Sunday, August 23, 2026

ಆಧ್ಯಾತ್ಮ

ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇನು..?

ಕುಂದಾಪುರ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನದೇ ಶೈಲಿಯ ಕನ್ನಡ ಭಾಷೆಯಿಂದ ಫೇಮಸ್ ಇದ್ದ ಕುಂದಾಪುರ, ಈಗ ಕಾಂತಾರ ಸಿನಿಮಾ ರಿಲೀಸ್ ಆದ ಮೇಲೆ ಮತ್ತಷ್ಟು ಫೇಮಸ್ ಆಗಿದೆ. ಯಾಕಂದ್ರೆ ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದೆ ಕುಂದಾಪುರದಲ್ಲಿ. ಇಂಥ ಸುಂದರ ಊರಾದ ಕುಂದಾಪುರಕ್ಕೆ  ಕುಂದಾಪುರ ಎಂದು ಹೆಸರು ಬರಲು ಕಾರಣವೇನು..? ಇಲ್ಲಿರುವ ಕುಂದೇಶ್ವರ...

ಇಲ್ಲಿ ಬಾಳೆಹಣ್ಣನ್ನು ನೈವೇದ್ಯ ಮಾಡಿದರೆ ಸಾಕು, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ..

ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳಿದೆ. ಆಯಾ ದೇವಸ್ಥಾನಕ್ಕೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಉಡುಪಿ, ಕುಂದಾಪುರ, ದಕ್ಷಿಣ ಕನ್ನಡದಲ್ಲಿ ಹಲವಾರು ದೇವಸ್ಥಾನಗಳಿದ್ದು, ಹಲವು ಪ್ರಸಿದ್ಧ ಕ್ಷೇತ್ರಗಳಿದೆ. ಇಂದು ಉಡುಪಿಯ ಪೆರ್ಡೂರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..? ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಇರುವುದು ಉಡುಪಿಯ...

ಭಕ್ತನನ್ನು ಪರೀಕ್ಷಿಸಿದ್ದ ಶ್ರೀಕೃಷ್ಣ.. ಚಿಕ್ಕ ಕಥೆ..

ವಿಷ್ಣು, ಶಿವ, ಬ್ರಹ್ಮ, ದುರ್ಗೆ, ಕೃಷ್ಣ ಹೀಗೆ ಎಲ್ಲ ದೇವತೆಗಳ ಬಗ್ಗೆ ನಾವು ನಿಮಗೆ ಹಲವು ಕಥೆಗಳನ್ನು ಹೇಳಿದ್ದೆವು. ಇಂದು ನಾವು ಶ್ರೀಕೃಷ್ಣ ತನ್ನ ಭಕ್ತನನ್ನು ಹೇಗೆ ಪರೀಕ್ಷಿಸಿದ ಅನ್ನೋ ಕಥೆಯನ್ನ ಹೇಳಲಿದ್ದೆವೆ. ಒಂದೂರಲ್ಲಿ ಓರ್ವ ಕೃಷ್ಣನ ಭಕ್ತನಿದ್ದ. ಅವನ ಹೆಸರು ಗಿರಿಧರ. ಅವನು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನದಿಯಲ್ಲಿ ಮಿಂದು, ಭಕ್ತಿಯಿಂದ ಶ್ರೀಕೃಷ್ಣನ...

ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?

ಮನುಷ್ಯನ ಮರ್ಯಾದೆ ಕಾಪಾಡುವುದು ಬಟ್ಟೆ. ನಾವು ಹಾಕುವ ಬಟ್ಟೆ ಸ್ವಚ್ಛವಾಗಿದ್ರೆ, ಜನ ನಮಗೆ ಗೌರವಿಸುತ್ತಾರೆ. ಲಕ್ಷ್ಮೀದೇವಿ ನಮ್ಮ ಮೇಲೆ ಕೃಪೆ ತೋರುತ್ತಾಳೆ. ಸ್ವಚ್ಛ ಬಟ್ಟೆ ಧರಿಸುವುದರಿಂದ ನಾವು ಆರೋಗ್ಯವಾಗಿರುತ್ತೇವೆ. ಹಾಗಾಗಿಯೇ ಬಟ್ಟೆಯಲ್ಲಿ ಮನುಷ್ಯನ ಭಾಗ್ಯ ಮತ್ತು ದೌರ್ಭಾಗ್ಯ ಅಡಗಿದೆ ಎಂದು ಹೇಳೋದು. ಇಂದು ನಾವು ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು. ಯಾಕೆ...

ಮಾಂಸಾಹಾರವನ್ನು ನೈವೆದ್ಯವಾಗಿ ಸ್ವೀಕರಿಸುವ ದೇವರು..!

ಸಾಮಾನ್ಯವಾಗಿ ದೇವರಿಗೆ ಪುಲಿಹೊಗರೆ, ಚಿತ್ರಾನ್ನ ಮತ್ತು ಚಕ್ರಪೊಂಗಲಿಯನ್ನು ನೈವೆದ್ಯವಾಗಿ ಅರ್ಪಿಸಲಾಗುತ್ತದೆ . ಆದರೆ ವಿಚಿತ್ರವೆಂದರೆ ಈ ದೇವಾಲಯದಲ್ಲಿ ದೇವರಿಗೆ ಕಲ್ಲು, ಮೀನು ಮತ್ತು ಮಾಂಸವನ್ನು ಅರ್ಪಿಸಲಾಗುತ್ತದೆ. ಈ ವಿಚಿತ್ರ ಆಚರಣೆಯನ್ನು ಹೊಂದಿರುವ ದೇವಾಲಯವು ಕೇರಳದ ಕಣ್ಣೂರು ಜಿಲ್ಲೆಯ ವಲಪಟ್ಟಣಂ ಎಂಬ ನದಿಯ ದಡದಲ್ಲಿದೆ. ಇಲ್ಲಿ ದೇವರನ್ನು ಮುತ್ತಪ್ಪನ್ ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ವೈದಿಕ...

ಅವನಿಗೆಕೆ ಮೋಕ್ಷ…?

ಮೂರು ಲೋಕಗಳ ಯಾತ್ರಿಕನಾದ ನಾರದನು ಒಮ್ಮೆ ಭೂಮಿಯ ಮೇಲಿರುವ ವಿಷ್ಣುವಿನ ಭಕ್ತರನ್ನು ಸ್ವಾಗತಿಸಲು ಹೊರಟನು. ಅಲ್ಲಿ ಅವರು ಮೊದಲು ಹೋದದ್ದು ಸದಾ ಹರಿನಾಮಸ್ಮರಣೆಯಲ್ಲಿ ಮುಳುಗಿರುವ ಒಬ್ಬ ಋಷಿಯ ಬಳಿಗೆ. ಆ ಋಷಿ ನಾರದರನ್ನು ನೋಡಿ ಸ್ವಾಮಿ ನೀನು ವೈಕುಂಠದಿಂದ ಯಾವಾಗ ಬಂದೆ..? ಭಗವಾನ್ ವಿಷ್ಣು ಹೇಗಿದ್ದಾನೆ..? ನೀನು ಆಗಾಗ ವೈಕುಂಠಕ್ಕೆ ಹೋಗುತ್ತೀಯಾ..? ಎಂದು ಪ್ರಶ್ನೆಗಳನ್ನು ಕೇಳಿದ....

ವಿಷ್ಣು ಲೀಲೆಗಳು – ನಾರದನ ಗರ್ವಭಂಗ..!

ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತಾ ವೈಕುಂಠವನ್ನು ತಲುಪಿದರು. ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದನಲ್ಲಿ ಒಂದು ಆಲೋಚನೆ ಹೊಳೆಯುತ್ತದೆ. ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು..? ಎಂದು ಅಂದುಕೊಳ್ಳುತ್ತಾನೆ. ಆ ವಿಷ್ಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಿಯಲ್ಲಿ ಆ ಮಾತುಗಳಲ್ಲಿ ಕೇಳಲು ನಾರದನು ಬಯಸಿದನು....

ನಿಮಗೆ ಅಯ್ಯಪ್ಪಸ್ವಾಮಿಯ ಕಥೆ ಗೊತ್ತಾ..?

ಶಬರಿಮಲೆ ವಿಶ್ವದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇಗುಲಕ್ಕೆ ಪ್ರತಿ ವರ್ಷ ಕೋಟಿಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ. ವರ್ಷಕ್ಕೊಮ್ಮೆ ಭಕ್ತರು ಭೇಟಿ ನೀಡುವ ವಿಶ್ವದ ಪವಿತ್ರ ಸ್ಥಳಗಳ ಪಟ್ಟಿಯಲ್ಲಿ ಹಜ್‌ನಲ್ಲಿರುವ ಮಕ್ಕಾ ಮಸೀದಿ ಮೊದಲ ಸ್ಥಾನದಲ್ಲಿದ್ದರೆ, ಶಬರಿಮಲೆ ಎರಡನೇ ಸ್ಥಾನದಲ್ಲಿದೆ. ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಕೇರಳದ ಪಶ್ಚಿಮ...

ಮಂಡೋದರಿ ಬಗ್ಗೆ ನಿಮಗೆಷ್ಟು ಗೊತ್ತು..?

ಮಂಡೋದರಿ ರಾಮಾಯಣದಲ್ಲಿ ರಾವಣಾಸುರನ ಹೆಂಡತಿ. ಅವಳು ಮಹಾ ಪತಿವ್ರತೆ ,ಮಂಡೋದರಿಯು ವಿಶ್ವಕರ್ಮನ ಮಗನಾದ ಮಾಯಬ್ರಹ್ಮನ ಮಗಳು. ರಾವಣಾಸುರನು ಅವಳನ್ನು ಪ್ರೀತಿಸಿ ಮದುವೆಯಾದನು. ಇಂದ್ರಜಿತ್ತು ಅವಳಿಗೆ ಹುಟ್ಟಿರುವ ಮಗ ದೈವಾಂಶವಾದ ಮಂಡೋದರಿ ದೇವಕನ್ಯೆ ಹೇಮಾ ಮತ್ತು ಮಾಯಾಬ್ರಹ್ಮನ ಮಗಳು , ತಾಯಿ ಹೇಮಾ ಎಂಬ ದೇವಕನ್ಯೆ ಮಂಡೋದರಿಯು ತನ್ನ ತಂದೆಯೊಂದಿಗೆ ಕಾಡಿನಲ್ಲಿ ಅಲೆದಾಡುವವೇಳೆ ರಾವಣ ಬೇಟೆಗೆ ಹೋದಾಗ...

ಮಹಾಭಾರತದಲ್ಲಿ ಮಧುರವಾದ ಪ್ರೇಮ ಕಥೆಗಳು.. ಮರೆಯಲಾಗದ ಅನುಬಂಧಗಳು..!

ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಗೆ ಗುರುತಿಸಬೇಕು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಹೇಗೆ ಬದುಕಬೇಕು ಎಂಬುದನ್ನು ಮಹಾಭಾರತವು ನಮಗೆ ಹೇಳುತ್ತದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಮಹಾಭಾರತವು ಕೇವಲ ಯುದ್ಧ ಮತ್ತು ಹೋರಾಟದ ಕಥೆಯಲ್ಲ ಆದರೆ ಅನೇಕ ಮಧುರವಾದ ಪ್ರೇಮಕಥೆಗಳನ್ನು ಹೊಂದಿದೆ. ನಮಗೆ ಮಹಾಭಾರತವು ಮಹಾಕಾವ್ಯವಲ್ಲ, ಶ್ರೇಷ್ಠ ಕಾವ್ಯ. ನೀತಿಶಾಸ್ತ್ರವನ್ನು ಕಲಿಸುತ್ತದೆ. ಜೀವನ ವಿಧಾನವನ್ನು...
- Advertisement -spot_img

Latest News

Political News: ಶಾಂತವಾಗಿದ್ದ ಹುಬ್ಬಳ್ಳಿಯನ್ನು ಮತ್ತೆ ಕದಡುವ ಲಕ್ಷಣಗಳು ಕಂಡು ಬರುತ್ತಿವೆ: ಬಿ.ವೈ.ವಿಜಯೇಂದ್ರ

Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....
- Advertisement -spot_img