Sunday, April 12, 2026

ಆಧ್ಯಾತ್ಮ

ಅಷ್ಟ ಲಕ್ಷ್ಮೀಯರ ಬಗ್ಗೆ ಚಿಕ್ಕ ಮಾಹಿತಿ: ಇವರನ್ನು ಪೂಜಿಸಿದರೆ ಅಷ್ಟೈಶ್ವರ್ಯವೂ ಪ್ರಾಪ್ತಿ..

ಲಕ್ಷ್ಮೀ ಅಂದ ಮೇಲೆ ಎಲ್ಲರಿಗೂ ನೆನಪಿಗೆ ಬರುವ, ಎಲ್ಲರಿಗೂ ಪ್ರಿಯಳಾಗಿರುವ ಲಕ್ಷ್ಮೀ ಅಂದರೆ ಧನ ಲಕ್ಷ್ಮೀ. ಆದ್ರೆ ಅಷ್ಟ ಲಕ್ಷ್ಮೀಯರೂ ಕೂಡ ಲಾಭದಾಯಕ ಆಶೀರ್ವಾದ ನೀಡುವವರೇ. ಹಾಗಾದ್ರೆ ಅಷ್ಟಲಕ್ಷ್ಮೀಯರು ಯಾರು ಯಾರು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಆದಿ ಲಕ್ಷ್ಮೀ: ಆದಿ ಎಂದರೆ...

ಸೂರ್ಯನಿಗೆ ಎಷ್ಟು ಹೆಸರು..? ಅವು ಯಾವುದು..? ಯಾಕೆ ಆ ಹೆಸರು ಬಂತು..?

ಇಡೀ ಪ್ರಪಂಚಕ್ಕೆ ಬೆಳಕು ನೀಡುವ ದೇವನೆಂದರೆ ಸೂರ್ಯದೇವ. ಸೂರ್ಯದೇವನೆಂದರೆ ಯಾರು..? ಈತನಿಗೆ ಎಷ್ಟು ಹೆಸರುಗಳಿದೆ. ಆ ಹೆಸರುಗಳು ಬಂದಿದ್ದಾದ್ರೂ ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/R-XFJZbrrJg ಸೂರ್ಯ: ಸೂರ್ಯ ಎಂದರೆ ಚಲಾಚಲ ಎಂದು ಹೇಳಲಾಗುತ್ತದೆ. ಚಲಿಸುವ ಸೂರ್ಯ ಇಡೀ ಪ್ರಪಂಚಕ್ಕೆ ಬೆಳಕು...

ಕರ್ನಾಟಕದಲ್ಲಿದೆ ಮೂರು ಕಣ್ಣಿನ ನರಸಿಂಹನ ದೇವಸ್ಥಾನ..

ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಅಂತೆಯೇ ಇಂದು ಕೂಡ ಕರ್ನಾಟಕದಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/R-XFJZbrrJg ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ತನ್ನದೇ ಆದ ಮಹತ್ವವಿದೆ. ಅಂಥ ದೇವಸ್ಥಾನಗಳಲ್ಲಿ...

ಚಾಣಕ್ಯರು ತಾಳ್ಮೆ ಮತ್ತು ಧೈರ್ಯದ ಬಗ್ಗೆ ಈ ರೀತಿ ಹೇಳಿದ್ದಾರೆ ಕೇಳಿ..

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ತಾಳ್ಮೆ ಮತ್ತು ಧೈರ್ಯದ ಬಗ್ಗೆ ಕೂಡ ಹೇಳಿದ್ದಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಮನುಷ್ಯನನ್ನು ಪರೀಕ್ಷೆ ಮಾಡಲು ಜೀವನದಲ್ಲಿ ಹಲವು ಸನ್ನಿವೇಷಗಳು ಎದುರಾಗುತ್ತದೆ. ಆ ಸಮಯವನ್ನ ಹೇಗೆ ನಿಭಾಯಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ....

ಮನೆಮಂದಿಯೇ ಶತ್ರುಗಳು ಅಂತಾ ಚಾಣಕ್ಯರು ಹೇಳಿದ್ದೇಕೆ ಗೊತ್ತಾ..?

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಮನೆಮಂದಿಯೇ ನಮಗೆ ಶತ್ರು ಎಂದಿದ್ದಾರೆ. ಚಾಣಕ್ಯರು ಹೀಗೆ ಹೇಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಮನೆ ಮಂದಿಯೇ ಶತ್ರು ಅಂದರೆ, ಕೆಲ ಚಟಗಳಿರುವ ಜನರಿದ್ದರಷ್ಟೇ ಮನೆಮಂದಿ ಶತ್ರು ಎಂದರ್ಥ....

ಗಯಾದಲ್ಲಿ ಪಿಂಡ ಪ್ರಧಾನ ಮಾಡೋದು ಶ್ರೇಷ್ಠ ಅಂತಾರೆ, ಯಾಕೆ ಗೊತ್ತಾ..?

ಸಾಮಾನ್ಯವಾಗಿ ಯಾರಾದರೂ ಮರಣ ಹೊಂದಿದರೆ, ಕಾಣಿಗೆ ಹೋಗಿ ಪಿಂಠ ಪ್ರಧಾನ ಮಾಡುವ ಪದ್ಧತಿ ಇದೆ. ಅಲ್ಲಿಯೇ ಶ್ರಾದ್ಧ ಮುಗಿಸಿ ಬರಲಾಗುತ್ತದೆ. ಇನ್ನು ಒಂದೊಂದು ರಾಜ್ಯಗಳಲ್ಲೂ ಒಂದೊಂದು ಪುಣ್ಯಕ್ಷೇತ್ರಗಳಿದ್ದು, ಅವುಗಳಿಗೆ ಹೋಗಿ ನಿಧನರಾದವರ ಶ್ರಾದ್ಧ ಮಾಡಿ ಬರಲಾಗುತ್ತದೆ. ಕರ್ನಾಟಕದ ಗೋಕರ್ಣದಲ್ಲಿ ಈ ಕಾರ್ಯ ಮಾಡಲಾಗುತ್ತದೆ. ಇದೇ ರೀತಿ ಬಿಹಾರದ ಗಯಾದಲ್ಲೂ ಕೂಡ ಪಿಂಡ ಪ್ರಧಾನ ...

ಭಾರತದ ಕೆಲವೆಡೆ ರಾವಣನನ್ನೂ ಪೂಜಿಸಲಾಗುತ್ತದೆ ಗೊತ್ತಾ..?

ಭಾರತದಲ್ಲಿ ಹಿಂದೂಗಳು ರಾಮನನ್ನು ಪೂಜಿಸುತ್ತಾರೆ. ರಾಮನವಮಿ ಮಾಡುತ್ತಾರೆ. ವಿಜಯದಶಮಿಯ ದಿನ ರಾವಣನನ್ನು ಸುಟ್ಟು ವಿಜಯೋತ್ಸವ ಆಚರಿಸುತ್ತಾರೆ. ಆದರೆ ರಾವಣನಿಗೂ ಕೂಡ ದೇವಸ್ಥಾನವಿದೆ, ಅವನಿಗೂ ಪೂಜೆ ಸಲ್ಲಿಸಲಾಗುತ್ತದೆ ಅನ್ನೋ ವಿಷಯ ನಿಮಗೆ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಈ ನಾಲ್ಕು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ..!

ಕೆಲ ರಾಶಿಗಳು ಅದೃಷ್ಟದ ರಾಶಿಗಳಾಗಿರುತ್ತದೆ. ಕೆಲ ರಾಶಿಗಳ ಮೇಲೆ ಹನುಮನ ಕೃಪೆ ಹಚ್ಚಿರುತ್ತದೆ. ಅಂಥವರು ಬಲಶಾಲಿಗಳಾಗಿರುತ್ತಾರೆ. ಆರೋಗ್ಯವಂತರಾಗಿರುತ್ತಾರೆ. ಇನ್ನು ಕೆಲವರ ಮೇಲೆ ಸರಸ್ವತಿಯ ಆಶೀರ್ವಾದವಿರುತ್ತದೆ. ಅಂಥವರು ಬುದ್ಧಿವಂತರೂ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಫಲರಾಗಿರ್ತಾರೆ. ಮತ್ತೆ ಕೆಲ ರಾಶಿಗಳ ಮೇಲೆ ಲಕ್ಷ್ಮೀಯ ಕೃಪೆ ಸದಾ ಇರುತ್ತದೆ. ಹಾಗಾದ್ರೆ ಲಕ್ಷ್ಮೀ ದೇವಿಯ ಕೃಪೆ ಇರುವ 4 ರಾಶಿಯ...

ರಾಮ ಚರಿತ ಮಾನಸ ಪಠಿಸಿದರೆ ಅಥವಾ ಆಲಿಸಿದರೆ ಆಗುವ ಪ್ರಯೋಜನಗಳೇನು..?

ಹಿಂದೂ ಧರ್ಮದಲ್ಲಿ ಅನೇಕ ಅನೇಕ ರೀತಿಯ ಪದ್ಧತಿಗಳಿದೆ. ಅನೇಕ ಶ್ಲೋಕ, ಮಂತ್ರಗಳಿದೆ. ಅನೇಕ ರೀತಿಯ ಪೂಜೆ ಪುನಸ್ಕಾರಗಳಿದೆ. ಒಂದೊಂದು ಪೂಜೆ ಸಲ್ಲಿಸಿದರೆ, ಒಂದೊಂದು ಶ್ಲೋಕ ಜಪಿಸಿದರೆ, ಒಂದೊಂದು ರೀತಿಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂಥ ಶ್ಲೋಕಗಳಲ್ಲಿ ರಾಮಚರಿತ ಮಾನಸ ಕೂಡ ಒಂದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ...

ಹನುಮನಿಗೆ ತುಳಸಿ ಹಾರವನ್ನೇಕೆ ಅರ್ಪಿಸಬೇಕು ಗೊತ್ತಾ..?

ಕೆಲ ಭಕ್ತರು ಹನುಮನಿಗೆ ಮಂಗಳವಾರದ ದಿನ ಮತ್ತು ಶನಿವಾರದ ದಿನ ತುಳಸಿ ಮಾಲೆಯನ್ನು ಅರ್ಪಿಸುತ್ತಾರೆ. ಅದರಿಂದ ಆಗುವ ಪ್ರಯೋಜನಗಳೇನು ಅಂತಾ ಕೆಲವರಿಗೆ ಗೊತ್ತಿಲ್ಲ. ಆದ್ರೂ ಕೂಡ ಅವರು ಒಟ್ಟಿನಲ್ಲಿ ಎಲ್ಲಾ ಒಳ್ಳೆಯದಾದ್ರೆ ಸಾಕು ಎಂದು ಮಾಲೆ ಅರ್ಪಿಸುತ್ತಾರೆ. ಹಾಗಾದ್ರೆ ತುಳಿಸ ಮಾಲೆಯನ್ನ ಹನುಮನಿಗೆ ಯಾಕೆ ಅರ್ಪಿಸಬೇಕು ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img