Wednesday, May 6, 2026

ಆಧ್ಯಾತ್ಮ

ನಿಮ್ಮ ಗಡಿಯಾರದಲ್ಲಿ ನೀವು ಎಂದಾದರೂ 11:11 ಅನ್ನು ನೋಡಿದ್ದೀರಾ..? ಇದರ ಅರ್ಥ ನಿಮಗೆ ಗೊತ್ತೇ..?

ನಾವು ಪ್ರತಿದಿನ ವಿವಿಧ ಸಮಯಗಳಲ್ಲಿ ಸಮಯವನ್ನು ಪರಿಶೀಲಿಸುತ್ತೇವೆ. ಹಾದರೆ.. ನಿಮ್ಮ ಗಡಿಯಾರದಲ್ಲಿ ನೀವು ಎಂದಾದರೂ 11:11 ಅನ್ನು ನೋಡಿದ್ದೀರಾ..? ಅದನ್ನು ನೋಡಿದ್ರೆ.. ನಿಮಗೊಂದು ವಿಶೇಷ ಚಿಹ್ನೆ ಈಗ ಇದರ ಬಗ್ಗೆ ತಿಳಿದುಕೊಳ್ಳೋಣ. 20ವರ್ಷಗಳ ಹಿಂದೆ ಡಿಜಿಟಲ್ ವಾಚ್‌ಗಳು ಇದ್ದವು. ಪಿನ್‌ಗಳ ಬದಲಿಗೆ, ಸಮಯವು ಡಿಜಿಟಲ್ ಸಂಖ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತಿತ್ತು. ಮೊಬೈಲ್ ಬಂದ ಮೇಲೆ ವಾಚ್ ಬಳಕೆ...

ದಕ್ಷಿಣೇಶ್ವರ ಕಾಳಿ ಮಂದಿರ.. ಇದು ಸ್ವತಃ ಕಾಳಿಯೇ ಪ್ರತ್ಯಕ್ಷವಾದ ಸ್ಥಳ..

ಭಾರತದಲ್ಲಿ ದೇವಿಯನ್ನ ಹೆಚ್ಚಿನ ಜನರು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ನವದೇವಿಯರನ್ನ ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತೀ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ಲಿ ಕೆಲವೆಡೆ ಮೂರ್ತಿಯನ್ನ ಕೂರಿಸುವ ಪದ್ಧತಿ ಇದೆ. ನವರಾತ್ರಿಯ 9 ದಿನಗಳಲ್ಲೂ ನವದುರ್ಗೆಯನ್ನು ಪೂಜಿಸಿ, 9 ವಿಧದ ನೈವೇದ್ಯ ಮಾಡಿ ಉಣ ಬಡಿಸಲಾಗತ್ತೆ. ಇಂಧ ಬಂಗಾಳದಲ್ಲಿ...

ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸವೇನು..?

ತಮಿಳುನಾಡಿಗೆ ಹೋದರೆ, ಮಧುರೈ ಮೀನಾಕ್ಷಿಯನ್ನ ಮತ್ತು ಕಂಚಿ ಕಾಮಾಕ್ಷಿಯನ್ನ ಕಂಡು ಬರಬೇಕು ಅನ್ನೋ ಮಾತಿದೆ. ಯಾಕಂದ್ರೆ ಈ ದೇವಿಯರ ದರ್ಶನದಿಂದ ಜೀವನ ಪಾವನವಾಗುತ್ತದೆ. ಹಲವು ಪುಣ್ಯ ಪ್ರಾಪ್ತಿಯಾಗುತ್ತದೆ. ಮತ್ತು ನಮ್ಮ ಪೂರ್ವಜರು ದೇವಸ್ಥಾನವನ್ನು ನಿರ್ಮಿಸುವುದರಲ್ಲಿ ಎಷ್ಟು ಜಾಣತನ ತೋರಿಸಿದ್ದಾರೆಂದು ಕೂಡ ಹೆಮ್ಮೆಯಾಗುತ್ತದೆ. ಹಾಗಾಗಿ ನಾವಿಂದು ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸದ ಬಗ್ಗೆ ಹೇಳಲಿದ್ದೇವೆ. ವೈಗೈ ಎಂಬ...

ಶಬರಿ ಕಲಿಸುವ ಜೀವನ ಪಾಠ..!

ಶಬರಿ ಎಂದಾಕ್ಷಣ ರಾಮಾಯಣದಲ್ಲಿ ಕಾಣಿಸುವ ರಾಮನ ಭಕ್ತೆ ಎಂದು ಪ್ರಸಿದ್ಧವಾಗಿದೆ ,ಬುಡಕಟ್ಟು ಜನಾಂಗದಲ್ಲಿ ಜನಿಸಿದ ಶಬರಿಯು ಮಾತಂಗ ಮುನಿ ಆಶ್ರಮದಲ್ಲಿ ಬೆಳೆದಳು. ಅಲ್ಲಿ ಅವರು ಋಷಿಗಳ ಮಾತುಗಳನ್ನೂ ಕೇಳುತ್ತಾ ಬೆಳೆದಳು ,ಅವರ ಮನಸ್ಸು ಭಕ್ತಿಯಿಂದ ತುಂಬಿತ್ತು ಇಹಪರವನ್ನು ಬಿಟ್ಟು ಮುಕ್ತಿ ಮಾರ್ಗವೇ ಒಳ್ಳೆಯದು ಎಂದು ನಿಶ್ಚಿಯಿಸಿದರು ಈ ಸಮಯದಲ್ಲಿ ಶಬರಿಯು ವಿಷ್ಣುಮೂರ್ತಿ ಶ್ರೀರಾಮನ ರೂಪದಲ್ಲಿ...

ಭಗವದ್ಗೀತೆಯ ಬಗ್ಗೆ ಕೃಷ್ಣ ಹೇಳಿದ್ದೇನು..?

ಭಗವದ್ಗೀತೆಯಲ್ಲಿರುವುದನ್ನು ಏಕೆ ಓದಬೇಕು ಎಂದು ಅನೇಕರು ಪ್ರಶ್ನಿಸುತ್ತಾರೆ. ಮತ್ತು ಆ ದೇವರನ್ನೂ ಸಹ ಪ್ರಶ್ನಿಸುತ್ತಾರೆ ಇರುತ್ತಾರೆ.ಅವರಿಗಾಗಿ ಶ್ರೀಕೃಷ್ಣ ಗೀತೆಯಲ್ಲಿ ಈ ಉತ್ತರವನ್ನು ಕೊಟ್ಟಿದ್ದಾನೆ. ದೇವರ ಪೂಜೆಯನ್ನು ಹಲವು ವಿಧಗಳಲ್ಲಿ ಮಾಡಬಹುದು. ಭಕ್ತಿಯಿಂದ ದೇವರನ್ನು ಆವಾಹನೆ ಮಾಡುವುದು, ಅಲಂಕರಿಸುವುದು, ಪೂಜಿಸುವುದು, ನೈವೇದ್ಯ ಮಾಡುವುದು, ಮೆರವಣಿಗೆ ಮಾಡುವುದು, ದೇವಸ್ಥಾನಗಳನ್ನು ಕಟ್ಟುವುದು, ಉತ್ಸವಗಳನ್ನು ನಡೆಸುವುದು. (ಸಗುಣೋಪಾಸನೆಯನ್ನು) ಅನೇಕ ರೀತಿಯಲ್ಲಿ ಮಾಡಲಾಗುತ್ತದೆ....

ಕಾಲಚಕ್ರವನ್ನು ವಿವರಿಸಿದ ಶ್ರೀಕೃಷ್ಣ!!

ಬ್ರಹ್ಮ ಎಂದರೆ ಸೃಷ್ಟಿಕರ್ತ ಅವರು ಅಶಾಶ್ವತರು ಮತ್ತು ಜನ್ಮಗಳಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ, ಈ ಸೃಷ್ಟಿಯು ಸಮಯಕ್ಕೆ ಸರಿಯಾಗಿ ನಡೆಯುವಾಗ ಕಾಲಕ್ಕೆ ಅಧೀನವಾಗಿರುವ ಎಲ್ಲವೂ ಅಂತ್ಯಗೊಳ್ಳುತ್ತದೆ ಎಂದು . ಸಹಸ್ರಯುಗಪರ್ಯನ್ತಮಹರ್ಯಾದ್ಭಾಮನೋ ವಿದುಃ ರಾತ್ರಿ ಯುಗ ಸಹಸ್ರಾನ್ತಂ ತಂ ಹೇರತ್ರವಿದೋ ಜನಃ । ಸಾವಿರ ಯುಗಗಳು ಹೋದರೆ ಬ್ರಹ್ಮನಿಗೆ ಒಂದು ಹಗಲು, ಹಾಗೆಯೇ ಸಾವಿರ...

ವಸಂತ ಪಂಚಮಿಯಂದು ಸರಸ್ವತಿಯನ್ನು ಹೀಗೆ ಪೂಜಿಸಿ..!

ಹಿಂದೂ ಸಂಪ್ರದಾಯದ ಪ್ರಕಾರ ಮಾಘಮಾಸದಲ್ಲಿ ನದಿ ಸ್ನಾನ, ವಿಷ್ಣು ಪೂಜೆ, ಶಕ್ತಿಕೋಲಾಡಿ ದಾನ ಮಾಡುವುದರಿಂದ ಕೋಟಿಗಟ್ಟಲೆ ಕರ್ಮಗಳು ಮಾಡಿದ ಫಲ ದೊರೆಯುತ್ತದೆ. ಮಾಘಮಾಸದಲ್ಲಿ ಯಾವುದೇ ನದಿಯ ನೀರು ಗಂಗೆಗೆ ಸಮ. ಈ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮಾಘಮಾಸದಲ್ಲಿ ಅನೇಕ ಹಬ್ಬಗಳಿವೆ. ಪುಷ್ಯ ಮಾಸದ ನಂತರ ಮಾಘ ಮಾಸ...

ಚಿಕ್ಕ ತೆಂಗಿನಕಾಯಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗುತ್ತದೆ..!

ಸಣ್ಣ ತೆಂಗಿನಕಾಯಿಗಳ ಪರಿಣಾಮದಿಂದಾಗಿ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಚಿಕ್ಕ ತೆಂಗಿನಕಾಯಿ, ಗಾತ್ರದಲ್ಲಿ ಚಿಕ್ಕದಾದರೂ, ಅದನ್ನು ಮನೆಯಲ್ಲಿ ಇರಿಸುವ ಮೂಲಕ ಹಣವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಒಂದು ಮಿನಿ ತೆಂಗಿನಕಾಯಿ ಸಾಮಾನ್ಯ ತೆಂಗಿನಕಾಯಿಗಿಂತ ಸ್ವಲ್ಪ ಚಿಕ್ಕದಾಗಿದೆ. ಅದಕ್ಕೇ ಚಿಕ್ಕ ತೆಂಗಿನಕಾಯಿ ಎನ್ನುತ್ತಾರೆ. ಶ್ರೀ ಎಂದರೆ ಲಕ್ಷ್ಮೀದೇವಿ.ಹಾಗೆಯೇ 'ಶ್ರೀಫಲಂ' ಎಂದರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಹಣ್ಣು....

ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇನು..?

ಕುಂದಾಪುರ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನದೇ ಶೈಲಿಯ ಕನ್ನಡ ಭಾಷೆಯಿಂದ ಫೇಮಸ್ ಇದ್ದ ಕುಂದಾಪುರ, ಈಗ ಕಾಂತಾರ ಸಿನಿಮಾ ರಿಲೀಸ್ ಆದ ಮೇಲೆ ಮತ್ತಷ್ಟು ಫೇಮಸ್ ಆಗಿದೆ. ಯಾಕಂದ್ರೆ ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದೆ ಕುಂದಾಪುರದಲ್ಲಿ. ಇಂಥ ಸುಂದರ ಊರಾದ ಕುಂದಾಪುರಕ್ಕೆ  ಕುಂದಾಪುರ ಎಂದು ಹೆಸರು ಬರಲು ಕಾರಣವೇನು..? ಇಲ್ಲಿರುವ ಕುಂದೇಶ್ವರ...

ಇಲ್ಲಿ ಬಾಳೆಹಣ್ಣನ್ನು ನೈವೇದ್ಯ ಮಾಡಿದರೆ ಸಾಕು, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ..

ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳಿದೆ. ಆಯಾ ದೇವಸ್ಥಾನಕ್ಕೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಉಡುಪಿ, ಕುಂದಾಪುರ, ದಕ್ಷಿಣ ಕನ್ನಡದಲ್ಲಿ ಹಲವಾರು ದೇವಸ್ಥಾನಗಳಿದ್ದು, ಹಲವು ಪ್ರಸಿದ್ಧ ಕ್ಷೇತ್ರಗಳಿದೆ. ಇಂದು ಉಡುಪಿಯ ಪೆರ್ಡೂರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..? ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಇರುವುದು ಉಡುಪಿಯ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img