Vastu tips:
ವಾಸ್ತು ಶಾಸ್ತ್ರ ಎಂದರೆ ಮನೆಯಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಹೇಳುವ ಶಾಸ್ತ್ರ. ವಾಸ್ತು ಶಾಸ್ತ್ರವು ಮನೆ ನಿರ್ಮಾಣದಿಂದ ಹಿಡಿದು ಮನೆಯ ಸಾಮಾನುಗಳವರೆಗೆ ಮಾಹಿತಿ ನೀಡುತ್ತದೆ. ನಾವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು, ಮತ್ತು ಯಾವ ದಿಕ್ಕಿನಲ್ಲಿ ಆಹಾರವನ್ನು ಸೇವಿಸಬೇಕು ಎಂಬುದನ್ನೂ ಇದು ನಮಗೆ ತಿಳಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರಕೃತಿಯ...
Temple:
ಶಿವನು ಅಭಿಷೇಕ ಪ್ರಿಯ, ಸ್ವಲ್ಪ ನೀರು ಸುರಿದರೂ ಕರುಣಿಸುವ ದೇವರು. ಅಂತಹ ಶಿವನಿಗೆ ಒಂದೊಂದು ಪ್ರದೇಶದಲ್ಲಿ ವಿಚಿತ್ರ ಅಭಿಷೇಕಗಳು ನಡೆಯುತ್ತಿವೆ.ಇಲ್ಲಿನ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ಅಭಿಷೇಕ ಮಾಡಲಾಗುತ್ತದೆ.
ಗುಜರಾತಿನ ಸೂರತ್ನಲ್ಲಿರುವ ರುಂದನಾಥ್ ಮಹಾದೇವ ದೇವಾಲಯದಲ್ಲಿ ಶಿವನಿಗೆ ಏಡಿಗಳಿಂದ ವಿಚಿತ್ರವಾಗಿ ಅಭಿಷೇಕ ಮಾಡಲಾಗಿದೆ. ಆ ಏಡಿಗಳನ್ನು ಭಗವಂತನಿಗೆ ಅರ್ಪಿಸುತ್ತಾರೆ. ಸೂರತ್ನಲ್ಲಿರುವ ರುಂದನಾಥ ಮಹಾದೇವ ದೇವಸ್ಥಾನಕ್ಕೆ ನಿತ್ಯ ಸಾವಿರಾರು...
Devotional:
ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ...
Temple History:
ಪಕ್ಕದಲ್ಲೇ ಕಾವೇರಿ ನದಿ.. ಆದರೆ ಊರು ಮರುಭೂಮಿಯಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಊರು ಒಂದು ರಾಣಿಯ ಶಾಪದಿಂದ ಬದಲಾಯಿತು ಎನ್ನಲಾಗುತ್ತದೆ. ತಲಕಾಡು ಬಗ್ಗೆ ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು.
ಕರ್ನಾಟಕದ ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿ 'ತಲಕಾಡು' ಎಂಬ ಪುಣ್ಯಕ್ಷೇತ್ರವಿದೆ. ಈ ಪ್ರದೇಶವು ಕ್ರಿ.ಶ.ಮೂರನೆಯ ಶತಮಾನದಿಂದಲೂ ಅನೇಕ ರಾಜರ ರಾಜಧಾನಿಯಾಗಿತ್ತು...
Devotional:
ಭಾಗ ಒಂದರಲ್ಲಿ ನಾವು ವ್ರತವನ್ನು ಮಾಡುವುದು ಹೇಗೆ ಎಂದು ತಿಳಿದು ಕೊಂಡೆವು ಹಾಗಾದರೆ ಸುಗುಣಾವತಿ ವ್ರತವನ್ನು ಆಚರಿಸಿದಳೇ ಒಂದು ವೇಳೆ ಆಚರಿಸಿದರೆ ಹೇಗೆ ಆಚರಿಸಿದಳು ಇದರಿಂದ ಅವಳಿಗೆ ಯಾವರೀತಿಯ ಪುಣ್ಯ ದೊರೆಯಿತು ಎಂದು ತಿಳಿದುಕೊಳ್ಳೋಣ ಬನ್ನಿ.
ಕೂಡಲೇ ಸುಗುಣಾವತಿ ಅಲ್ಲಿ ಶ್ರೀ ಅನಂತ ಪದ್ಮನಾಭಸ್ವಾಮಿಯ ವ್ರತವನ್ನು ನೆರವೇರಿಸಿ, ತಂದೆ ನೀಡಿದ ಹಿಟ್ಟಿನಿಂದ ಪ್ರಸಾದ ತಯಾರಿಸಿ ಬ್ರಾಹ್ಮಣನಿಗೆ...
Devotional:
ಈ ಹಿಂದೆ ಪಂಚಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದಾಗ ಅವರ ಯೋಗಕ್ಷೇಮವನ್ನು ವಿಚಾರಿಸಲು ಶ್ರೀಕೃಷ್ಣನು ಅವರ ಬಳಿಗೆ ಬಂದನು. ಶ್ರೀಕೃಷ್ಣನನ್ನು ನೋಡಿದ ಧರ್ಮರಾಜನು ಚೀರುನಗೆಯಿಂದ ಭೇಟಿಯಾಗಿ ಸ್ವಾಗತಿಸಿದನು ಮತ್ತು ಆಸನವನ್ನು ನೀಡಿದನು .ಕೆಲ ಹೊತ್ತು ಪ್ರಶ್ನಿಸಿದ ಅವರು, ಕೃಷ್ಣಾ, ನಾವು ಪಡುತ್ತಿರುವ ಕಷ್ಟಗಳು ನಿಮಗೆ ತಿಳಿಯದೇ ಅಲ್ಲ. ಯಾವುದಾದರೂ ವ್ರತವನ್ನು ಮಾಡಿದರೆ ನಮ್ಮ ಕಷ್ಟಗಳು ತೊಲಗುತ್ತವೆಯೇ ಉಪದೇಶಿಸಿ...
Rama sethu:
ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು .
ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು...
Feng shui tips:
ಈ ಭೂಮಿಯಲ್ಲಿ ಲಭ್ಯವಿರುವ ಸಸ್ಯಗಳಲ್ಲಿ, ಅಲೋವೆರಾ ಸಸ್ಯವನ್ನು ಉತ್ತಮ ಔಷಧೀಯ ಸಸ್ಯ ಎಂದು ಪರಿಗಣಿಸಲಾಗಿದೆ. ಚರ್ಮದ ಆರೈಕೆ ಉತ್ಪನ್ನಗಳು ಮತ್ತು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಚೈನೀಸ್ ಫೆಂಗ್ ಶೂಯಿಯ ಪ್ರಕಾರ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮತ್ತು ಮನೆಯೊಳಗೆ ಧನಾತ್ಮಕ...
vastu tips:
ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಗ್ರಂಥಗಳು ಮತ್ತು ಧರ್ಮಗ್ರಂಥಗಳು ಇದೆ. ಅವುಗಳಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಯಾವ ವಸ್ತುಗಳು ಯಾವ ದಿಕ್ಕಿನಲ್ಲಿರಬೇಕು.. ಯಾವ ಕೋಣೆಯಲ್ಲಿ ಏನಿರಬೇಕು.. ಪೂಜಾ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು.. ಅಡುಗೆ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬ ವಿವರಗಳನ್ನು...
signs of lakshmi:
ನಮ್ಮಲ್ಲಿ ಪ್ರತಿಯೊಬ್ಬರಿಗೂ ಧನ ಲಕ್ಷ್ಮಿಯ ಆಶೀರ್ವಾದ ಬೇಕು.. ಆ ತಾಯಿ ನಮ್ಮ ಮನೆಯಲ್ಲಿ ಇರಲು ಬಯಸುತ್ತೇವೆ. ಏಕೆಂದರೆ ಆ ಮಹಾಲಕ್ಷ್ಮಿ ಎಲ್ಲಿ ಹೆಜ್ಜೆ ಹಾಕಿದರೂ ಶುಭ ಫಲಗಳು ಮತ್ತು ಶುಭ ಚಿಹ್ನೆಗಳು ಬರುತ್ತವೆ ಎಂದು ಅನೇಕರು ನಂಬುತ್ತಾರೆ. ಲಕ್ಷ್ಮಿ ದೇವಿಯ ಮನೆಯಲ್ಲಿ ನೆಲೆಸಿದರೆ ಹಣದ ಕೊರತೆ ಇರುವುದಿಲ್ಲ. ಏಕೆಂದರೆ ಆ ತಾಯಿಯನ್ನು...