Wednesday, April 29, 2026

ಆಧ್ಯಾತ್ಮ

ಕೊಬ್ಬರಿ ಎಣ್ಣೆ ದೀಪವನ್ನು ಹುಚ್ಚುವುದರಿಂದ ಏನಾಗುತ್ತದೆ..?

ಹಿಂದೂಗಳು ಶುಚಿರ್ಭೂತರಾಗಿ ತಮ್ಮ ದಿನ ಶುರು ಮಾಡುವುದೇ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುವುದರ ಮೂಲಕ. ಅಲ್ಲದೇ ಸಂಜೆ ವೇಳೆಗೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ದೀಪ ಹಚ್ಚಲಾಗುತ್ತದೆ. ಆದ್ರೆ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ಹಚ್ಚುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕುಲದೇವತೆಗೆ ಕೊಬ್ಬರಿ ಎಣ್ಣೆಯ ದೀಪ...

ಶಿವರಾತ್ರಿ ಸಮಯದಲ್ಲಿ ಉಪವಾಸ ಮತ್ತು ಜಾಗರಣೆ ಮಾಡುವುದೇಕೆ ಗೊತ್ತಾ..?

ಇನ್ನು ಕೆಲ ದಿನಗಳಲ್ಲೇ ಶಿವರಾತ್ರಿ ಹಬ್ಬ ಬರಲಿದೆ. ಶಿವರಾತ್ರಿ ಹಬ್ಬದಂದು ಭಕ್ತರು ಶಿವಪೂಜೆ, ಶಿವನಾಮಸ್ಮರಣೆ, ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಆದ್ರೆ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಪಾರ್ವತಿ ಶಿವನಿಗಾಗಿ ತಪಸ್ಸನ್ನಾಚರಿಸಿ, ಶಿವನನ್ನು...

4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ..?

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು 4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಂಖ್ಯೆ 4 ಚಂದ್ರನ ಪ್ರಭಾವವಿರುವ ಸಂಖ್ಯೆ. ಚಂದ್ರ ಜಲಕಾರಕನಾಗಿರುವುದರಿಂದ ಈ ದಿನ ಹುಟ್ಟಿದವರಿಗೆ ಸ್ಥಿರತೆ ಇರುವುದಿಲ್ಲ. ಇವರು ಒಂದು ಕಡೆ ನಿಲ್ಲುವವರಲ್ಲ. ನೀರು...

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನೇಕೆ ನೆನೆಯಬೇಕು..?

ನಾವು ನಿಮಗೆ ಬೆಳಿಗ್ಗೆ ನಿದ್ದೆಯಿಂದ ಎದ್ದ ಬಳಿಕ ಭಗವಂತನನ್ನು ಸ್ಮರಿಸಿ, ದಿನ ಶುರು ಮಾಡಿದರೆ ಉತ್ತಮ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಆದರೆ ಯಾಕೆ ನಾವು ಬೆಳಿಗ್ಗೆ ಎದ್ದ ತಕ್ಷಣ ಭಗವಂತನನ್ನು ಸ್ಮರಿಸುವ ಮೂಲಕ ದಿನ ಶುರು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಮ್ಮ ದಿನ...

ಎಷ್ಟೇ ದುಡಿದರೂ ಹಣ ಉಳಿಯದಿರಲು ಕಾರಣವೇನು ಗೊತ್ತೇ..?

ಕೆಲವರು ಎಷ್ಟೇ ದುಡಿದರೂ ಶ್ರೀಮಂತರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ದುಡಿದ ಹಣ ಆ ತಿಂಗಳಿಗಷ್ಟೇ ಹೊಂದಿಕೆಯಾಗಿರುತ್ತದೆ. ಮತ್ತೆ ಮುಂದಿನ ತಿಂಗಳ ಸಂಬಳದಿಂದಲೇ ಆ ತಿಂಗಳ ಖರ್ಚು ನಡೆಯುತ್ತದೆ. ಯಾಕೆ ಹೀಗಾಗುತ್ತದೆ..? ಹೀಗೆ ದುಡ್ಡು ಉಳಿಯದಿರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮನುಷ್ಯನ ಬಳಿ ದುಡ್ಡು ಉಳಿಯಬೇಕಂದ್ರೆ ಲಕ್ಷ್ಮೀ ದೇವಿಯ...

ಕರ್ಪೂರದಾರತಿ ಬೆಳಗುವುದರ ಉದ್ಧೇಶವೇನು..?

ಪೂಜೆ ಮಾಡುವಾಗ ಹೂವು, ಹಣ್ಣು, ತೆಂಗಿನಕಾಯಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಕರ್ಪೂರಕ್ಕಿದೆ. ಹಾಗಾದ್ರೆ ಪೂಜೆಯ ವೇಳೆಗೆ ಕರ್ಪೂರವನ್ನ ಯಾಕೆ ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಪೂಜೆಯ ವೇಳೆ ಕರ್ಪೂರವನ್ನು ಬಳಸಿ ಆರತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ನಕಾರಾತ್ಮಕ...

ದುಡಿಯುವಾಗ ಮಾಡಬಾರದ ನಾಲ್ಕು ತಪ್ಪುಗಳಿವು..

ನಾವು ನಿಮಗೆ ಈಗಾಗಲೇ ಚಾಣಕ್ಯ ನೀತಿಯ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ಜೀವನ ಪಾಠ ಹೇಳುವ ಚಾಣಕ್ಯರು ದುಡಿಯುವಾಗ ಮಾಡಬಾರದ ನಾಲ್ಕು ಕೆಲಸಗಳ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ನೀವು ಹಣ ಸಂಪಾದನೆ ಮಾಡುವಾಗ ಅಂದ್ರೆ ದುಡಿಯುವಾಗ ಯಾವುದೇ ಜಂಬ...

ಗಣೇಶನ ಪೂಜೆಯಲ್ಲಿ ಈ ಹೂವನ್ನ ಖಂಡಿತ ಬಳಸಿ..

ಗಣೇಶನ ಪೂಜೆ ಅಂದ ಮೇಲೆ ಅಲ್ಲಿ, ವಿವಿಧ ತರಹದ ಹಣ್ಣು, ಲಾಡು, ಪಂಚಕಜ್ಜಾಯ, ಕಡುಬು, ಹೂವು, ಗರಿಕೆ ಇತ್ಯಾದಿ ಸಾಮಗ್ರಿ ಇರಲೇಬೇಕು. ಆದ್ರೆ ಇದರ ಜೊತೆಗೆ ಗಣಪನಿಗೆ ಇಷ್ಟವಾಗುವ ಕೆಲ ಹೂವುಗಳನ್ನು ಬಳಸಿದರೆ ಇನ್ನೂ ಉತ್ತಮ ಅಂತಾ ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಸಾಲ ಮಾಡುವ ಹಾಗೆ ಆಗಬಾರದು, ದುಡಿದ ಹಣ ಉಳಿತಾಯವಾಗಬೇಕು ಅಂದ್ರೆ ಹೀಗೆ ಮಾಡಿ..

ಕೆಲವೊಮ್ಮೆ ಎಷ್ಟೇ ದುಡಿದರೂ ಆ ದುಡ್ಡನ್ನ ಕೂಡಿಡಲಾಗುವುದಿಲ್ಲ. ಈ ಕಾರಣಕ್ಕೆ ಸಾಲ ಕೂಡ ಮಾಡಬೇಕಾಗುತ್ತದೆ. ಸಾಲ ಹೆಚ್ಚಾದಂತೆ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ಹಾಳಾಗುತ್ತದೆ. ಕೊನೆಗೆ ಮನೆಯಲ್ಲಿನ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ದುಡಿದ ದುಡ್ಡನ್ನು ಕೂಡಿಡುವುದು ತುಂಬಾ ಮುಖ್ಯ. ಹಾಗಾದ್ರೆ ಸಾಲವಾಗಬಾರದು, ಹಣ ಉಳಿತಾಯವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ...

ಊಟ ಮಾಡುವಾಗ ಮತ್ತು ಊಟದ ಬಳಿಕ ಈ ತಪ್ಪು ಮಾಡಬೇಡಿ..

ನಾವು ಊಟ ತಿಂಡಿ ತಿಂದು ಆರೋಗ್ಯವಾಗಿದ್ದರೆ ಮಾತ್ರ, ಹಲವು ವರ್ಷಗಳ ಕಾಲ ಬದುಕಲು ಸಾಧ್ಯ. ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿಯೇ ದೊಡ್ಡವರು ಹೇಳಿರುವುದು ಆರೋಗ್ಯವೇ ಭಾಗ್ಯ ಅಂತಾ. ಅದೇ ರೀತಿ ಪ್ರತೀ ಮನುಷ್ಯ ದುಡಿಯುವುದೇ ಊಟ, ಬಟ್ಟೆ, ಮನೆಗಾಗಿ. ಇಂಥ ಊಟ ನಮಗೆ ದಕ್ಕಬೇಕು ಅಂದ್ರೆ, ನಮ್ಮ ಮೇಲೆ ಸದಾ ಅನ್ನಪೂರ್ಣೆಶ್ವರಿಯ ಕೃಪೆ ಇರಬೇಕು....
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img