Wednesday, April 29, 2026

ಆಧ್ಯಾತ್ಮ

ಮನೆ ಅಭಿವೃದ್ಧಿಯಾಗಬೇಕಂದ್ರೆ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ..!

ತಮ್ಮ ಮೇಲೆ ಸದಾ ಲಕ್ಷ್ಮೀ ಕೃಪೆ ಇರಬೇಕು ಅಂತಾ ಯಾರಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ. ಯಾಕಂದ್ರೆ ಲಕ್ಷ್ಮೀ ಕೃಪೆ ಇದ್ದವರು ಸಿರಿವಂತರಾಗಿರುತ್ತಾರೆ. ಹಾಗೆ ಲಕ್ಷ್ಮೀ ಕೃಪೆ ಇರಬೇಕಂದ್ರೆ ನಮ್ಮ ಮನೆಯಿಂದ ಕೆಲ ವಸ್ತುಗಳನ್ನಾ ಮನೆಯಿಂದ ಹೊರಗೆಸೆಯಬೇಕು. ಹಾಗಾದ್ರೆ ಯಾವ ವಸ್ತುಗಳನ್ನ ಹೊರಗೆಸೆಯಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಈ ರಾಶಿಯವರ ಮನೆಯಲ್ಲಿ ಪತ್ನಿಯರ ಪ್ರಾಬಲ್ಯವೇ ಹೆಚ್ಚು..!

ಸಾಧಾರಣವಾಗಿ ಮನೆಯಲ್ಲಿ ಪತ್ನಿಗಿಂತ ಪತಿಯ ಪ್ರಾಬಲ್ಯ ಹೆಚ್ಚಿರುತ್ತದೆ. ಆದ್ರೆ ಕೆಲ ಮನೆಗಳಲ್ಲಿ ಪತ್ನಿಯೇ ಪತಿಗಿಂತ ಪ್ರಾಬಲ್ಯಳಾಗಿರುತ್ತಾರೆ. ಅಂಥ ಮನೆಯಲ್ಲಿ ಪತ್ನಿಯ ಮಾತೇ ಶಾಸನವಾಗಿರುತ್ತದೆ. ಹೀಗೆ ಪತ್ನಿಯ ಮಾತಿನಂತೆ ನಡೆಯುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. https://youtu.be/BkL6F-7TVmY ಸಿಂಹ: ಸಿಂಹ ಎಂದರೇನೇ ನಾಯಕತ್ವದ ಚಿಹ್ನೆ. ಈ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ನೇರ ನುಡಿಯವರು, ಉತ್ತಮ...

ಈ ದೇವಸ್ಥಾನದಲ್ಲಿ ಆತ್ಮಹತ್ಯೆ ನಡೆದ ಕಾರಣ ಇಲ್ಲಿ ಪೂಜೆಯೇ ಸಲ್ಲುವುದಿಲ್ಲ..!

ಸೂರ್ಯ ದೇವನಿಗೆ ಸೇರಿದ ಹಲವು ದೇವಸ್ಥಾನಗಳಿದೆ. ಅದರಲ್ಲಿ ಒರಿಸ್ಸಾದ ಸೂರ್ಯ ದೇವಸ್ಥಾನ ಕೂಡ ಒಂದು. ಆದ್ರೆ ಈ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ. ಹಾಗಾದ್ರೆ ಯಾಕೆ ಈ ದೇವಸ್ಥಾನದಲ್ಲಿ ಸೂರ್ಯ ದೇವನಿಗೆ ಪೂಜೆ ಸಲ್ಲಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಾವಿಂದು ಒರಿಸ್ಸಾದ ಕೋನಾರ್ಕ್ ದೇವಾಲಯದ ಬಗ್ಗೆ ನಿಮಗೆ...

ಈ ಸ್ಥಳದಲ್ಲಿದೆ ಬಿಸಿ ನೀರಿನ ಕುಂಡ..!

ಯಾವುದೇ ದೇವಸ್ಥಾನಕ್ಕೂ ಹೋದಾಗ ಅಲ್ಲಿ ನಾವು ತಣ್ಣೀರ ಕಲ್ಯಾಣಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತೇವೆ. ಆದ್ರೆ ನಾವಿಂದು ಹೇಳುವ ಪವಿತ್ರ ಸ್ಥಳದಲ್ಲಿ ಬಿಸಿನೀರ ಕಲ್ಯಾಣಿ ಇದೆ. ಅಲ್ಲಿ ಮಿಂದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY https://youtu.be/C5pqzmtl9Jw ಒರಿಸ್ಸಾದಲ್ಲಿ ಅತ್ರಿ ಕುಂಡ ಎಂಬ ಕಲ್ಯಾಣಿ ಇದೆ....

ಶ್ವಾನಗಳಿಗೆ ದೇವರು ಮತ್ತು ದೆವ್ವಗಳು ಕಾಣಿಸುತ್ತವೆಯಂತೆ..!

ಮನುಷ್ಯರಿಗೂ ಗೊತ್ತಾಗದ ಭವಿಷ್ಯದ ಸೂತನೆಗಳು, ಕೆಲ ಸೂಕ್ಷ್ಮತೆಗಳು ನಾಯಿಗಳಿಗೆ ಅರ್ಥವಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದರೆ ನಾಯಿಗಳು ಯಾವ ಸಮಯದಲ್ಲಿ ಬೊಗಳಿದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ದತ್ತಾತ್ರೇಯನ ವಾಹನವಾದ ಶ್ವಾನಕ್ಕೆ ಮನುಷ್ಯನಿಗಿಂತಲೂ ಹೆಚ್ಚಿನ ಶಕ್ತಿ ಇದೆ. ಅದಕ್ಕೆ ಮುಂದೆ ನಡೆಯುವ ಘಟನೆಯ ಬಗ್ಗೆ ಅರಿವಿರುತ್ತದೆ. ಆದರೆ...

ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಸ್ವಭಾವದವರು..!

ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಸಿಟ್ಟು, ನಗುವಿನ ಸ್ವಭಾವ, ಅಳುಮುಂಜಿ ಸ್ವಭಾವ, ಮೃದು ಸ್ವಭಾವ, ಸೂಕ್ಷ್ಮ ಸ್ವಭಾವ, ಜಗಳಗಂಟ ಸ್ವಭಾವ ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಇದೇ ರೀತಿ ನಾವಿಂದು ರೋಮ್ಯಾಂಟಿಕ್ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೇಷ ರಾಶಿ: ಮೇಷ ರಾಶಿಯವರು ಪ್ರೀತಿ, ಕಾಳಜಿ ಹೊಂದಿದ...

ಈ ರಾಶಿಯವರು ನೇರವಾಗಿ ಮಾತನಾಡುವರು..!

ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಸಿಟ್ಟು, ನಗುವಿನ ಸ್ವಭಾವ, ಅಳುಮುಂಜಿ ಸ್ವಭಾವ, ಮೃದು ಸ್ವಭಾವ, ಸೂಕ್ಷ್ಮ ಸ್ವಭಾವ, ಜಗಳಗಂಟ ಸ್ವಭಾವ ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಇದೇ ರೀತಿ ನಾವಿಂದು ನೇರವಾಗಿ ಮಾತನಾಡುವ ಸ್ವಭಾವದವರ ಬಗ್ಗೆ ತಿಳಿಸಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಮೇಷ ರಾಶಿ: ಮೇಷ ರಾಶಿಯವರು ತಾಳ್ಮೆಯ ಸ್ವಭಾವದವರೇ...

ಹಣ್ಣು ತಿನ್ನುವಂತೆ ಕನಸು ಬಿದ್ದರೆ ಏನರ್ಥ..?

ಕನಸು ಬೀಳುವ ಬಗ್ಗೆ ನಾವು ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಸಿಹಿ ತಿನ್ನುವ ಕನಸು, ಪ್ರಾಣಿ ಪಕ್ಷಿಗಳು ಬರುವ ಕನಸು, ಹೀಗೆ ಹಲವು ಕನಸು ಕಾಣುವ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಹಣ್ಣು ತಿನ್ನುವಂತೆ ಕನಸು ಬಿದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಈ ತಪ್ಪು ಮಾಡಬೇಡಿ..!

ಒಂದು ಮನೆಯ ಅಭಿವೃದ್ಧಿಯಾಗಬೇಕು ಅಂದ್ರೆ ಅಥವಾ ಆ ಮನೆ ಅಭಿವೃದ್ಧಿಯಾಗದಿದ್ದರೆ ಆ ಮನೆಯ ಗೃಹಿಣಿಯೇ ಕಾರಣ ಅಂತಾ ಹೇಳ್ತಾರೆ. ಯಾಕಂದ್ರೆ ಗೃಹಿಣಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡ್ರೆ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಅದೇ ಮನೆ ಕಸ, ಧೂಳಿನಿಂದ ತುಂಬಿಕೊಂಡಿದ್ರೆ, ಮನೆಯಲ್ಲಿ ನಕಾರಾತ್ಮಕ ಪರಿಮಾ ಹೆಚ್ಚಾಗುತ್ತದೆ. ಹಾಗಾದ್ರೆ ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಮಾಡಬಾರದು...

ಮನೆಯಲ್ಲಿ ಗಿಣಿಯನ್ನೇಕೆ ಸಾಕಲಾಗುತ್ತದೆ..?

ನಾಯಿ, ಬೆಕ್ಕುಗಳನ್ನು ಹಲವರು ಸಾಕುತ್ತಾರೆ. ನಾಯಿಗಳು ಮನೆ ಕಾಯಲು ಮತ್ತು ಬೆಕ್ಕುಗಳು ಇಲಿಗಳನ್ನು ಹಿಡಿಯಲು ಸಹಾಯವಾಗಲಿ ಅನ್ನೋ ಕಾರಣಕ್ಕೆ ನಾಯಿ, ಬೆಕ್ಕನ್ನು ಸಾಕಲಾಗುತ್ತದೆ. ಇನ್ನು ಮಾನಸಿಕ ಒತ್ತಡ ಹೆಚ್ಚಾಗಿದ್ದರೆ, ಬೇಸರ ಜೀವನ ಅನುಭವಿಸುತ್ತಿದ್ದರೆ, ಅದನ್ನು ಹೋಗಲಾಡಿಸಲು ಪ್ರಾಣಿಗಳ ಜೊತೆ ಸಮಯ ಕಳೆಯಬೇಕು ಅಂತಾ ಹೇಳಲಾಗುತ್ತದೆ. ಇದರ ಜೊತೆ ಕೆಲವರು ಗಿಣಿಯನ್ನ ಕೂಡ ಸಾಕುತ್ತಾರೆ. ಹಾಗಾದ್ರೆ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img