Wednesday, April 29, 2026

ಆಧ್ಯಾತ್ಮ

ವಿದ್ಯೆ ಬುದ್ಧಿ ಚೆನ್ನಾಗಿರಲು, ಬುದ್ಧಿವಂತರಾಗಲು ಸರಸ್ವತಿಯ ಆರಾಧನೆ ಹೀಗೆ ಮಾಡಿ..

ಮಕ್ಕಳಿಗೆ ಆಸ್ತಿ ಎಂದರೆ ವಿದ್ಯೆ. ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿಸಿ ಅಂತಾ ಹಿರಿಯರು ಹೇಳಿದ್ದಾರೆ. ಅಂದ್ರೆ ಮಕ್ಕಳಿಗಾಗಿ ಹಣ ಕೂಡಿಡುವ ಬದಲು, ಅವರಿಗೆ ವಿದ್ಯೆ ಕೊಡಿಸಿ, ಅವರೇ ದುಡಿದು ತಿನ್ನುವಂತೆ ಬೆಳೆಸಿ ಎಂದರ್ಥ. ಹೀಗೆ ಮಕ್ಕಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಂದ್ರೆ, ಅವರಿಗೆ ಉತ್ತಮ ವಿದ್ಯೆ ನೀಡಬೇಕು. ಕೆಲವರಿಗೆ ಎಷ್ಟೇ ಖರ್ಚು ಮಾಡಿ,...

ಸಂಸ್ಕಾರವಿಲ್ಲದ ವ್ಯಕ್ತಿಗಳು ಈ ರೀತಿ ಇರುತ್ತಾರಂತೆ..!

ಚಾಣಕ್ಯರು ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೋ, ಅವರು ಉತ್ತಮವಾಗಿ ಬಾಳಬಲ್ಲರು ಅಂತಾ ಹೇಳಲಾಗುತ್ತದೆ. ಇಂದು ನಾವು ಸಂಸ್ಕಾರವಿಲ್ಲದ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮನುಷ್ಯ ಅಂದಮೇಲೆ ಅವನಿಗೆ ಸೌಂದರ್ಯ, ಶ್ರೀಮಂತಿಕೆಗಿಂತ...

ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ ಲಾಭಗಳೇನು..?

ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು, ಸತಿ-ಪತಿ ಚೆನ್ನಾಗಿರಲು, ಹಣಕಾಸಿನ ಸಮಸ್ಯೆ ಬಾರದಿರಲು, ಅನಾರೋಗ್ಯ ಕಾಡದಿರಲು, ಹೀಗೆ ಹಲವು ಸಮಸ್ಯೆಗಳು ಬಾಧಿಸದಿರಲಿ ಎಂದು ನಾವು ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ಮಾಡಿಸುತ್ತಿರುತ್ತೇವೆ. ಅದೇ ರೀತಿ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಹಲವು ದೀಪಗಳ ಪರಿಹಾರವೂ ಇದೆ. ಹಾಗಾಗಿ ಇಂದು ನಾವು ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ...

ಯಾರ ಸ್ನೇಹ ಮಾಡಿದರೂ ಇಂಥವರ ಸ್ನೇಹ ಮಾತ್ರ ಮಾಡಬಾರದು..

ನಮ್ಮ ಜೀವನದಲ್ಲಿ ಹಲವರು ಬಂದು ಹೋಗುತ್ತಾರೆ. ಉತ್ತಮ ಸ್ನೇಹಿತರಾದರೆ, ಕೊನೆಯವರೆಗೂ ಉಳಿಯುತ್ತಾರೆ. ಇನ್ನು ಕೆಲವರು ಅರ್ಧದಲ್ಲೇ ಹೊರಡುತ್ತಾರೆ. ಉತ್ತಮರಲ್ಲದಿದ್ದವರನ್ನು ನಾವೇ ದೂರ ಮಾಡುತ್ತೇವೆ. ಹೀಗೆ ಎಂಥ ವ್ಯಕ್ತಿಗಳ ಸಂಗ ಮಾಡಬಾರದು ಅನ್ನೋ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸ್ನೇಹ ಅನ್ನೋದು ಒಂದು ಸುಂದರ ಸಂಬಂಧ. ಕೆಲವರ ಜೀವನದಲ್ಲಿ...

ಇಂಥ ವಸ್ತುಗಳನ್ನು ಮನೆಯಿಂದ ಆಚೆ ಎಸೆಯುವುದೇ ಸೂಕ್ತ..

ಕೆಲ ವಸ್ತುಗಳು ಮನೆಯಲ್ಲಿದ್ದರೆ, ಅದರಿಂದ ನಮ್ಮ ಆರೋಗ್ಯಕ್ಕೆ, ನೆಮ್ಮದಿಗೆ ಭಂಗ ಬರಬಹುದು. ಆರ್ಥಿಕ ಸಮಸ್ಯೆಯೂ ಉಂಟಾಗಬಹುದು. ಯಾವುದು ಅಂಥ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೇಯದಾಗಿ ಒಣಗಿದ ಗಿಡಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಮನಿ ಪ್ಲ್ಯಾಂಟ್, ತುಳಸಿ ಗಿಡ, ಆ್ಯಲೋವೇರದ ಗಿಡ ಹೀಗೆ ದೈವಿಕ ಸ್ವಭಾವವಿರುವ ಗಿಡಗಳು ಒಣಗದಂತೆ...

ಪ್ರೀತಿಸುವವರ ಗುಣ ಹೇಗಿರಬೇಕು..? ಇಂಥ ಗುಣವಿರುವವರು ನಿಮ್ಮ ಜೊತೆ ಜೀವನಪೂರ್ತಿ ಇರುತ್ತಾರೆ ನೋಡಿ..

ಚಾಣಕ್ಯರು ಜೀವನದ ಬಗ್ಗೆ ಹಲವಾರು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಪ್ರೀತಿಸುವವರ ಗುಣ ಹೇಗಿರಬೇಕು..? ಯಾವ ಗುಣವಿರುವವರು ಜೀವನಪೂರ್ತಿ ಉತ್ತಮ ಸಂಗಾತಿಯಾಗಿರುತ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮದುವೆ ಅನ್ನೋದು ಪ್ರತಿಯೊಬ್ಬರ ಎರಡನೇಯ ಜೀವನದ ಆರಂಭವಿದ್ದಂತೆ....

ಇದು ಅಮೇರಿಕದ ದೊಡ್ಡ ಮತ್ತು ಪ್ರಸಿದ್ಧ ಹಿಂದೂ ದೇವಸ್ಥಾನ..

ಭಾರತದಲ್ಲಿ ಎಣಿಸಲಾಗದಷ್ಟು ಹಿಂದೂ ದೇವಸ್ಥಾನಗಳಿದೆ. ಅದರಂತೆ ಬೇರೆ ದೇಶದಲ್ಲಿಯೂ ಹಿಂದೂ ದೇವಸ್ಥಾನವನ್ನ ನಿರ್ಮಿಸಲಾಗಿದೆ. ಇಂದು ನಾವು ಅಮೆರಿಕದ ನ್ಯೂಜರ್ಸಿಯಲ್ಲಿರುವ ಅಕ್ಷರಧಾಮ ದೇವಾಲಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ನ್ಯೂಜೆರ್ಸಿಯ ರಾಬಿನ್ಸ್ ವಿಲ್ಲೆಯಲ್ಲಿರುವ ಅಕ್ಷರಧಾಮ ದೇವಸ್ಥಾನ ಅಮೆರಿಕದ ಅತೀ ದೊಡ್ಡ ಹಿಂದೂ ದೇವಸ್ಥಾನವಾಗಿದೆ. 2017 ಆಗಸ್ಟ್‌ನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು....

ಈ ಮಂದಿರಕ್ಕೆ ಹೋದರೆ ಅಲ್ಲಿ ಯಾರನ್ನೂ ಮುಟ್ಟಬಾರದು ಮತ್ತು ಮಾತನಾಡಿಸಬಾರದು..!

ಹಲವು ದೇವಸ್ಥಾನಗಳಲ್ಲಿ ಹಲವು ನಿಯಮಗಳಿದೆ. ಆ ನಿಯಮಗಳನ್ನು ಪಾಲಿಸಿಯೇ ದೇವಸ್ಥಾನಗಳಿಗೆ ತೆರಳಬೇಕು. ಇಲ್ಲವಾದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಇದೇ ರೀತಿ ಕೆಲ ನಿಯಮಗಳನ್ನು ಅನುಸರಿಸಿಯೇ ಹೋಗಬೇಕಾದ ಆಂಜನೇಯನ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿಯನ್ನ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸಾಮಾನ್ಯವಾಗಿ ನಮಗೆಲ್ಲ ಬಾಲಾಜಿ ಎಂದರೆ ತಿರುಪತಿ ಎಂದರ್ಥ. ಆದ್ರೆ ರಾಜಸ್ಥಾನದಲ್ಲಿರುವ ಒಂದು ದೇವಸ್ಥಾನಕ್ಕೆ...

ಸೀತಾದೇವಿಗೂ ಕಟ್ಟಲಾಗಿದೆ ಒಂದು ಚೆಂದದ ದೇವಸ್ಥಾನ..!

ನಾವು ಹೆಚ್ಚಾಗಿ ರಾಮನಿಗೆ, ಹನುಮನಿಗೆ ದೇವಸ್ಥಾನವನ್ನು ಕಟ್ಟಿ ಪೂಜಿಸುವುದನ್ನು ನೋಡಿದ್ದೇವೆ. ಆದ್ರೆ ಸೀತಾದೇವಿಗೂ ಕೂಡ ಆಕೆಯ ತವರೂರಲ್ಲಿ ದೇವಸ್ಥಾನವನ್ನು ನಿರ್ಮಿಸಿ, ಪೂಜಿಸಲಾಗುತ್ತದೆ. ಹಾಗಾದ್ರೆ ಆ ದೇವ್ಸತಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸೀತೆಯ ಜನ್ಮಸ್ಥಳ ನೇಪಾಳದ ಜನಕಪುರ. ಈ ಸ್ಥಳದಲ್ಲೇ...

ರಾಮ ಶಿವಲಿಂಗ ಸ್ಥಾಪಿಸಿ, ಪೂಜಿಸಿದ ಸ್ಥಳವಿದು..

ದಕ್ಷಿಣ ಭಾರತದ ಹಲವು ದೇವಸ್ಥಾನಗಳಲ್ಲಿ ರಾಮೇಶ್ವರಂ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತಿದ್ದು, ರಾಮ ಸ್ಥಾಪಿಸಿದ ಶಿವಲಿಂಗವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಈ ಸ್ಥಳಕ್ಕೆ ರಾಮೇಶ್ವರಂ ಎಂದು ಹೆಸರು...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img