Wednesday, April 29, 2026

ಆಧ್ಯಾತ್ಮ

ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳೇನು..?

ರುದ್ರಾಕ್ಷಿ ಅಂದ್ರೆ ಶಿವನ ಕಣ್ಣೀರಿನ ಅಂಶ ಅಂತಾ ಹೇಳಲಾಗುತ್ತದೆ. ಇಂಥ ರುದ್ರಾಕ್ಷಿ ಧಾರಣೆಯಿಂದ ಒಳ್ಳೆಯದಾಗುತ್ತದೆ ಅಂತಾ ಹೇಳಲಾಗುತ್ತದೆ. ಇನ್ನು ರುದ್ರಾಕ್ಷಿಯಲ್ಲಿ ಏಕಮುಖಿ, ದ್ವಿಮುಖಿ, ತ್ರಿಮುಖಿ ಹೀಗೆ ಹಲವು ಮುಖಗಳ ರುದ್ರಾಕ್ಷಿ ಇರುತ್ತದೆ. ಅದೇ ರೀತಿ ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳು ಕೂಡಾ ಹಲವಿದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಜಾತಕದಲ್ಲಿ ನಂದಿಯೋಗವಿದ್ದರೆ, ಶುಭವೋ ಅಶುಭವೋ..?

ಒಬ್ಬೊಬ್ಬರ ಜಾತಕದಲ್ಲೂ ಒಂದೊಂದು ಯೋಗವಿರುತ್ತದೆ. ಅದು ಒಳ್ಳೆಯ ಯೋಗವೂ ಆಗಿರಬಹುದು. ಕೆಟ್ಟ ಯೋಗವೂ ಆಗಿರಬಹುದು. ಹಾಗಾದ್ರೆ ನಂದಿಯೋಗ ಅಂದ್ರೆ ಕೆಟ್ಟ ಯೋಗವೋ..? ಒಳ್ಳೆ ಯೋಗವೋ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಂದಿ ಯೋಗ ಅಂದ್ರೆ ದೋಷವಿರುವ ಯೋಗ. ಯಾರ ಕುಂಡಲಿಯಲ್ಲಿ  ಈ ಯೋಗವಿರುತ್ತದೆಯೋ, ಅವರು ಶ್ರೀಮಂತರಾಗಿದ್ದರೂ, ಮನೆಯಲ್ಲಿ...

ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ಜಪಿಸಿ ರಾಮಮಂತ್ರ..

ರಾಮನಾಮ ಜಪಕ್ಕಿರುವ ಶಕ್ತಿ ಬೇರಾವ ಜಪದಲ್ಲೂ ಇಲ್ಲ. (ಹಾಗಂತ ಬೇರೆ ಜಪ ಮಾಡಬಾರದು ಅಂತಲ್ಲ. ಆದರೆ ರಾಮನಾಮ ಜಪ ಅತ್ಯಂತ ಶಕ್ತಿಯುತವಾದ ಜಪವಾಗಿದೆ.) ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ರಾಮಮಂತ್ರವೇಕೆ ಜಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶ್ರೀ ರಾಮ ರಾಮ ರಾಮೇತಿ, ರಮೆ ರಾಮೇ...

ಮುತ್ತನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು..? ಮುತ್ತಿನ ಆಭರಣವನನ್ನು ಯಾರು ಹಾಕಬೇಕು..?

ಹಲವು ರತ್ನಾಭರಣಗಳಲ್ಲಿ ಮುತ್ತು ಕೂಡ ಒಂದು. ಮುತ್ತನ್ನು ಧರಿಸುವುದರಿಂದಲೂ ಕೆಲವರ ಜೀವನದಲ್ಲಿ ಉತ್ತಮ ಬದಲಾವಣೆಯಾಗುತ್ತದೆ. ಹಾಗಾದ್ರೆ ಯಾವ ರಾಶಿಯವರು ಮುತ್ತನ್ನು ಧರಿಸಬೇಕು..? ಮುತ್ತನ್ನು ಪ್ರತಿನಿಧಿಸುವ ಗ್ರಹ ಯಾವುದು..? ಮುತ್ತಿನ ಆಭರಣಗಳನ್ನು ಧರಿಸುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಇಂದಿನ ಕಾಲದಲ್ಲಿ ಅಸಲಿ ಮುತ್ತಿನ ಹೆಸರಿನಲ್ಲಿ...

ಅಂಗೈನಲ್ಲಿ ವಿ ಚಿಹ್ನೆ ಇದ್ದರೆ ಏನರ್ಥ..?

ಅಂಗೈನಲ್ಲಿ ಇರುವ ಕೆಲ ರೇಖೆಗಳು ನಮ್ಮ ಭವಿಷ್ಯವನ್ನ, ನಮ್ಮ ಗುಣವನ್ನ ಹೇಳುತ್ತದೆ. ಇಂದು ನಾವು ನಮ್ಮ ಅಂಗೈನಲ್ಲಿ ವಿ ಗುರುತು ಇದ್ದರೆ ಅದರ ಅರ್ಥವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಹಲವರ ಅಂಗೈನಲ್ಲಿ ಸಣ್ಣದಾಗಿಯಾದರೂ ವಿ ರೇಖೆ ಇದ್ದೇ ಇರುತ್ತದೆ.  ಆದ್ರೆ ಒಂದು ಸಣ್ಣ ವಿ ರೇಖೆ...

ಪಂಢರಾಪುರದ ವಿಶೇಷತೆಯ ಬಗ್ಗೆ ಮಾಹಿತಿ..

ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಪಂಢರಾಪುರ ಕೂಡ ಒಂದು. ಮಹಾರಾಷ್ಟ್ರದಲ್ಲಿರುವ ಪಂಢರಾಪುರಕ್ಕೆ ಕೇವಲ ಮರಾಠಿ ಭಕ್ತರಷ್ಟೇ ಅಲ್ಲ, ಉತ್ತರ ಕರ್ನಾಟಕದವರು ಕೂಡ ಭಕ್ತರಿದ್ದಾರೆ.  ನಾವಿಂದು ಪಂಢರಾಪುರದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಪಂಢರಾಪುರವೆಂಬ ದೊಡ್ಡ ಶೆಹೆರಾ, ಅಲ್ಲಿ ವಿಠೋಭನೆಂಬ ದೊಡ್ಡ ಸಾಹುಕಾರ, ಅವನಿರುವುದು ಆ ನದಿ ತೀರ,...

ಈ ಮೂರು ಗುಣಗಳು ನಿಮ್ಮಲ್ಲಿದ್ರೆ ನೀವು ಈ ಪ್ರಪಂಚವನ್ನೇ ಗೆಲ್ಲುತ್ತೀರಿ..

ಮನುಷ್ಯನಲ್ಲಿರುವ ಕೆಲ ಗುಣಗಳು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಒಳ್ಳೆಯ ಗುಣ ಒಳ್ಳೆಯ ರೀತಿಯ ಬದಲಾವಣೆ ನೀಡಿದರೆ, ಕೆಟ್ಟ ಗುಣ ಕೆಟ್ಟ ರೀತಿಯ ಬದಲಾವಣೆ ತರುತ್ತದೆ. ದುರ್ಗುಣವಿದ್ದ ವ್ಯಕ್ತಿ ಜೀವನದಲ್ಲಿ ಎಂದೂ ಉದ್ಧಾರವಾಗುವುದಿಲ್ಲ. ಅಂತೆಯೇ ಸದ್ಗುಣವಿದ್ದ ವ್ಯಕ್ತಿ ಒಂದು ಉತ್ತಮ ಜೀವನ ನಡೆಸಬಲ್ಲ. ಹಾಗಾದ್ರೆ ಒಂದು ಉನ್ನತ, ಉತ್ತಮ ಜೀವನ ನಡೆಸಲು ನಮ್ಮಲ್ಲಿರಬೇಕಾದ ಮೂರು...

ನಿಮ್ಮ ಜೀವನದ ಬಗ್ಗೆ ವಿವರಿಸುತ್ತೆ ಅಂಗೈನಲ್ಲಿರುವ ಚಿಹ್ನೆಗಳು..

ಕೆಲವರು ಜ್ಯೋತಿಷ್ಯವನ್ನ ನಂಬುವುದಿಲ್ಲ. ಆದ್ರೆ ಎಲ್ಲ ಜ್ಯೋತಿಷ್ಯದ ಭವಿಷ್ಯವೂ ಸುಳ್ಳಾಗುವುದಿಲ್ಲ. ಎಷ್ಟೋ ವಿದ್ಯಾವಂತರು, ಶ್ರೀಮಂತರು, ರಾಜಕೀಯದವರೆಲ್ಲ ಜ್ಯೋತಿಷಿಗಳ ಬಳಿ ಕೇಳಿಯೇ ಉತ್ತಮ ಕಾರ್ಯಕ್ಕೆ ಕೈ ಹಾಕುತ್ತಾರೆ. ಅಂಥ ಜ್ಯೋತಿಷ್ಯದಲ್ಲಿ ಬರುವ ವಿಷಯವೇ ಅಂಗೈ ಭವಿಷ್ಯ. ಇಲ್ಲಿ ರೇಖೆಗಳು ನಮ್ಮ ಜೀವನ ಯಾವ ದಿಕ್ಕಿನತ್ತ ಸಾಗುತ್ತಿದೆ ಅಂತಾ ಹೇಳುತ್ತದೆ. ಹಾಗಾದ್ರೆ ಅಂಗೈನಲ್ಲಿ ಎಕ್ಸ್ ಚಿಹ್ನೆ ಇದ್ದರೆ...

ಇಂಥ ಫೋಟೋಗಳನ್ನು ಮನೆಯಲ್ಲಿರಿಸಬೇಡಿ..

ಮನೆಯಲ್ಲಿ ದೇವರ ಫೋಟೋ ಇಟ್ಟು ಪೂಜಿಸುವುದು ಸಾಮಾನ್ಯ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವುದು ಉತ್ತಮವಲ್ಲ. ಯಾವ ಫೋಟೋವನ್ನ ಮನೆಯಲ್ಲಿಡಬಾರದು..? ದೇವರ ಫೋಟೋ, ಮೂರ್ತಿ ಇಡುವಾಗ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ದೇವರ ಕೋಣೆಯಲ್ಲಿ ದೇವರ ಫೋಟೋ ಮತ್ತು ಮೂರ್ತಿ ಚಿಕ್ಕದಾಗಿದ್ದಷ್ಟು ಉತ್ತಮ....

ರಥಸಪ್ತಮಿಯ ವಿಶೇಷತೆಗಳೇನು..? ಈ ದಿನ ಯಾವ ದೇವರ ಪೂಜೆ ಮಾಡಲಾಗುತ್ತದೆ..

ಈ ಬಾರಿಯ ರಥಸಪ್ತಮಿ ಫೆಬ್ರವರಿ19ರಂದು ಬಂದಿದೆ. ಪ್ರತೀ ವರ್ಷ ಜನವರಿಯಲ್ಲಿ ಬರುವ ರಥಸಪ್ತಮಿ ಈ ವರ್ಷ ಕೊಂಚ ಲೇಟ್ ಆಗಿ ಬಂದಿದೆ. ಈ ದಿನ ಹಲವು ಕಡೆ ಜಾತ್ರೆ, ತೇರು ಇರುತ್ತದೆ. ಹಾಗಾದರೆ ರಥ ಸಪ್ತಮಿಯ ದಿನ ಯಾವ ದೇವರ ಪೂಜೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img