Wednesday, April 29, 2026

ಆಧ್ಯಾತ್ಮ

ಈ ರಾಶಿಯವರು ಹೆಚ್ಚು ನೆನಪಿನ ಶಕ್ತಿ ಉಳ್ಳವರು..!

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಅಂಥವರಲ್ಲಿ ಇಂದು ನಾವು ನೆನಪಿನ ಶಕ್ತಿಯುಳ್ಳ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ರಾಶಿಯವರು ತಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನ ಸಾಯುವವರೆಗೂ ಮರೆಯುವುದಿಲ್ಲವಂತೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕರ್ಕಾಟಕ ರಾಶಿ: ಈ...

‘ಸಮಯವನ್ನು ಬಳಸಿಕೊಂಡು ಶ್ರೀಮಂತನಾಗಬಹುದು, ಆದ್ರೆ ಶ್ರೀಮಂತಿಕೆಯನ್ನು ಬಳಸಿಕೊಂಡು ಸಮಯ ಕೊಳ್ಳಲು ಸಾಧ್ಯವಿಲ್ಲ’

ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನಕ್ಕೆ ಬೇಕಾದ ಹಲವಾರು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ಸಂಬಂಧ, ಎಂಥ ಹೆಣ್ಣು-ಗಂಡುಗಳಿಂದ ದೂರವಿರಬೇಕು. ಎಂಥವರ ಸಹವಾಸ ಮಾಡಿದರೆ, ಏನು ಪ್ರಯೋಜನ.. ಹೀಗೆ ಹಲವಾರು ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಇಂದು ನಾವು ಚಾಣಕ್ಯರು ಸಮಯದ ಬಗ್ಗೆ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ...

ಆರ್ಥಿಕ ಸಮಸ್ಯೆ ಬಾರದಿರಲು ಈ ಚಾಣಕ್ಯ ನೀತಿಯನ್ನು ಅನುಸರಿಸಿ..!

ಹಣ ಅಂದ್ರೆ ಯಾರಿಗೆ ಬೇಡಾ ಹೇಳಿ..? ಎಲ್ಲರೂ ದುಡಿಯೋದೇ ಹಣಕ್ಕಾಗಿ. ಆ ಹಣದಿಂದಲೇ ಊಟ, ಬಟ್ಟೆ, ಸೂರು ಕಲ್ಪಿಸಿಕೊಳ್ಳೋಕ್ಕೆ ಸಾಧ್ಯ. ಹೀಗಿದ್ದಾಗ, ಹಣದ ಸಮಸ್ಯೆ ಬಾರದಿರಲು ಅನುಸರಿಸಬೇಕಾದ ನಿಯಮಮಗಳೇನು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಪತಿ-ಪತ್ನಿ ಮಧ್ಯೆ ಉತ್ತಮ ಬಾಂಧವ್ಯವಿರಬೇಕು ಅಂದ್ರೆ ಹೀಗೆ ಮಾಡಬಾರದು..?

ಪತಿ- ಪತ್ನಿ ಬಾಂಧವ್ಯ ಎಂದರೆ ಪವಿತ್ರ ಸಂಬಂಧ. ಇಂಥ ಸುಂದರ ಸಂಬಂಧದಿಂದ ಕುಟುಂಬವಾಗುತ್ತದೆ. ಪತಿ- ಪತ್ನಿ ನಡುವೆ ಸಾಮರಸ್ಯವಿಲ್ಲದೇ ಹೋದರೆ, ಅಲ್ಲಿ ಕುಟುಂಬ ನೆಲೆಗೊಳ್ಳುವುದಿಲ್ಲ. ಬದಲಾಗಿ ದ್ವೇಷ ನೆಲೆಗೊಳ್ಳುತ್ತದೆ. ಹಾಗಾದ್ರೆ ಪತಿ-ಪತ್ನಿ ಸಂಬಂಧ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೇಯದಾಗಿ ಒಂದೇ...

7ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ ಹೀಗಿರುತ್ತದೆ..

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣಗಳಿರುತ್ತದೆ. ಅದೇ ರೀತಿ ನಾವಿಂದು 7ನೇ ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY 7 ವಿಶೇಷವಾದ ಸಂಖ್ಯೆಯಾಗಿದೆ. ಪ್ರಮುಖ ಋಷಿಗಳು 7 ಜನರಿದ್ದಾರೆ. ಅವರನ್ನ ಸಪ್ತರ್ಷಿಗಳು ಎನ್ನುತ್ತಾರೆ. ಕಾಮನಬಿಲ್ಲಿನಲ್ಲಿ 7 ಸಂಖ್ಯೆಗಳಿದೆ. ವಾರದಲ್ಲಿ 7 ದಿನಗಳಿದೆ. ಸಪ್ತಸಾಗರವಿದೆ....

ಧ್ಯಾನದ ಸಮಯದಲ್ಲಿ, ಮಂತ್ರ ಹೇಳುವಾಗ ಓಂ ಯಾಕೆ ಬಳಸಬೇಕು ಗೊತ್ತೇ..?

ಧ್ಯಾನದ ಸಮಯದಲ್ಲಿ ಅಥವಾ ಮಂತ್ರ ಹೇಳುವ ಸಂದರ್ಭದಲ್ಲಿ ಓಂ ಪದವನ್ನು ಬಳಸಲಾಗುತ್ತದೆ. ಹಾಗಾದ್ರೆ ಯಾಕೆ ಓಂ ಪದವನ್ನು ಬಳಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಓಂ ಅನ್ನೋದು ಮಹಾಶಿವನಿಗೆ ಸಂಬಂಧಿಸಿದ ಪದ. ಹೆಚ್ಚಾಗಿ ಯೋಗಿಗಳು, ಶಿವಭಕ್ತರು ಓಂ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಭಗವದ್ಗೀತೆಯ ಪ್ರಕಾರ ನಾವು ಮಂತ್ರ...

ಪತಿ- ಪತ್ನಿ ಸಂಬಂಧ ಉತ್ತಮವಾಗಿರಬೇಕು ಅಂದ್ರೆ ಹೀಗೆ ಮಾಡಿ..

ಪತಿ-ಪತ್ನಿ ಸಂಬಂಧ ಅಂದರೆ ಒಂದು ಪವಿತ್ರವಾದ ಸಂಬಂಧ. ಈ ಪವಿತ್ರ ಸಂಬಂಧದಿಂದಲೇ, ಒಂದು ಜೀವ ಜನ್ಮ ತಾಳುತ್ತದೆ. ಒಂದು ಕುಟುಂಬವಾಗುತ್ತದೆ. ಇಂಥ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೇಯದಾಗಿ ಪತಿ-ಪತ್ನಿ ನಡುವೆ ಮನಸ್ತಾಪವಿದ್ದರೆ, ಪದೇ ಪದೇ...

ಗುಜರಾತ್ನ ಮೊಧೇರಾ ದೇವಸ್ಥಾನದ ವಿಶೇಷತೆಗಳೇನು ಗೊತ್ತೇ..?

ಸೂರ್ಯನಿಗೆ ಸೇರಿದ ದೇವಸ್ಥಾನಗಳಲ್ಲಿ ಮೊಧೇರಾ ದೇವಸ್ಥಾನ ಕೂಡಾ ಒಂದು. ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಮೊಧೇರಾ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಗುಜರಾತ್‌ನ ಅಹಮದಾಬಾದ್‌ನ ಮೊಧೇರಾದ ಪುಷ್ಪಾವತಿ ನದಿ ದಡದಲ್ಲಿ ಈ ಸೂರ್ಯ ದೇವಸ್ಥಾನವಿದೆ. ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿರುವ ಮೊಧೇರಾ ದೇವಸ್ಥಾನಕ್ಕೆ...

ಮಂಗಳೂರು ಕಾರಿಂಜ ದೇವಸ್ಥಾನದ ವಿಶೇಷತೆಗಳೇನು ಗೊತ್ತೇ..?

ದಕ್ಷಿಣ ಕನ್ನಡದಲ್ಲಿ ಹಲವಾರು ದೇವಸ್ಥಾನಗಳಿದೆ. ಅದರಲ್ಲಿ ಒಂದು ಕಾರಿಂಜ ದೇವಸ್ಥಾನ. ಈ ದೇವಸ್ಥಾನದ ವಿಶೇಷತೆಗಳೇನು..? ಶಿವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆಯ ವೈಶಿಷ್ಠ್ಯತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಂಗಳೂರಿನ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಕಾರಿಂಜೇಶ್ವರ ದೇವಾಲಯವಿದೆ. ಈ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯನ್ನು...

ಈ ಮಂಗಳಮುಖಿಯರ ದೇವಸ್ಥಾನಕ್ಕೆ ಹೋದರೆ, ಸಂತಾನ ಭಾಗ್ಯ ಸಿಗುತ್ತದೆಯಂತೆ..!

ಭಾರತದಲ್ಲಿ ಹಲವು ನಿಗೂಢ, ಪುರಾತನ, ವಿಚಿತ್ರ ದೇವಾಲಯಗಳಿದೆ. ದೇವರ ಜೊತೆಗೆ, ಪ್ರಾಣಿ, ಪಕ್ಷಿ, ರಾಕ್ಷಸರಿಗೂ ಪೂಜಿಸುವ ದೇವಸ್ಥಾನಗಳಿದೆ. ಆದ್ರೆ ನಾವಿಂದು ಮಂಗಳಮುಖಿಯರ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಸ್ಥಾನಕ್ಕೆ ಹೋದರೆ ಸಂತಾನವಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ರಾಜಕೀಯ ತಿರುವು ಪಡೆದ ಮಂಜುಳಾ ಆತ್ಮಹತ್ಯೆ ಕೇಸ್!

ಶಿವಮೊಗ್ಗ ಬಿಜೆಪಿ ಮುಖಂಡನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯ...
- Advertisement -spot_img