Wednesday, April 29, 2026

ಆಧ್ಯಾತ್ಮ

ಇಂಥ ವಿಷಯದಲ್ಲಿ ನಾಚಿಕೊಳ್ಳಬಾರದೆಂದು ಹೇಳಿದ್ದಾರೆ ಚಾಣಕ್ಯರು..!

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅಂತೆಯೇ ಇಂದು ನಾವು, ಯಾವ ವಿಷಯದಲ್ಲಿ ನಾಚಿಕೊಳ್ಳಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಾಣಕ್ಯರ ಪ್ರಕಾರ 3 ವಿಷಯಗಳಲ್ಲಿ ನಾಚಿಕೊಳ್ಳಬಾರದಂತೆ. ಮೊದಲನೇಯದಾಗಿ ಹಣದ ಬಗ್ಗೆ, ಎರಡನೇಯದಾಗಿ ಊಟದ ಬಗ್ಗೆ ಮತ್ತು ಮೂರನೇಯದಾಗಿ ವಿದ್ಯೆ ಕಲಿಯುವಾಗ...

ಬೇರೆಯವರ ವಸ್ತುವಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ..!

ಒಬ್ಬೊಬ್ಬರಿಗೆ ಒಂದೊಂದು ತರಹದ ಆಸೆಯಿರುತ್ತದೆ. ಯಾರಾದರೂ ತನಗೆ ಇಂಥದ್ದೊಂದು ಉಡುಗೊರೆ ಕೊಡಲಿ ಅನ್ನೋ ಆಸೆ ಇರುತ್ತದೆ. ಆಸೆ ಮಾಡುವುದು ತಪ್ಪಲ್ಲ. ಆದ್ರೆ ಯಾವಾಗಲೂ ಬೇರೆಯವರೇ ತನಗೆ ಉಡುಗೊರೆ ನೀಡಲಿ ಅನ್ನೋದು ತಪ್ಪು. ನಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುವ, ಬೇರೆಯವರಿಗೂ ಮನಃಪೂರ್ವಕವಾಗಿ ಉಡುಗೊರೆ ಕೊಡುವ ಅರ್ಹತೆ ನಮಗೆ ಬರಬೇಕು. ಆದ್ರೆ ಯಾವಾಗಲೂ ಬೇರೆಯವರ ವಸ್ತುವಿಗೆ ಆಸೆ...

ಉಪವಾಸ ಅಥವಾ ವೃತ ಮಾಡುವಾಗ ಈ ವಿಷಯಗಳನ್ನು ಸದಾ ನೆನಪಿನಲ್ಲಿಡಿ..!

ಕಷ್ಟಕ್ಕೆ ಪರಿಹಾರ ಸಿಗಲು, ಇಷ್ಟಾರ್ಥ ಈಡೇರಲು ನಾವು ದೇವರಿಗೆ ಮಾಡುವ ಸೇವೆಗಳಲ್ಲಿ ಉಪವಾಸ ಕೂಡ ಒಂದು. ಸೋಮವಾರದಿಂದ ಶನಿವಾರದವರೆಗೂ ಒಬ್ಬೊಬ್ಬರು ಒಂದೊಂದು ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಅಥವಾ ಯಾವುದಾದರೂ ದೇವರ ವೃತ ಹಿಡಿದ ಸಮಯದಲ್ಲಿ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ತಪ್ಪು ಮತ್ತು ನಿಯಮ...

ಹೋಳಿಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ..? ಈ ಬಗ್ಗೆ ಇಲ್ಲಿದೆ ನೋಡಿ 3 ಕಥೆ..!

ಹಿಂದೂಗಳಲ್ಲಿರುವ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ವಿಶೇಷತೆ ಇದೆ. ಅದೇ ರೀತಿ ಹಬ್ಬಗಳನ್ನು ಆಚರಿಸುವ ಹಿಂದೆ ಕಥೆಗಳೂ ಇದೆ. ಅಂಥ ವಿಶೇಷತೆ ಹೊಂದಿರುವ, ಕಥೆಗಳನ್ನು ಹೊಂದಿರುವ ಒಂದು ಹಬ್ಬ ಹೋಳಿ ಹಬ್ಬ. ಬಣ್ಣದೋಕುಳಿಯನ್ನು ಚೆಲ್ಲಿ ಸಂಭ್ರಮಿಸುವ ಈ ಹಬ್ಬದ ಹಿಂದಿರುವ 3 ಕಥೆಗಳ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...

ಹಬ್ಬ ಹರಿದಿನಗಳಲ್ಲಿ ಇಂಥ ಕೆಲಸಗಳನ್ನು ಮಾಡಬಾರದು..!

ಹಿಂದೂಗಳಲ್ಲಿ ಹಲವು ಹಬ್ಬಗಳಿವೆ. ತಿಂಗಳಿಗೆ ಒಂದೊಂದು ಹಬ್ಬವಾದರೂ ಬರುತ್ತದೆ. ಹೀಗೆ ಬರುವ ಹಬ್ಬದ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಅಂಥ ಕೆಲಸಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಆಗಮಿಸುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಹಬ್ಬದ ದಿನ ಮಾಡಬಾರದ ಕೆಲಸಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ...

ಯಾವ ದಿನ ಯಾವ ದೇವರಿಗೆ ಪೂಜಿಸಲಾಗುತ್ತದೆ..?

ಹಿಂದೂ ಧರ್ಮದಲ್ಲಿರುವಷ್ಟು ದೇವರು, ಪದ್ಧತಿಗಳು ಬೇರೆ ಯಾವುದರಲ್ಲೂ ಇಲ್ಲ ಅಂತಾನೇ ಹೇಳಬಹುದು. ಹೀಗಾಗಿ ಒಂದೊಂದು ದಿನ ಒಂದೊಂದು ದೇವರಿಗಂತಲೇ ಮೀಸಲಾಗಿದೆ. ಹಾಗಾದ್ರೆ ಯಾವ ದಿನ ಯಾವ ದೇವರಿಗೆ ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಮೊದಲನೇಯದಾಗಿ ರವಿವಾರ. ರವಿವಾರದ ದಿನ ಸೂರ್ಯದೇವನನ್ನು ಪೂಜಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡುವ...

ಮನೆಯ ಎದುರು ಯಾವ ಗಿಡವನ್ನು ನೆಡಬೇಕು..? ಯಾವ ಗಿಡ ನೆಡಬಾರದು..?

ಮನೆಯ ಬಳಿ ಗಿಡ- ಮರಗಳನ್ನು ಬೆಳೆಸಿದರೆ, ಮನೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಆದ್ರೆ ಕೆಲ ಗಿಡಗಳನ್ನು ನಾವು ನೆಡಬಾರದು. ಹಾಗಾಗಿ ಇಂದು ನಾವು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬೇಕು, ಮತ್ತು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬಾರದು ಅಂತಾ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ತುಳಸಿಗಿಡ ಮನೆಯ ಮುಂದೆ...

ಹಿರಿಯರ ಪ್ರಕಾರ ಎಂತಹ ಆಹಾರವನ್ನು ಸೇವಿಸಬಾರದು..? ಮತ್ತು ಎಂಥ ಆಹಾರವನ್ನು ಸೇವಿಸಬೇಕು..?

ನಾವು ಊಟ ಮಾಡುವ ವೇಳೆ ಏನಾದರೂ ತಪ್ಪು ಮಾಡಿದಾಗ ನಮ್ಮ ಮನೆಯ ಹಿರಿಯರು, ಬುದ್ಧಿ ಹೇಳುತ್ತಾರೆ. ನೆಲಕ್ಕೆ ಬಿದ್ದ ಆಹಾರ ತಿನ್ನಬಾರದು, ಯಾರಾದರೂ ತುಳಿದ ಆಹಾರವನ್ನು ತಿನ್ನಬಾರದು, ನಿಮ್ಮ ಜೊತೆ ಇರುವವರ ಜೊತೆ ಊಟವನ್ನು ಹಂಚಿ ತಿನ್ನಬೇಕು ಎಂದು ಹೇಳುತ್ತಾರೆ. ಇದಕ್ಕೆ ಒಂದು ಕಾರಣವೂ ಇದೆ. ಅದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...

ಸಿಟ್ಟಿನ ಸ್ವಭಾವದ ರಾಶಿಗಳು ಯಾವುದು ಗೊತ್ತೇ..?

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಅಂಥವರಲ್ಲಿ ನಾವಿಂದು ಸಿಟ್ಟಿನ ಸ್ವಭಾವದ ರಾಶಿಗಳ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಿಂಹ ರಾಶಿ: ನಾಯಕತ್ವದ ಸ್ವಭಾವ ಹೊಂದಿದ ಸಿಂಹ ರಾಶಿಯವರಿಗೆ ಸಿಟ್ಟು ಭಯಂಕರವಾಗಿರುತ್ತದೆ. ಯಾಕಂದ್ರೆ ತಮಗಿಂತ ಚಿಕ್ಕವರು, ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ಹೆಚ್ಚು ರೇಗಾಡುತ್ತಾರೆ....

ಲವ್ ಮಾಡಿ ಸಕ್ಸಸ್ ಕಾಣುವ ರಾಶಿಗಳು ಯಾವುದು ಗೊತ್ತಾ..?

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಜೊತೆಗೆ ಒಂದೊಂದು ವಿಷಯದಲ್ಲಿ ಲಕ್ಕಿ ಇರುತ್ತಾರೆ. ಹೀಗೆ ಪ್ರೀತಿ-ಪ್ರೇಮದ ವಿಷಯದಲ್ಲಿ ಲಕ್ಕಿ ಇರುವ ರಾಶಿಗಳ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೇಷ: ಮೇಷ ರಾಶಿಯವರು ಪ್ರೀತಿ- ಪ್ರೇಮದ ವಿಷಯದಲ್ಲಿ ಲಕ್ಕಿ ಅಂತಾ ಹೇಳಬಹುದು. ಇವರು ಯಾರನ್ನೂ ಅಷ್ಟು ಬೇಗ...
- Advertisement -spot_img

Latest News

ʼಟಾಕ್ಸಿಕ್‌ʼ ಗೆ ಮತ್ತೆ ಬ್ರೇಕ್‌! ಸಿನೆಮಾಕಾನ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಕ್ಕೆ ಮತ್ತೆ ಬ್ರೇಕ್‌ ಬಿದ್ದಿದೆ. ‘ಕೆಜಿಎಫ್’ ಸರಣಿಯ ಭರ್ಜರಿ...
- Advertisement -spot_img