Saturday, April 11, 2026

ಆಧ್ಯಾತ್ಮ

ಮುಸ್ಸಂಜೆ ಸಮಯದಲ್ಲಿ ಈ ಕೆಲಸ ಮಾಡಬೇಡಿ..!

ಸೂರ್ಯ ಮುಳುಗುವ ಸಮಯ ಅಂದ್ರೆ ಮುಸ್ಸಂಜೆ ಹೊತ್ತು. ದೀಪ ಹಚ್ಚುವ ಹೊತ್ತು. ಲಕ್ಷ್ಮೀ ಮನೆಗೆ ಬರುವ ಹೊತ್ತು. ಈ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡಬಾರದು. ಹಾಗಾದ್ರೆ ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zCAiw0qwozI ಮೊದಲನೇಯದಾಗಿ...

ಬುಧನ ಅನುಗ್ರಹ ನಿಮ್ಮ ಮೇಲಾಗಬೇಕು ಅಂದ್ರೆ ಈ ಹರಳನ್ನು ಧರಿಸಬೇಕು..

12 ರಾಶಿಗಳಿಗೆ 12 ಅಧಿಪತಿಗಳಿದ್ದಾರೆ. ಅಂಥ ಅಧಿಪತಿಗಳಲ್ಲಿ ಬುಧ ಕೂಡ ಒಂದು. ಈ ಬುಧನನ್ನು ಒಲಿಸಿಕೊಳ್ಳಲು ಪೆಚ್ಚೆ ಹರಳನ್ನ ಧರಿಸಬೇಕು. ಹಾಗಾದ್ರೆ ಬನ್ನಿ ಪಚ್ಚೆ ಹರಳು ಯಾಕೆ ಧರಿಸಬೇಕು..? ಇದರಿಂದ ಏನು ಪ್ರಯೋಜನ ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಈ ರಾಶಿಯ ಜನ ಸೃಜನಶೀಲರಾಗಿರುತ್ತಾರೆ: ಈ ಲೀಸ್ಟ್‌ನಲ್ಲಿ ನಿಮ್ಮ ರಾಶಿಯೂ ಇರಬಹುದು ನೋಡಿ..

ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಧ್ಯಾನಾಸಕ್ತರು ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಯಾವ ರಾಶಿಯವರು ಸೃಜನಶೀಲರು ಅಂದ್ರೆ ಕ್ರಿಯೇಟಿವ್ ಆಗಿರ್ತಾರೆ ಅಂತಾ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5xB-5wUkH7Q ವೃಷಭ...

ಮಕ್ಕಳು ಓದುವಾಗ ಈ ನಿಯಮಗಳನ್ನ ಅನುಸರಿಸಿದರೆ ಉತ್ತಮ..

ಕೆಲವರು ಬೇಕಾದಷ್ಟು ಶ್ರೀಮಂತರಿರುತ್ತಾರೆ. ಮಕ್ಕಳನ್ನ ಓದಿಸೋಕ್ಕೆ ಎಷ್ಟು ಖರ್ಚಾಗತ್ತೋ ಅಷ್ಟು ಖರ್ಚು ಮಾಡಿಸುವಷ್ಟು ಯೋಗ್ಯತೆ ಹೊಂದಿರುತ್ತಾರೆ. ಆದ್ರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನ ಕೊಡದಿದ್ದರೆ ಏನು ಪ್ರಯೋಜನ..? ಇನ್ನು ಕೆಲ ಮಕ್ಕಳು ಎಷ್ಟೇ ಓದಿದರೂ ಅವರಿಗೆ ಓದಿದ್ದು ತಲೆಗೆ ತಾಗುವುದಿಲ್ಲ. ಹಾಗಾಗಿ ನಾವಿಂದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಲಭಿಸಬೇಕು ಅಂದ್ರೆ ಅವರು ಓದಲು ಕೂರುವ ಜಾಗ...

ಈ ರಾಶಿಯವರು ಸಾಲ ಪಡೆಯುವ ಮತ್ತು ಕೊಡುವುದರಿಂದ ದೂರ ಉಳಿದರೆ ಉತ್ತಮ..

ಕಷ್ಟ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗಂತ ಕಷ್ಟ ಬಂದವರಿಗೆ ದಾನ ಮಾಡಲು ಹೋಗಿ ನಮಗೆ ನಾವು ಕಷ್ಟ ತಂದುಕೊಳ್ಳಬಾರದು. ಕೆಲವರಿಗೆ ಕೊಟ್ಟ ಸಾಲ ವಾಪಸ್ ಪಡೆಯಲು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಇನ್ನು ಕೆಲವರ ಕಥೆ ಕೊಟ್ಟವ್ವ ಕೋಡಂಗಿ, ಇಸ್ಕೋಂಡವ ಈರಭದ್ರ ಅಂದ ಹಾಗಿರುತ್ತೆ. ಹಾಗಾದ್ರೆ ಯಾವ ರಾಶಿಯವರು ಸಾಲದ ಸುಳಿಗೆ ಸಿಲುಕಬಾರದು, ಸಾಲ ಪಡೆಯಬಾರದು...

ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಅಂತೆ..!

ಎಲ್ಲಾ ರಾಶಿಯವರಿಗೆ ತಮ್ಮದೇ ಆದ ಗುಣಗಳಿರುತ್ತದೆ. ಕೆಲವರಿಗೆ ಸಿಟ್ಟಿನ ಸ್ವಭಾವ, ಇನ್ನು ಕೆಲವರಿಗೆ ನಗುನಗುತ್ತ ಇರುವ ಸ್ವಭಾವ, ಮತ್ತೆ ಕೆಲವರಿಗೆ ಬೇಸರದ ಸ್ವಭಾವ. ಹೀಗೆ ಹಲವರಿಗೆ ಹಲವು ಸ್ವಭಾವಗಳಿರುತ್ತದೆ. ಇದೇ ರೀತಿ ಇಂದು ನಾವು ಯಾವ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಈ ರಾಶಿಯವರು ಧ್ಯಾನದಲ್ಲಿ ಆಸಕ್ತಿ ಹೊಂದಿದವರಾಗಿರುತ್ತಾರೆ..

ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಕ್ರಿಯೇಟಿವ್ ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಇದೇ ರೀತಿ, ಯಾವ ರಾಶಿಯವರು ಧ್ಯಾನದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/J4re-GfkCJU ಮೇಷ:...

ಇಂದು ತುಲಾ ರಾಶಿಗೆ ಶುಕ್ರನ ಪ್ರವೇಶ: 6 ರಾಶಿಯವರಿಗೆ ಲಭಿಸಲಿದೆ ಅದೃಷ್ಟ..

ಇಂದಿನಿಂದ ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, 12 ರಾಶಿಗಳಲ್ಲಿ 6 ರಾಶಿಗಳಿಗೆ ಶುಭ ಫಲವನ್ನುಂಟು ಮಾಡಲಿದ್ದಾನೆ. ಹಾಗಾದ್ರೆ ಬನ್ನಿ ಯಾವುದು ಆ 6 ಅದೃಷ್ಟಶಾಲಿ ರಾಶಿಗಳು ಅಂತಾ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಮೇಷ ರಾಶಿ: ಶುಕ್ರ ತುಲಾ ರಾಶಿಗೆ...

ಮಕರ ರಾಶಿಗೆ ಗುರು ಪ್ರವೇಶ: 12 ರಾಶಿಗಳ ಫಲಾಫಲ..

ಇದೇ ನವೆಂಬರ್ 20ಕ್ಕೆ ಮಕರ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಈ ವೇಳೆ 12 ರಾಶಿಗಳಲ್ಲಿ ಬದಲಾವಣೆಯಾಗುತ್ತದೆ. ಕೆಲ ರಾಶಿಯವರಿಗೆ ಇದು ಅದೃಷ್ಟ ತಂದು ಕೊಟ್ಟರೆ ಇನ್ನು ಕೆಲ ರಾಶಿಗಳಿಗೆ ಇದು ಅಷ್ಟೊಂದು ಶುಭವಲ್ಲ. ಹಾಗಾದ್ರೆ ಯಾವ ಯಾವ ರಾಶಿಗೆ ಯಾವ ಯಾವ ಫಲ ದೊರಕುತ್ತದೆ ಅಂತಾ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ..?

ನಾವಿಂದು ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ, ಮತ್ತು ಅದರಿಂದ ಏನು ಉಪಯೋಗ..? ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಮೀನ ರಾಶಿಯವರಷ್ಟೇ ಅಲ್ಲದೇ, ಯಾರು ಬೇಕಾದ್ರೂ ದೇವರಿಗೆ ಶುದ್ಧ ತುಪ್ಪ ಅಥವಾ ಶುದ್ಧ ಎಳ್ಳೆಣ್ಣೆಯ ದೀಪವನ್ನ ಹಚ್ಚಬೇಕು....
- Advertisement -spot_img

Latest News

Hubli: ಜ್ವಾಲೆ ಹರಡುವ ‘ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ’ ಪ್ರದರ್ಶಿಸಿ, ಪರಿಚಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದೆ. ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆಯ...
- Advertisement -spot_img