದಂತೆ. ಅದು ನಿಮ್ಮನ್ನೇ ಬೂದಿ ಮಾಡಿಬಿಡುತ್ತದೆ. ಹಾಗಾಗಿ ಯಾವುದೇ ವಿಷಯದಲ್ಲೂ ಅಹಂಕಾರ ಪಡಬಾರದು ಅಂತಾರೆ ಹಿರಿಯರು. ಸಂಬಂಧದಲ್ಲಿ ಅಹಂಕಾರ: ಸಂಬಂಧಗಳು ಹಾಳಾಗೋದು ಅಲ್ಲಿ ಅಹಂಕಾರ ಬಂದಾಗ ಮಾತ್ರ. ಪತಿ-ಪತ್ನಿ ನಡುವಿನ ಸಂಬಂಧ ಹಾಳಾಗೋದು, ಪತಿಗೆ ತನ್ನ ಅಪ್ಪ-ಅಮ್ಮನ ಮೇಲೆ ಪ್ರೀತಿ, ಕಾಳಜಿಗಿಂತ ಹೆಚ್ಚು, ಅವರು ನನ್ನವರು, ನೀನು ಈಗ ಬಂದವಳು ಅನ್ನೋ...

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

Spiritual: ಕೆಲವು ಅಭ್ಯಾಸಗಳು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಇನ್ನು ಕೆಲವು ಕೆಲಸಗಳು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ. ನಮ್ಮನ್ನು ಬಡವರನ್ನಾಗಿ, ಸಾಲಗಾರರನ್ನಾಗಿ ಮಾಡುವ ಅಭ್ಯಾಸದ ಬಗ್ಗೆ ತಿಳಿಯೋಣ. ಆಲಸ್ಯ: ನಾವು ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿದಾಗ ಮಾತ್ರ, ಲಕ್ಷ್ಮೀ ಕೃಪೆ ತೋರಲು ಸಾಧ್ಯ ಮತ್ತು ನಾವು ಶ್ರೀಮಂತರಾಗಲು ಸಾಧ್ಯ. ಆದರೆ ನಾವು ಯಾವುದೇ ವಿಷಯದಲ್ಲಿ ಆಲಸ್ಯ ತೋರಿಸಿದರೆ,...

ದೇವರಿಗೂ ಚಪ್ಪಲಿ ಅರ್ಪಣೆ : ಎಲ್ಲಿದೆ ಲಕ್ಕಮ್ಮ ದೇವಾಲಯ ?

ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಇರುವ ಲಕ್ಕಮ್ಮ ದೇವಿ ದೇವಸ್ಥಾನವು ತನ್ನ ಅಸಾಮಾನ್ಯ ಸಂಪ್ರದಾಯಕ್ಕಾಗಿ ದೇಶದಾದ್ಯಂತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು, ತೆಂಗಿನಕಾಯಿ ಅರ್ಪಿಸುವುದು ರೂಢಿ. ಆದರೆ ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ದೇವಿಗೆ ಹೊಸ ಚಪ್ಪಲಿಗಳನ್ನು ಅರ್ಪಿಸುತ್ತಾರೆ. ಹೌದು ನೀವ್ ಕೇಳಿದ್ದು ಸತ್ಯ ಹಿಂದೊಮ್ಮೆ ಈ ಪ್ರದೇಶದಲ್ಲಿ ಎತ್ತು ಬಲಿ...

ಪೂಜೆಗೆ ಯಾವ ಸಮಯ ಉತ್ತಮ : ಸಮಯ- ಭಕ್ತಿ ಮುಖ್ಯವೇ ?

ನಿತ್ಯ ಪೂಜೆಯನ್ನ ಬೆಳಗ್ಗೆ ಮಾಡಬೇಕಾ? ಸಂಧ್ಯಾಕಾಲ ಸೂಕ್ತವೋ ? ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತ ಹಾಗೂ ಗೋದೂಳಿ ಮುಹೂರ್ತ ಎರಡೂ ದೈವಾರಾಧನೆಗೆ ಅತ್ಯುತ್ತಮ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಇದಕ್ಕಿಂತ ಮುಖ್ಯವಾದದ್ದು ನಮ್ಮ ಮನಸ್ಸಿನ ನಿರ್ಮಲತೆ, ಭಕ್ತಿ ಮತ್ತು ಭಗವಂತನ ಸ್ಮರಣೆ. ಅಧ್ಯಾತ್ಮದ ದೃಷ್ಟಿಯಿಂದ, ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಸಂಗತಿಯೂ ದೈವ...

Mahabharat: ದುಷ್ಟ ಶಕುನಿಗೆ ಮರಣದ ಬಳಿಕ ಸ್ವರ್ಗ ಸಿಗಲು ಕಾರಣವೇನು..?

Mahabharat: ಮಹಾಭಾರತ ಯುದ್ಧದಲ್ಲಿ ಬರುವ ಪ್ರಮುಖ ಪಾಾತ್ರಗಳಲ್ಲಿ ಶಕುನಿ ಪಾತ್ರ ಕೂಡ 1. ಅಪ್ಪ ಮತ್ತು ತನ್ನ ಮನೆಯವರ ಪ್ರಾಣ ತೆಗೆದ ಕಾರಣ ಕೌರವರ ವಿರುದ್ಧ ಸೇಡು ತೀರಸಿಕ``ಳ್ಳಲು ಶಕುನಿ ಬಂದಿದ್ದ. ಅದೇ ರೀತಿ ಕೌರವರ ಮನಸ್ಸಿನಲ್ಲಿ ಪಾಂಡವರ ವಿರುದ್ಧ ವಿಷ ಬೀಜ ಬಿತ್ತಿದನು. ತನ್ನ ತಂದೆಯ ಮೂಳೆಯಿಂದ ಮಾಡಿದ ದಾಳವನ್ನಿಸಿ, ಕೌರವರು ಮತ್ತು ಪಾಂಡವರು...

Spiritual: ಪರಿಶ್ರಮ? ಅಥವಾ ಅದೃಷ್ಟ? ಹನುಮನಿಗೆ ಸಾವಿಲ್ಲ!: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಹನುಮಂತನ ಬಗ್ಗೆ ಹಲವು ಕುತೂಹರಕಾರಿ ಮಾಹಿತಿ ನೀಡಿದ್ದಾರೆ. https://youtu.be/6yj4Rj3loXM ಭರತ್ ಅವರು ಯಾವ ರೀತಿ ವೀಡಿಯೋ ಮಾಡುತ್ತಾರೋ, ಅದೇ ರೀತಿ ನಿಜ ಜೀವನದಲ್ಲೂ ಇದ್ದಾರೆ. ಶಿಸ್ತು ಪಾಲಿುತ್ತಾರೆ. ಭಗವದ್ಗೀತೆ ಓದುತ್ತಾರೆ. ಆಂಜನೇಯನಲ್ಲಿ ನಂಬಿಕೆ ಇರಿಸಿದ್ದಾರೆ. ಇನ್ನೂವರೆಗೂ ಆಂಜನೇಯ ಸ್ವಾಮಿ ಚಿರಂಜೀವಿಯಾಗಿದ್ದಾರೆ. ಅವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಹಾಗಾಗಿ ನನಗೆ...
- Advertisement -spot_img

Latest News

ಮೈಸೂರು ಪೈಲ್ವಾನರ ದಂಗಲ್: ಭರ್ಜರಿ ಕುಸ್ತಿ ಪಂದ್ಯಾವಳಿ

ಐತಿಹಾಸಿಕ ಕುಸ್ತಿ ಕಲೆಗೆ ರಾಜ್ಯದಲ್ಲಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣದ...
- Advertisement -spot_img