Tuesday, April 28, 2026

ಆಧ್ಯಾತ್ಮ

ಸೂರ್ಯ, ಶಿವ, ಕೃಷ್ಣ, ಗಣಪನಿಗೆ ಏನು ಇಷ್ಟವಾಗುತ್ತದೆ ಗೊತ್ತೇ..?

ಒಂದೊಂದು ದೇವರಿಗೆ ಒಂದೊಂದು ಪ್ರಿಯವಾದ ವಸ್ತುವಿರುತ್ತದೆ. ಲಕ್ಷ್ಮೀಗೆ ಕೆಂಪು ಹೂವು, ಘಂಟೆನಾದ, ಗೂಡಾನ್ನ ಇಷ್ಟ. ವಿಷ್ಣುವಿಗೆ ತುಳಸಿ ಇರುವ ಪೂಜೆ ಇಷ್ಟ. ಅಂತೆಯೇ, ಹನುಮನಿಗೆ ಬಾಳೆಹಣ್ಣಿನ ನೈವೇದ್ಯ, ತುಳಸಿ ಮಾಲೆ, ವೀಳ್ಯದೆಲೆಯ ಮಾಲೆ ಅಂದ್ರೆ ಬಲು ಇಷ್ಟ. ಆದ್ರೆ  ನಾವಿಂದು ನಾಲ್ಕು ದೇವರುಗಳಿಗೆ, ಅಂದ್ರೆ ಶಿವ, ಕೃಷ್ಣ, ಸೂರ್ಯ ಮತ್ತು ಗಣಪನಿಗೆ ಏನಿಷ್ಟ ಅನ್ನೋ...

ಬ್ರಹ್ಮ ಕಮಲ ಹೂವಿನ ವಿಶೇಷತೆಗಳೇನು..?

ನಾವು ಹಲವಾರು ಹೂವಿನ ಬಗ್ಗೆ ಹೇಳಿದ್ದೇವೆ. ಪಾರಿಜಾತ ಅಂದ್ರೆ ಯಾರು..? ಈ ಹೂವು ಯಾಕೆ ರಾತ್ರಿ ಅರಳಿ, ಬೆಳಿಗ್ಗೆ ಬಾಡುತ್ತೆ ಅನ್ನೋ ಬಗ್ಗೆ ಹೇಳಿದ್ದೇವೆ. ಇದೇ ರೀತಿ ರಾತ್ರಿ ಅರಳಿ ಬೆಳಿಗ್ಗೆ ಬಾಡಿ ಹೋಗುವ ಇನ್ನೊಂದು ಹೂವಿನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕೆಲ ಹೂವುಗಳು ಕೂಡ...

ಗುರುದ್ವಾರಕ್ಕೆ ಹೋಗುವಾಗ ಅನುಸರಿಸಬೇಕಾದ ನಿಯಮಗಳೇನು..?

ನಮ್ಮ ದೇಶದಲ್ಲಿರುವ  ದೇವಸ್ಥಾನಕ್ಕೆ ಹೋಗುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದೊಂದು ದೇವಸ್ಥಾನದಲ್ಲೂ ಒಂದೊಂದು ನಿಯಮವನ್ನು ಅನುಸರಿಸಬೇಕು. ಕೆಲವು ದೇವಸ್ಥಾನಗಳಲ್ಲಿ ಹಿಂದೂಗಳಿಗಷ್ಟೇ ಪ್ರವೇಶವಿರುತ್ತದೆ. ತಿರುಪತಿಯಲ್ಲಿ ಹೆಣ್ಣು ಮಕ್ಕಳು ದುಪಟ್ಟಾ ಇರೋ ಚೂಡಿದಾರ ಅಥವಾ ಸೀರೆ ಉಡಬೇಕು. ಗಂಡು ಮಕ್ಕಳು ಪಂಚೆಯನ್ನೇ ಉಡಬೇಕು ಅಂತಾ ಇದೆ. ಇನ್ನು ಮಂತ್ರಾಲಯದಲ್ಲಿ ಪುರುಷರು ಷರ್ಟ ತೆಗೆದೇ ರಾಯರ ದರ್ಶನ ಮಾಡಬೇಕು....

ಸೂರ್ಯಾಸ್ತಕ್ಕಿಂತ ಸೂರ್ಯೋದಯದ ಬಳಿಕ ಮಾಡುವ ಪೂಜೆ ಶ್ರೇಷ್ಠ..

ಪೂಜೆಗೆ ಇಂಥದ್ದೇ ಸಮಯ ಅಂತಿಲ್ಲ. ದೇವರಿಗೆ ಪೂಜೆಗಿಂತ ಭಕ್ತಿ ಮುಖ್ಯ. ಆದ್ರೆ ಹಿರಿಯರ ಪ್ರಕಾರ ಸೂರ್ಯಾಸ್ತದ ನಂತರ ಮಾಡುವ ಪೂಜೆಗಿಂತ ಸೂರ್ಯೋದಯದ ಸಮಯದಲ್ಲಿ ನಡೆಯುವ ಪೂಜೆ ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಂಜೆಯ ನಂತರ ಕೆಲ ನಿಯಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ಅದೇನೆಂದರೆ, ಸಂಜೆ...

ತುಪ್ಪದ ದೀಪವನ್ನ ಯಾಕೆ ಬೆಳಗಲಾಗುತ್ತದೆ..? ಇದರಿಂದಾಗುವ ಪ್ರಯೋಜನಗಳೇನು..?

ಬಡವರು, ಮಧ್ಯಮವರ್ಗದವರು ಹಬ್ಬ ಹರಿದಿನಗಳಲ್ಲಿ, ಯಾವುದಾದರೂ ಶುಭಮುಹೂರ್ತದಲ್ಲಿ ಮಾತ್ರ, ತುಪ್ಪದ ದೀಪವನ್ನ ಹಚ್ಚುತ್ತಾರೆ. ಆದ್ರೆ ಕೆಲ ಸ್ಥಿತಿವಂತರ ಮನೆಯಲ್ಲಿ ಎಲ್ಲ ದಿನವೂ ತುಪ್ಪದ ದೀಪ ಹಚ್ಚುತ್ತಾರೆ. ಹಾಗಾದ್ರೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ...

ನಿಮ್ಮ ಮನೆಯಲ್ಲಿ ಜೇಡರ ಬಲೆ ಇದ್ದರೆ, ತಕ್ಷಣವೇ ತೆಗೆದು ಹಾಕಬೇಕು.. ಯಾಕೆ ಗೊತ್ತಾ..?

ಮನೆಯನ್ನ ನಾವು ಎಷ್ಟು ಸ್ವಚ್ಛವಾಗಿಡುತ್ತೇವೋ, ಅಷ್ಟು ಉತ್ತಮ. ಮನೆ ಸ್ವಚ್ಛವಾಗಿದ್ದು, ಮನೆ ಜನರ ಮನಸ್ಸು ಉತ್ತಮವಾಗಿರುತ್ತದೆ. ಮಾನಸಿಕ ಸಂತೋಷ ಸಿಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಆದ್ರೆ ಮನೆ ಸ್ವಚ್ಛವಾಗಿಡೋದು ಅಂದ್ರೆ, ನೆಲದ ಮೇಲಿನ ಕಸವಷ್ಟೇ ತೆಗೆದು ಸ್ವಚ್ಛವಾಗಿಡುವುದಲ್ಲ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿಡುವುದು. ಮನೆಯಲ್ಲಿ ಜೇಡರ...

ಹಿಡಿಂಬೆಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ದೇವಿರಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೆ, ಅಷ್ಟೇ ಏಕೆ ದುಷ್ಟರಿಗೂ ದೇಗುಲವಿದೆ. ಇಂದು ನಾವು ರಾಕ್ಷಸಿಗಾಗಿ ದೇವಸ್ಥಾನ ಕಟ್ಟಿರುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಾಭಾರತದಲ್ಲಿ ದುರ್ಯೋಧನ ಮತ್ತು ಶಕುನಿ ಸೇರಿ ಪಾಂಡವರನ್ನು ಅರಗಿನ ಮನೆಗೆ ಕಳುಹಿಸುವ, ಅಲ್ಲೇ ಅವರನ್ನು ಭಸ್ಮ ಮಾಡುವ ಹುನ್ನಾರ ನಡೆಸಿದ್ದರು....

ಮಹಾಭಾರತದ ಶಕುನಿಗೂ ಇದೆ ದೇವಸ್ಥಾನ..!

ನಾವು ನಿಮಗೆ ಈಗಾಗಲೇ ಹಿಡಿಂಬೆ, ರಾವಣ, ದುರ್ಯೋಧನನ ದೇವಸ್ಥಾನವಿರುವ ಬಗ್ಗೆ  ಹೇಳಿದ್ದೇವೆ. ಅದೇ ರೀತಿ ಶಕುನಿಗೂ ಕೂಡ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಾಭಾರತ ಯುದ್ಧ ನಡೆಯಲು ದ್ರೌಪದಿಯ ಹಠವೇ ಕಾರಣ ಅಂತಾ ಹೇಳ್ತಾರೆ....

ವಸಂತ ಪಂಚಮಿಯ ವಿಶೇಷತೆಗಳೇನು..?

ಇಂದು ವಸಂತ ಪಂಚಮಿ. ಈ ದಿನ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಇಂದು ಸರಸ್ವತಿಯ ಪೂಜೆ ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭ ಮಾಡಿದರೆ, ಅವರು ವಿದ್ಯಾವಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆಂದು ಹೇಳಲಾಗಿದೆ. ವಸಂತ ಪಂಚಮಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವಸಂತ ಪಂಚಮಿಯ ದಿನ ಮಕ್ಕಳು ಸರಸ್ವತಿಯ ಪೂಜೆ ಮಾಡಬೇಕು ಅಂತಾ...

ಶನಿಯ ಕೃಪೆ ಇಲ್ಲದಿದ್ದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆಯೇ..?

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಕೆಲಸ ಮುಗಿಸಿ ಬಂದು ಬಳಲಿದವರಿಗೆ ಕೊಂಚ ಸಮಯದ ರಿಲೀಫ್ ನೀಡೋದೇ ನಿದ್ದೆ. ಆರೋಗ್ಯ ಹಾಳಾದಾಗ, ಶಕ್ತಿ ನೀಡೋದೇ ನಿದ್ದೆ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ದಾರಿ ಅಂದ್ರೆ ನಿದ್ದೆ. ಇಂಥ ನಿದ್ದೆಗೂ ನಿಮ್ಮ ಜಾತಕಕ್ಕೂ ಸಂಬಂಧವಿದೆಯೇ..? ನಿಮ್ಮ ಜಾತಕ ಸರಿ ಇಲ್ಲದಿದ್ದರೆ, ದೋಷವಿದ್ದರೆ,...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img